UNIVERSAL LIBRARY ೦ಎ

OU 19855

AudVvudl IVSHAINN

OSMANIA UNIVERSITY LIBRARY `ಓ ಇತ್ತಾ Call No. ಹ್‌ AL Accession NoK, 1 ss”

Author ಆಕಾ ಸಸ Hed ಸಾರಥ್ಯ: Title ಟಕ ಜಣ ಪುಲ್‌

ಕ್ಲಿ This book should be returned on or before the dat last marked below.

ಮುದ್ರಕರು:--ಕೆ. ಜಿ. ರಾಯದುರ್ಗ ಮುದ್ರಣಾಲಯ: ಜಯಕರ್ನಾಕಟಕ ಮುದ್ರಣಾಲಯ ಧಾರವಾಡ ಪ್ರಕಾಶಕರು:--ದ. ರಾ. ಕುಲಕರ್ಣಿ ಪ್ರಕಾಶ ಸೃಳೆ:--ಧಾರವಾಡ ಮಂಗಳವಾರಪೇಟಿ ಮನಿ ನಂ. ೧೯೩೧

ಪುಳಿಶಕೆರ ನಾಲ್ಕು ಮಾತುಗಳು.

೧೯೨೦ ರಲ್ಲಿ ಧಾರವಾಡದ ನಾಗರಿಕರು ಲೋಕಮಾನ್ಯರ ಸ್ಮಾರಕವನ್ನು ಮಾಡಬೇಕೆಂದು ನಿಶ್ಚಯಿಸಿದರು. ಕಾರ್ಯಕ್ಕಾಗಿ ಶೂ, ಚಿಂತಾಮಣ ರಾಮಚಂದ್ರ ಸಹಸ್ರಬುದ್ಧೆಯವರು ೫೦೯ ರೂ. ಗಳನ್ನೂ ಧಾರವಾಡದ ಟಿಳಕಸ್ಮಾರಕ ಫಂಡ ಕಮೀಟಿಯವರು ೪೦೯ ರೂಪಾಯಿಗಳನ್ನೂ ಕೂಡಿಸಿದರು. ಮುಂಡೆ ಹಣದ ಮೇಲಿನ ಬಡ್ಡಿಯವಿನಿಯೋಗವು ಇ.ಸ.೧೯೨೭ರ ವರೆಗೆ ಧಾರವಾಡದ ಕರ್ನಾ ಟಕ ರಾಷ್ಟ್ರೀಯ ವಿದ್ಯಾಲಯಕ್ಕಾಗಿ ಮಾಡಲ್ಪಟ್ಟಿತು. ಹಣದ ವ್ಯವಸ್ಥೆಯ ಮೇಲಿ ್ವಚಾರಣೆಗಾಗಿ ಒಂದು ಮಂಡಲವೂ ವರ್ಪಡಿಸಲ್ಪ ಟ್ಟ ತ್ತು. ವಿದ್ಯಾಲಯವು ೧೯೨೭ ರಲ್ಲಿ ನಿಂತುಹೋಯಿತು. ಮೇಲ್ಡಂಡ ಮಂಡಲದ ತಾ| ೨೮-೨೭-೧೯೨೮ರ ಸಭೆಯಲ್ಲಿ ನಿಧಿಯ ಬಡ್ಡಿಯಿಂದ ಧಾರವಾಡದಲ್ಲಿ ವಿದ್ವಾಂಸರ ಉಪನ್ಯಾಸಗಳನ್ನೂ ಏರ್ಪಡಿಸಬೇಕೆಂದು ಮತ್ತು ನಿಧಿಯ ವ್ಯವಸ್ಥೆ ಗಾಗಿ ಶ್ರೀ. ವಿಠ್ಠಲರಾವ ಜೋಶಿ ( ಅಧ್ಯ ಪುಮ ಶ್ರೀ. ಗೋವಿಂದಾಚಾರ್ಯ ಗುತ ತ್ರಲ( ಕೋಶಾಧ್ಯಕ್ಷ ದತ್ತಾ ತೆ AN ಕುಲಕರಣಿ, ಕಾಂತರಾವ ಕುಮಲಾಪೂರ ಕಾರ್ಯದರ್ಶಿ ಗಳು, ಸುಕೇಂಜ್ಟಿರಾನ ದೇಸಾಯಿ ಮತ್ತು ದತ್ತಾತ್ರೇಯ ಕರಮರ ಕರ ಇವರದೊಂದು ಶೋಕಮಾನ್ಯ ಸ್ಮಾರಕ ಮಂಡಲ'ವು ಏರ್ಪಡಿ ಸಲ್ಪಡಬೇಕೆಂದು ಗೊತ್ತಾಯಿತು. ಆದರೆ ಕಾರಣಾಂತರಗಳಿಂದ ಯೋಜನೆಯು ನೆರವೇರಲಿಲ್ಲವಾದುದರಿಂದ ಸ್ಮ್ಮಾರಕನಿಧಿಯ ಸಹಾಯದಿಂದ ರಾಷ್ಟ್ರೀಯ ಭಾವನೆಯನ್ನಪಪೇಕ್ಷಿ ಸುವಂತಹ

ವಿ

೫೦-೬೦ ಪುಟಗಳ ಚಿಕ್ಕ ಗ್ರಂಥಗಳನ್ನು ಬರೆಯಿಸಿ ಸಿದ್ಧ ಮಾಡ ಬೇಕೆಂದೂ ಮತ್ತು ಪುಸ್ತಕಗಳನ್ನು ಪರೀಕ್ಷ ಸಿ ಪ್ರಕಟನೆಗಾಗಿ ಮುಂದರಿಸುವ ಕುರಿತು ಶ್ರೀ. ವಿನಾಯಕರಾವ ಜೋಶಿ, ಸುರೇಂದ್ರ ರಾವ ದೇಸಾಯಿ, ಮತ್ತು ದತ್ತಾತ್ರೇಯ ಕರಮರಕರ ಮೂವರ ದೊಂದು ಮಂಡಲವಿರಬೇಕೆಂದೂ ತಾ| ೧೦-೧-೧೯೩೧ ದಿನ ಗೊತ್ತಾ ಯಿತು, ಗೊತ್ಲಿನಂತೆ ಇದೀಗ ಮೊದಲನೆಯ ಪುಸ್ತಕವು ಸಿದ್ಧ ವಾಗಲಿದೆ. '`

ಇನ್ನು ಪ್ರಸ್ತುತ ಪುಸ್ತಕದ ವಿಷಯವಾಗಿ ನಾಲ್ಕು ಮಾತು ಗಳನ್ನು ಹೇಳುವದು ಅವಶ್ಯವಿದೆ. ಲೋಕಮಾನ್ಯರ ವಿಷಯವಾಗಿ ಮೊದಲೇ ಬೇರೆ ಬೇರೆ ಭಾಷೆಗಳಲ್ಲಿ ಅನೇಕ ಪುಸ್ತಕಗಳು ಪ್ರಕಟ ವಾಗಿವೆ. ಪ್ರಜಲಿತ ರಾಜಕೀಯ, ಸಾಮಾಜಿಕ ಪ್ರಶ್ನೆಗಳಿಗೆ ಸಂಬಂಧಿ ಸಿದ ಅವರ ಕೆಲವು ಲೇಖಗಳನ್ನೂ ವೃತ್ತಾಂತಗಳನ್ನೂ ಕಲೆಹಾಕಿ ಚಿಕ್ಕ ಪುಸ್ತಕವನ್ನು ಲೋಕಮಾನ್ಯ 'ಸ್ಮಾರಕಮಂಡಲದವರು ಪ್ರಕಟಿಸಿರುವರು.

ಕಾರ್ಯದರ್ಶಿಗಳು

ಬಳಕ ಕಥಾಮೃತಸಾರ

ಲೋಕನಾನ್ಯರ ಚೀ ರಹಸ್ಯ

ee ಎಷ್ಟೋ ಸಾರಿ ಮನುಷ್ಯನಿಗೆ ಅವನ ಕೆಳೆಯೆರೆ ಕೇಡಿಗರು, ತೇದಿ ಗವ ಸರಾಗ ಪರಿಣಮಿಸುವರು. ನನ್ನು ಗೆಳೆಯರಿಂದು

ಳಿಸು'' ಎಂಬರ್ಥದ ಒಂದು ಗಾಡೆಯೂ ಇಂಗ್ಲೀಪಿನಲ್ಲುಂಟು. ಮಾತು ಲೋ. ಟಿಳಕರ ನಿಷಯೆಕ್ಕಂತೂ ಒಂದಕ್ಕಿಂತ ಹೆಚ್ಚು ಸಂಗತಿ ಗಳಲ್ಲ ಸರಿಹೋಗುತ್ತದೆ. ರಾಜಕೀಯ ಕ್ಟ ೇತ್ರದೊಳಗಿನ ಲೋ. ಬಿಳಕರ ಕೀರ್ತಿಗೆ ಕಾರಣರು ಅವರ ವಿರೋಧಿಗಳಾದ ಆಂಗ್ಲೋ ಇಂಡಿಯನ್‌ ಪತ್ರಿಕಾಕಾರರೂ ಮತ್ತು ಆಳರಸರು. ಲೋ. ಟಿಳಕರ ನಿಜವಾದ ಇಂಗಿತವನ್ನರಿತು ಅವರಿಗೆ «« ಭಾರತೀಯ ಅಶಾಂತಿಯ ವಿತಳ ಊಟ ಸರ್ವಥಾ ಅನ್ಪರ್ಥಕವೂ ಅರ್ಥಪೂರ್ಣವೂ ಅದ ಬಿರುದನ್ನು ಆರ್ಸಿಸಿದವರು ಸರ ವೆಲೆಂಟೈನ ಚಿರೋಲರು; ರೋಕಮಾನ್ಯರನ್ನು ಫೆಣಕಿ, ಕಾಡಿಸಿ, ಪೀಡಿಸಿ, ಗೋಳಾಡಿನಿ ಅವರ ಧರ್ಯ, ಶೌರ್ಯ, ಸತ್ತನಿಸ್ಸೆ ಗಳ ಪ್ರಕಟನೆಗೆ ಫುಟಕೊಟ್ಟು, ಹೊನ್ನಿ ಸಂತೆ ಥಳಥಳಿಸಿ ಹೊಳೆಯ ಅಕ್ಕ, ಮಹಾ ಕೀರ್ತಿಗೆ ನಿಮಿತ್ತಕಾರಣರು ಅರಸಾಳುಗಳು. ವೇದಗಳಿಗೆ ಒಹಳ ಸಾ ಪ್ರಾಚೀನತೆಯ ಸಿಕ್ಕಬಾರದೆಂದು ಅವುಗಳ ಕಾಲವನ್ನು ಕ್ರಿಸ್ತಿ ಸ್ವಿಶಕಕ್ಕೆ ಶಕ್ಯವಿದ್ದ ಷ್ಟು ಸಮಾನವಾಗಿ ಬಳೆದು ತರಲು ಹವಡಿಸುತ್ತಿ. ದ್ದ ಯುಕೋಸಿಯೆ ವಿದ್ವಾಂಸರ ಕ್ಲುದ್ರ ಪ್ರಯತ್ನವೆ ಲೋಕಮಾನ್ಯರ' ವೇದಾದ್ಯ್ಯಯನಕ್ಕೂ, "ನೇದಕಾಲ ನಿರ್ಣಯ ' ವೆ೦ಬ ಅವರ ಜಗದಿ ಖ್ಯಾತ ಗೆ ಂಥಲೇಖನ ಕ್ಕೂ ಮೂಲ ಕಾರಣವು. ಲೋಕಮಾನ್ಯರ ಬಗ್ಗೆ ಸರಲ್ಲಿ ಹಲವು ಬಗೆಯ ತಪ್ಪು

ತಿಳುವಳಿಕೆಗಳು ಉಂಬಾಗಲಿಕ್ಕೆ ಮುಖ್ಯವಾಗಿ ಅವರ ಮಿತ್ರರೇ ಕಾರ

ಇರು. " ಸ್ಪೃತ್ಯೋದ್ಧಾರಕ್ಕೆ ಶ್ರೀ. ಬಿಳಕರು ಸಹಾಯ ಮಾಡಲಿಲ್ಲ;

ಇವರು ಹಿಂದುಳಿದ ಸಮಾಜದ ಹಿತವಿರೋಧಿಗಳು, ಹಳೆಯ ನಿರ್ಜೀವ

ಚಾತುರ್ವರ್ಣ್ಯ್ಯವನ್ನು ಮತ್ತೆ ಪ್ರುಸ್ಥಾಸಿಸಿ ತಮ್ಮ ಬ್ರಾಹ್ಮಣೇ

) ಸ್ತ್ರ

ರಾಜ್ಯವನ್ನು- ಪೇಶವಾಯಿಯನ್ನು -ಆರಂಭಿಸಬೇಕೆಂದು ಇವರ ಎಲ ನ್‌

ಪ್ರಯತ್ನಗಳೂ ನಡೆದಿವೆ; ಎಂದು ಮುಂತಾಗಿ ಸತ್ಯಶೋಧಕರೇ ಮೊದಲಾದವರು ಗೊಣಗಲಿಕ್ಕೆ ನಿಜವಾಗಿ ಏನೂ ಕಾರಣನಿದ್ದಿಲ್ಲ. ಏಕೆಂದರೆ ಲೋಕಮಾನ್ಯರು ತಮ್ಮ ವೈಯಕ್ತಿಕ ಆಚರಣದಲ್ಲಿ ಇ೦ತಹ ೧) [kd ೧೧ ಅದಾವ ಸಂಕುಚಿತ ವಿಚಾರಕ್ಕೂ ಅವಕಾಶ ಕೊಟ್ಟಿದಿ ಲ್ಲ. ' 1೬ God were to tolerate Untouchabiliby, I would 708 recognize him a God at all, ದೇವನಿಗೆ ಅಸ್ಪೃಶ್ಯತೆಯ. ಮಾನ್ನು ಎದ್ದರೆ ಅವನನ್ನು ದೇವರೆಂದು ನಂಬ ನೆಚ್ಚಲಿಕ್ಕೇ ನಾನು ಸಿದ್ದನ ವೆಂದು ಲೋಕಮಾನ್ಯರು ಮುಂಬೈಯಲ್ಲಿ ಶ್ರೀ. ಸಯಾಜಿರಾದ ಮಹಾರಾಜ ಗಾಯಕವಾಡ, ಬಡೋದೆ ಇವರ ಅಧ್ಯಕ್ಷತೆಯಲ್ಲಿ ಆದ ಅಸ್ಪೃಶ್ಯರ ಮಹಾಸಭೆಯಲ್ಲಿ ಘನಗಂಭೀರ ಗರ್ಜನೆಯನ್ನು ಮಾಡಿದ್ದು ಪ್ರಸಿದ್ದವಿದೆ. ೧೯೦೦ ರಲ್ಲಿ ಲಾಹೋರಿಗೆ ರಾಷ್ಟ್ರೀಯ ಮಹ

KG

[d ಅಂ

ಸಭೆಯು ಸೇರಿದಾಗ ಲೋ. ಬೆಳಕರೂ ಅಲ್ಲಿಗೆ ಹೋಗಿದ್ದರು. ಆಗ ದೇ. ಭ. ಲಾಲಾ ಲಜಪತರಾಯರಿಗೆ ಲೋಕಮಾನ್ಗರ ಪರಿಚಯ ವಾಗಿ ತಮ್ಮ ಮನೆಗೆ ಊಟಕ್ಕೆ ಕರೆದರು. ಲೋ. ಬೆಳಕರು ಪರಂಪರಾ ಪ್ರಿಯರೂ ಹಳೆಯ ಆಚಾರಏಚಾರದವರೂ ಎಂಬ ಜನಒನಿತಮಾರ್ತೆ ಯನ್ನು ಮೊದಲೇ ಕೇಳಿದ್ದ ಶ್ರೀ. ಲಾಲಾ ಲಒಪತರಾಯರು ಅವರನ್ನು ತಮಗೆ "ಬ್ರಾಹ್ಮಣನಿಂದ ಅಡಿಗೆ ಮಾಡಿಸುವೆನು' ಎಂದು ವಿಜ್ಞಾ ಪಿಸಿಕೊಂಡರು. ಕೂಡಲೆ ಪೋ. ಟಿಳಕರು ಅದು ತಮಗೆ ಅನವಶ್ಚಕ ವೆಂದೂ ಬೇಕಾದವನಿಂದ ಬೇಯಿಸಲ್ಪಟ್ಟಿದ್ದರೂ " ಪಕ್ವವಾದ ಅನ್ನ ವನ್ನು ತಕ್ಕೊಳ್ಳಲಿಕ್ಕೆ ಯಾವ ಅಡ್ಡಿಯೂ ಇಲ್ಲ'ವೆಂದೂ ಹೇಳಿದರು. ಆದರೆ ಲಾಲಾಜಿಯವರಿಗೆ ಇಷ್ಟರಿಂದಲೇ ಸಂಶಯವು ದೂರವಾಗದೆ

ಮಾನ್ಯರ ಜೀವನರಹಸ್ಯ

ಮತ್ತೆ ಬನ್ನವಿಸಿದರು' ತಮ್ಮ ಆಕ್ಟ್ರೇಪಣೆಯಿಲ್ಲದಿದ್ದರೆ ನನ್ನ ಹೆಂಡ ತಿಯು ಅಡಿಗೆಯನ್ಟು ಮಾಡುವಳು. ಅಪ್ಪಣೆ ಹೊಡಿಸಿದರೆ ತಮಗ

ಬೇಕಾದ ವಿಶಿಷ್ಠ ಜಾತಿಯ ಬ್ರಾಹ್ಮಣನಿ೦ದಲೂ ಊಟವನ್ನು ಸಿದ್ಧ ಸಡಿಸುವೆನು. ಆಗ ಲೋಕಮಾನರು ಮಾತನ್ನೆ ಬದಿಗೊತ್ತಿ ಭೇದಭಾವವಿಲ್ಲದೆ ಶ್ರೀ. ಲಾಲಾಜಿಯವರೊಡನೆ

» ತೆ ( ಲೋ. ಬಿಳಕರ ಸಹಭೋಜನವಾಯಿತ ತು. ಇಂತಹ ಪ್ರಸಂಗವು ಇದೊಂದೇ ಅಲ್ಲ. ನೂರಾರು ಉಂಟು, ಲೋ. ಟಿಳಕರು ಇಂಗ್ಲೆ ೦ಡಿಗೆ

೧೧

ಹೋಮರೂಲಿನ ಕಾರ್ಯಕ್ಕಾಗಿ ಹೊರಟಾಗ ಅವರ ಸನ್ಮಾನಾರ್ಥ ವಾಗಿ ಮುಂಬೈಯಲ್ಲಿ ಒಂದು ಸಾರ್ವಜನಿಕ ಭೋಜನಸಮಾರಂಭ ವಾಯಿತು. ಅದರೊಳಗೆ ಲೋಕಮಾನ್ಯರೊಡನೆ ಡಾ. ಅನೆಬಿಸಂಟಿ ಮೊದಲಾದವರೂ ಅತಿಥಿಗಳಾಗಿದ್ದರು. ಸತಿತೋದ್ಹ್ದಾರಕ್ಕ್ಯಾಗಿ ಜನ್ಮ ಸೇವೆ ನಡಿಸಿದ ಶ್ರೀಮಾನ್‌ ವಿಠ್ಠ ರಾಮಜಿ ಸಿಂಡೆಯವರು ಅಸ್ಪೃಶ್ಯ ತೆಯ ಕಳಂಕವನ್ನು ಸತ ಇಗಿ ತೊಡೆದುಬಿಡಲಿಕ್ಕೆಂದು ಒಂದು ಸಾರ್ವಜನಿಕ ಸಹಭೋಜನನನ್ನು ಮಾಡಿಸಬೇಕೆಂದು ಗೊತ್ತು

ಮಾಡಿದ್ದರು. ಭೋಜನಪ್ರಸ೦ಗದಲ್ಲಿ ಅಸ್ಪೃಶ್ಯರೊಡನೆ ಊಟಕ್ಕೆ ಅನೇಕ ಪ್ರಮುಖ ಮಹನಿ ಯರಿಗೂ ಔತಣಕೂಟದ (ಟಿ ರು. ಲೋಕ

ಮಾನ್ಯರಿಗೂ ನಿಮಂತ್ರಣವಿದ್ದು ಅವರು ಅದನ್ನು ಆನಂದದಿಂದ ಸ್ವೀಕರಿ

ಸಿದ್ದರೆಂದು ಶ್ರೀ. ಸಿ೦ಧೆಯವರೇ ಬರೆದಿದ್ದಾರೆ. ಆದರೆ ಲೋಕ ಮಾನ್ಯರು ಅಕಸ್ಮ್ಮಾತ್ಕಾಗಿ ತೀರಿಕೊಂಡದ್ದರಿಂದ ಯೋಗವು ಒದಗಿ ಬರಲಿಲ್ಲ. ನಿಜ ಸ್ಥಿತಿಯು ಹೀಗಿದ್ದರೂ ಲೋ. ಟಿಳಕರು ನವಮತ ವಿರೋಧಿಗಳು, ಪ್ರರಾಣಪ್ರಿಯರೆಂದು ದೂಷಣೆಗೆ ಕಾರಣರಾದು ದೇಕೆ? ಅವರ ಮಿತ್ರರಿಂದ. ಲೋ. ಟಿಳಕರ ಸುತ್ತಲೂ ಇದ್ದ ಮಿತ್ರರು ಮತ್ತು ಅನುಯಾಯಿಗಳಲ್ಲಿ ನಿಜವಾಗಿ ಪುರಾಣಪ್ರಿಯರೂ ನವ ಮತ ವಿರೋಧಿಗಳೂ ಆದವರೇ ಹೆಚ್ಚಾಗಿ ತುಂಬಿದ್ದರು. ಲೋ. ಟಿಳ ಕೆರು "ಸಮ್ಮತಿ ವಯಸ್ಸಿನ ಕಾನೂನಿಗೆ ' ವಿರೋಧಿಸಿದ್ದು ಕಟ್ಟಳೆ

ಬ್ರ

ಅನ್ಯಾಯದ್ದು, ಅನೀತಿಯದು ಎಂದ್ದು. ಪರತೀಯ ಸರಕಾರದವರು ಧಾರ್ಮಿಕ ಆಚಾರವಿಚಾರಗಳಲ್ಲಿ ಕೈಹಾಕ ಕೂಡದು ಎಂಒ

ತತ್ನದ ಸಲುವಾಗಿ. ಲೋಕಮಾನ್ಯ ಸ್ರ ಉದ ಸ್ಲೇಶವು ಹೀಗಿದ್ದು ದಾದರೂ. [$3

ಅವರ ಅನುಯಾಯಿಗಳಲ್ಲಿ ಒಹುತರ ಎರಿ ಹೆಣ್ಣುಮಕ್ಸುಳ ಮದು

ನೆಯು ಖಂಟ ಹತ್ತು ವರ್ಷಕ್ಕೆ ವಾರಿ ಆಗಲೇ ಕೂಡದು ಎಂದೇ

ಹೀಗಿದ್ದರೂ ಸಂಗಡಿಗರೂ ಗೆಳೆಯರೂ ಆದವರ ಅಭಿಪ ಆಚಾರಗಳ ಛಾಯೆಯು ಲೋಕಮಾಸ್ಸರ ಮೇಲೆ ಬಿದ್ದು ಬೇತೆಗಿ ಆಸ್ಪದವುಂಟಾಯಿತು.

(ಖೆ ¢

.ಶಿಷ್ಛಾಪರಾಧೇ ಗುರೋರ್ದ೦ಡಃ ' ಎಂಬಂತಾಗಿದೆ. ಇದೆಲ್ಲ.

ಲೋಕಮಾನ್ಯರ ಸ್ನೇಹಿತರೂ, ಅನುಯಾಯಿಗಳೂ ಡು ಹಲವರ ಕೃತಿಗಳಿಂದ ಲೋಕಮಾನ್ಯುರ ಹೆಸರೂ ಅವರ ಸ್ವಲ್ಕು ಮೇಘಾಚ್ಛಾದಿತ ಇಂದ್ರಮನಂತಾಗಿದೆ. ದು ಹಿರಿದು, ಹೆಚ್ಚ ನದು ಎಂದು ಹೇಳುವದಕ್ಕ್ಯಾಗಿ ಇಷ್ಟೋ ಟಿಳಕ ಸಂಥಿಗಳು ಮಾಡು ತ್ತಿರುವ ಮ. ಗಾಂಧಿಯವರ ನಿಂದೆ ಹೀಗಳಿಕೆಗಳಿಂದ ಇಂತಹ ಶಿಷ್ಣರ

ಗುರುವೂ ಹಾಗೆಯೆ ಇ. ್ಲಿನೇನೊ ೨೧೬ ಸ೦ಶಯವ್ರ ಜನಮನದಲ್ಲಿ

FY

ಮೂಡಿ ಮೆ ರೆಯಾಗುತ್ತ ದೆ,

ಲ”

[kJ

[a

ಅನುಯಾಯಿಗಳು ಬದ ರೆಂದು ಅವ್ರ

dL

ಧರ್ಮವನ್ನು ಅಥವಾ

ಅಧರ ಮೂಲ ಸಂಸ್ಕ್ರಾಪಕರನ್ನು ಹೀಯಾಳಿಸುವುದು ಸರಿಯಾದೀತೆ?

ಅನಾಚಾರಿಯಾದ ಅದ್ರ ತಿಯಿಂದ, ಅಥವಾ ದುರಾಚಾರಿಯಾದ ದೈೈತಿ

ಯಂದ ಶಂಕರ ಆಥವಾ ಮಧ್ದರು ಕ್ಲುಲ್ಲಕರೆಂದು ಎಣಿಸಲ್ಪಡುವುದು AM

ಎಂದೆಂದಿಗೂ ಸಾಧ್ಯವಿಲ್ಲ... ಲೋ. ಟಿಳಕರ ಮಾತಾದರೂ ಹಾಗೆಯೆ ಇದೆ.

ಲೋಕಮಾನ್ಯ ಟಿಳಕರು ಯುಗ ಪುರುಷರು. ಇಂತಹ ಮಹಾ

ವಿಭೂತಿಗಳು ನೂರಿನ್ನೂರು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತಿರು

ಜಕಮಾನ್ಯ ಜೀವನ ಹಸ್ಯೆ

. ಲೋಕಮಾನ್ಯರು ಮಾಡಿದ ಮಹಾ ಕಾರ್ಯದ ಆಲ್ಬ ಸ್ವಲ್ಪಾ

ದರೂ ಕಲ್ಪನೆಯುಂಟಾಗಬೇಕಾದರೆ ಅವರು ಕಾರ್ಯರಂಗದ ಮೇಲೆ ಅವತೀರ್ಣರಾದಾಗ ದೇಶದ ಸ್ಹಿತಿಯೇನಿತ್ತು; ಅವರು ಇಹಲೋಕ ಯಾತ್ರೆಯನ್ನು ಮುಗಿಸಿದ ಲಕ್ಕ ದೇಶವು ಯಾವ ತರಗತಿಗೆ ಭತ್ಯ ಇಲಿಬದನ್ನು ಒಂದರಗಳಿಗೆಯಾದರೂ ಬಿಚಾರಿಸುವುದು

ತ್ಯವಾ ಗದೆ.

ತ್ರೀ. ಬೆಭಕರು ತಮ್ಮ ರಂಭ ಮಾಡಿದುದು ೧೮೮೦ ಜನೆವರಿ ಮೊದಲನೆಯ ಚಕಕ ಅಂದೇ ಅಬ ಸವಜೀವನವನ್ಕೆ ರೆದ "ನ್ಯೂ ಇಂಗ್ಲಿಷ ಸ್ಯೂಲ' ಎಂಬ ಶಿಕ್ಚ ಸಂಸ್ಥೆಯು ಹೊರಟುದು. ಸಂಸ್ಥೆಯಲ್ಲಿ ಜನ್ಮ ಸೇನೆ ಮಾಡುವುತಕ್ಯೆ ರೋ. ಟಿಳಕರ, ಇನ್ನುಳಿದ ತಮ್ಮ ಸಹಕಾರಿಗಳೊಡನೆ ದೀಕ್ಷೆ | ಪಡೆದರು. ಆಗ ಶ್ರೀ. ಬೆಳಕರಿಗೆ ಇನ್ನೂ ೨೪ ವರ್ಷಗಳು ತುಂಬದ್ದಿಲ್ಲ ಕಾಲದಲ್ಲಿ ದೇಶದಲ್ಲಿ ಇಂಗ್ಲಿಷ ಕಸುಿತವರ ಸಂಖ್ಯೆಯ ಕಡಿದೆ... ಅದರೊಳಗೂ ಖಶ್ವ ವಿದ್ಯಾಲಯದ ಪದವಿಗಳನ್ನು ಪಡೆದವರು ಇನ್ನಿಷ್ಟು ಕಡಿನೆ.. ಬರಿ ನಾಲ್ಕೈದು ಇಯತ್ತೆ ಇಗ್ಲಿಷ. ಕಳಿತವರಿಗೂ ದೊಸ್ತ ದೊಡ್ಡ (ನಿಯೋಗ)

ಎಂ

ಸ್‌

ಮೌತರಿಗಲು ಸಿಕ್ಕುತ್ತಿಡ್ದನ ವ್ರ ಬಿ. ಎಂ. ಎ. ಆದವರಿಗಂತೂ ಸೂರಿ ನ್ನೂರು ರೂಪಾಯಿಗಳ ಸಂಒಳದ ಸ್ಮಳಗಳು ದಾರೀ ನೋಡುತ್ತಲೆ ಇದ್ದವು. ಇಂತಹ ಮನಮೋಹಕ ಆಮಿಷವು ಕಣ್ಣೆದುರಿಗಿರುವಾಗ ಅದನ್ನು ಕಣ್ಣಿಕ್ಕಿ ನೋಡದೆ ದೂರ ದೃಷ್ಟಿಯಿಂದ ವಿಚಾರಿಸಿ ಸಮಾಜ ಹಿತ ಹಿತಕ್ಕಾಗಿ ಸಾ ರ್ಥತ್ಥಾಗದಿಂದ ಆತ್ಮಾರ್ಪಣ ಮಾಡಿ ಕೊಳ್ಳುವ ಬುದ್ದಿ ಹುಟ್ಟು ವುದು ಎಷ್ಟ್ಟು ಮಂದಿಗೆ ? ಮನೆಯಲ್ಲಿ ಕಕ್ಕುನೊ, ಅಕ್ಟುನೂ ತುಂ ಒತ್ತಾಯ ಸಡಿಸುತ್ತಿದ್ದರೂ ಲೋಕ ಜಾ ನ್ಯೂ ಇಂಗ್ಲಿಷ ಸೇರಿ ರೋತಶಿಕ್ಚ ಕಾರ್ಯ ವನ್ನೇ ಕೈಕೊಳ್ಳು ವುದನ್ನು ನಿರ್ಧರಿಸಿದರು. ಶಾಲೆಯ ಮೂಲ

ಸಂಸ್ಥಾಪಕರಾದ ಶ್ರೀ. ಟಿಳಕ ಶ್ರೀ. ಆಗರಕರ ಪ್ರಭೃತಿಗಳು ಜೆಸು ಗೆ ಆಯುಷ್ಯವನ್ನೇ ಸಂಪೂರ್ಣವಾಗಿ ನಗೆ ಅರ್ಸಿಸುವುದನ್ನು ನಿಶ್ವಯಿನಿದ್ದ ರು. ಹೊಟ್ಟೆ ಬಟ್ಟೆಯ. ವೇತನವನ್ನು ತಕ್ಕೊ ಳ್ಳ ಬೇಕು; ಯಾರೂ ತಮ್ಮ ಉತ್ಪನ್ನ ಸಂಗ್ರಹಗಳೆಂದು " ಏನೂ ಇಟ್ಟು ಕೊಳ್ಳ. ತಾವು ಗಳಿನಿದ್ದನ್ನೂ ಗಳಿಸುವದ ನ್ನೂ ಸರಿಸ್ಟೈಜಂ (ಕು ಎಂಬ ನಿರ್ಬಂಧವನ್ನು ಹಾಕಿಕೊಂಡಿದ್ದರು. ಇಷ್ಟೊ ರದು ನಿಯಮಗಳನ್ನು ದೇಶಸೇವಾವುತವನ್ನು ಶೈಕೊ ಭಾನ ಜೀವಗಳ ಧೀರೋದಾತ್ತ ಸ್ತರೂಪವು ಆಗಿನ ಆಮಿಷ ಜೆ

ಎಂ ಗಳ ನ್ನು ಸೆಸಿಸಿದರೆ ಇನ್ನಿ ಸ್ಟ ಚೆನಾಗಿ ವ್ಯಕ್ತವಾಗುತ್ತದೆ. ಶಾಲೆ

ಲ್ಲ ಯಲ್ಲಿ ಸೇರಿದಬಳಿಕ ವ್ರ ದಿನಗಳ ಮೋಲೆ ಶ್ರೀ. ಬಿಳಕರಿಗೂ ಅವ ಸಹಕಾರಿಗಳಲ್ಲಿ ಹಲವರಿಗೂ ರಾಜಕೀಯ ಹಾಗೂ ಸಾಮಾಜಿಕ

ವಿಚಾರಗಳಲ್ಲಿ ಮತಭೇದವಾ ಶ್ರೀ. ಬೆಳಕರು ತಮ್ಮ ಶಾಲೆಯ ಕೆಲ

(೧ ತೆ ಹ್ತ [e) Gle GL ¢ C 6

L ಟೀ 4 ೨೭

ಣಿ. 24 ರ್ಮ

[ಿ Ee Le ಸೀ

dL ೫೬

36೬ ಹಿಡಿ ಟಿ

et A 24 ಜ್‌

ಸಕ್ಕೆ ರಾಜೀನಾಮೆಯನ್ನು ಕೊಟ್ಟರು. ಕೇಸರಿ ಮತ್ತು ಮರಾಠಾ ಪತ್ರಿಕೆಗಳನ್ನು ಅವರ ೭೦೦೦ (ಏಳು ಸಾವಿರ) ರೂ. ಸಾಲ ಸಹಿತ ವಹಿಸಿಕೊಂಡರು. ಕೇಸರೀ ಪತ್ರಿಕೆಯು ಜನಮನವನ್ನು ತನ್ನ ಕಡೆಗೆ ಕ್ರಮಕ್ರಮವಾಗಿ ಎಳೆದು ಕೊಳ್ಳೆ, ಲಾರಂಭಿಸಿತ್ತು. ಕೊಲ್ಮಾಪೂರ

ಮಹಾರಾಜರನ್ನು ದಿಮಾಣರು ಬಹಳ ಅನ್ಯಾಯದಿಂದ ನಡಿಸಿಕೊಳ್ಳು ತ್ರಿದ್ದರೆಂದು ತಿಳಿ ದು ಶ್ರೀ. ಟೆಳಕರೂ ಶ್ರೀ. ಆಗರಕರರೂ ನಿರ್ದಾಕ್ಷಿಣ್ಯ ದಿಂದ ಟೀಕೆ ಮಾಡಿದರು. ಇದಕ್ಕಾಗಿ ಇಬ್ಬರಿಗೂ ೧೦೧ ದಿನಗಳ ಕಾರಾಗ್ರಹವಾಸವನ್ನು ಅನುಭವಿಸ ಬೇಕಾಯಿತು. ಆದರೆ ಇದರಿಂದ ಎಳ್ಳಷ್ಟೂ ಎದೆಗುಂದದೆ ಶ್ರೀ. ಟಿಕರು ಮತ್ತಿಷ್ಟು ಉತ್ಸಾಹದಿಂದ ಲೋಕಸೇವಾವ್ರ ತವನ್ನು ಮುಂದರಿಸಿದರು.

ವೆಂಬುದು ಕೇಸರಿ ಪತ್ರಿಕೆ

ಲೋಕಮಾನ್ಯ ಭ:ಪೊನೈಹಸ್ಯ

ರೂ. ಗಳ ಸಾಲದಿಂದಲೇ ಗೊತ್ತಾಗುತ್ತಿತ್ತು. ಕೈಯಿಂದ ಹಣ

ಶ್ರ 2

ಕಳೆದುಕೊಂಡು ದೇಶಸೇವೆ ಮಾಡುವ ಅವಾಸ ಜಸಿ ವ್ಯಾಪಾರ ನಷ್ಟೇ ಅಲ್ಲದೆ ಇದರಲ್ಲಿ ಸತ್ರಿಕೆಯೊಳಗಿನ ಲೇಖನಗಳಂ೦ದ ಸರಕಾರದ ಅವಕೃಪೆಗೆ ಪಾತ್ರರಾಗಿ ಕಾರಾಗೃಹಾದಿ ಶಾಸನಗಳಿಗೂ ಒಳಗಾಗ ಬೇಕಾಗುವುದು; ಆದಕಾರಣ ಉದ್ಯೋಗವೇ ಬೇಡನೆ೦ದು ಆವರ ಅಪ್ರ ಶ್ಕೋಷ್ಟರಲ್ಲಿ ಹಲಕೆಲವರು ಹೇಳದೆ ಇರಲಿಲ್ಲ. ಆದರೆ ಶ್ರೀ. ಟಿಳಕರು ಇಂತಹ ಯಾವ ಕ್ಲುದ್ರ ಎಣಿಕೆಗಳ ಬಳಿಗೆ ಸಿಲುಕದೆ ಆತ್ಮವಿಶ್ನಾಸ

ದಿಂದ ತಾವು ಕೈತ ನಡ ಕೆಲಸವನ್ನೇ ಮುಂದೆ ಸಾಗಿಸಿದರು. ಹೊತ್ತಿಗೆ ಹಿಂದು ಸ್ಥಾನದಲ್ಲಿ ರಾಸಿ, ಸೀಯ ಮಹಾಸಭೆಯು

ಖ್ಕಾಸಿತವಾಗಿ ಎರಡು ವರ್ಷಗ ಳಾಗಿದ ವ್ರ. ರಾಷ್ಟ್ರೀಯ ಸಭೆಯಲ್ಲಿ

೧3 ನಾ

ಘಿ ರಾಖಿ ಯೆ ಜೋತಿ ಸೀ ಇದಿ 3 ಹಸರು ಮಾತ್ರ ೧)

ಸಾ ಮಹಾಸಭೆಯಲ್ಲಿ ವರ್ಷತ್ಸೆ ಒಂದು ಸಾರಿ

ಒಂದೆರಡು ದಿನ ಯಾವದಾದರೂ ಒಂದು ದೊಡ್ಡ ಊರಲ್ಲಿ ಎಲ್ಲರೂ ತಿರು. ಸರಕಾರದ ಹತ್ತರ "ನಮಗೆ ಕೆಲಸ ಕೊಡಿಲ ಕೆಲಸ ಕೊಡಿರಿ' ಎ೦ದು ಮುಂತಾಗಿ ಬೇಡಿಕೊಳ್ಳುವ ದೈನ್ಸವೃತಿ ತರಾವ್ರಗಳೆನ್ನು ಮಾಡುವುದು; ಇದಿಷ್ಟೆ ಡೆ ಕೇಲಸ,

೧೮೫೭ ರಲ್ಲಿ ಹಿಂದೀ ಒನರು ಸತಸ್ತ್ರ ಪ್ರತೀಕಾರ ಮಾಡಿ ಕಳೆದು ಹೊಂಡ ಸ್ವಾತಂತ್ರುವ ಇವನ್ನು ಬ್ರಟಿಶರಿಂದ ಸಿದುಕೊಳ ಲಿಕ್ಕೆ ಪ್ರ ಪ,.ಯತ ಮಾಡಿ ಹತವೀರ್ಯರಾಗಿ ರು. ಜನರು ಿ್ಕಸ್ತ್ರರಾಡರು. ಆತ ವಿಶ್ವಾಸವು ಅಳಿದು ಹೋಯಿತು. ಹೊಟ್ಟೆಯೊಳಗಿನ ಸಿಟ್ಟು ರಟ್ಟೆ ಯಲ್ಲಿರಲಿಲ್ಲ. ಆದುದರಿಂದ ಪರಕೀಯರ ಆಳಿಕೆಯ ಅನ್ನಾ ಯಗಳನ ನು ಸುಮ್ಮನೆ ನುಂಗಿಕೊಂಡು ಇರುವದರ ಹೊರ್ತು ಬೇರಿನ್ಸಾ ದಾರಿಯೂ ಜನರಿಗೆ ತೋಚಲೊಲ್ಲದು. ರಾಷಿ, ಮಹಾ ಸಜೆ

ಜನ್ಮತಾಳಿದ್ದರೂ ಅದರ ಉತ್ಪಾದಕರು 1 ನ್ಯಾಯಬುದ್ದಿಯಲ್ಲಿ

N

ಸಂಪೂರ್ಣ ಸಿಷ್ಮೆಯಸ್ಸಿ ಟ್ವವರಾಗಿದ್ದರು. ಆದಕಾರಣ ಅವರಿಗೆ ಸರ

ಟಿಳಕ ಕಥಾಮೃತಸಾರ

ಕಾರದ ಅನ್ಯಾಯಗಳನ್ನು ತೀಕ್ಷ್ಣ ಶಬ್ದಗಳಿಂದ ಹೇಳುವುದಕ್ಕೆ ಸಹ ಮನಸು ಇದ್ದಿಲ್ಲ. ಬ್ರಿಟಿಶರು ನ್ಯಾಯನಿಷ್ಠರಾದ ಆಡಳಿತಗಾರರು. ಅವರು ಹಿಂದುಸ್ತಾನವನ್ನು ಆಳುತ್ತಿರುವುದು ಹಿಂದೀ ಜನರ ಕಲ್ಯಾಣ ಕ್ಕಾಗಿ ಎಂದು ಆಗಿನ ರಾಷ್ಟ್ರೀಯ ಸಭೆಯ ಚಾಲಕರು ನಂಬಕೊಂಡಿ ದರು. ಬಟಿಕರಿಂದ ತಮಗಾಗುವ ಕಷ್ಟನಷ್ಟಗಳನ್ನು ತಿಳಿಸಿ ಹೇಳೆ ಟ್‌ CR ದೊಡನೆ ಅವುಗಳ ನಿವಾರಣೆಯಾಗುವುದು ಎಂಬ ವಿಶ್ವಾಸದಿಂದಲೇ ಆಗಿನ ರಾಷ್ಟ್ರಿಠೀಯ ಸಭೆಯ ಸೂತ್ರಧಾರರು ಇಂಗ್ಲೆಂಡಿಗೆ ಶಿಷ್ಟ ಮಂಡಳಗಳನ್ನು ಕಳಿಸಿದರು. ಬ್ರಟಿಶ ಜನಾಂಗಕ್ಕೆ ಹಿಂದೀ ಒನರ ಆಕಾಂಕೆ ಗಳನ್ನು ತಿಳಿಸಿ ಹೇಳಿದರು. ವೈಸರಾಯರಿಗೆ ಭೆಟ್ಟಿಯಾವರು;

C8 ೪: ಅಭ ತಮ್ಮ ಬೇಡಿಕೆಗಳನ್ನು ಅರಿತೆ ಮಾಡಿಕೊಂಡರು. ಆದರೇನು? ಬಗೆಯ ಯಾಚನೆಯಿ.೦ದ ಏನೂ ಲಾಭವಾಗಲಲ್ಲ, ಸರಕಾರಿ ಅಧಿ ಕಾರಿಗಳ ಅನ್ಯಾಯವು ಮಾತ್ರ ಹೆಚ್ಚಾಯಿತು.

ಶ್ರೀ. ಬಿಳಕರಿಗೆ ಬ್ರಟಿಶ ನ್ಯಾಯನಿಷ್ಠೆಯಲ್ಲಿ ಎಂದೂ ವಿಶ್ವಾಸ ಏದ್ದಿಲ್ಲ. ಬ್ರಿಟಿಶರು ಹಿಂದುಸ್ತಾನದ ಹಿತಕ್ಕಾಗಿ ಹಿಂದುಸ್ತಾನ ವನ್ನು ಆಳುತ್ಮಿರದೆ ಇಂಗ ೦ಡ ಲಾಭವಾಗಬೇಕೆಂದು, '೩ಂಗ್ಲಂಡದ,

ವಂ 0

ಸಂಪತ್ತು ಬೆಳೆಯಬೇಕೆಂದು, ಎಂದೇ ಶ್ರೀ. ಬೆಳಕರು ವಿಚಾರಪೂರ್ವಕ ಕವಾಗಿ ಅರಿತುಕೊಂಡಿದ್ದರು. ಬ್ರಿಟಿಶರು ಹಿಂದುಸ್ತಾನಕ್ಕೆ ಬಂದು ದುದು ದೈವೀ ಸಂಕಲ್ಪದ ಮೂಲಕ, ಅವರು ಹಿಂದುಸ್ತಾನದ ಮೇಲೆ ರಾಜ್ಯಭಾರವನ್ನು ನಡಿಸಿ ಅನಂತ ಉಪಕಾರವನ್ನು ನಡಿಸಿದ್ದಾರೆ ಎ೦ಬ ವಿಚಾರ ಪದ್ಧತಿಯೇ ಶ್ರೀ. ಬಿಳಕರಿಗೆ ಮಾನ್ಯವಿದ್ದಿಲ್ಲ. ಬ್ರಿಟಿಶರು ಏಳ್ಗೆಯನ್ನು ಹೊಂದುತ್ತಲಿದ್ದಾರೆ. ಆಸೇತು ಹಿಮಾಚಲ ಯಾವನೇ ಆಗಳಿ ಕೋಲಿನ ತುದಿಗೆ ಹೊನ್ನು ಕಟ್ಟಿ ಕೊಂಡು ನಿಭೀತಿಯಿಂದ ಯಾತ್ರೆ ಮಾಡಬಹುದು ಎಂದು ಬ್ರಿಟಿಶರ ಭಕ್ತಿಯಿಂದ ಪರವಶರಾಗಿ ಆಗಾಗ್ಗೆ ಉಪನ್ಯಾಸ ಲೇಖನಾದಿಗಳಲ್ಲಿ ಪ್ರತಿಪಾದಿಸುವ ಮರುಳ ರನ್ನು ಕಂಡು ಲೋಕಮಾನ್ಯರ ಹೊಟ್ಟೆಯಲ್ಲಿ ಬೆಂಕೆ ಬೀಳುತ್ತಿತ್ತು.

65

ಲೋಕೆಮಾನ್ಯರ ಜೀವನ ರಹಸ್ಯ

«(ಕೋಲಿನ ತುದಿಗೆ ಬಂಗಾರವನು ಕಟ್ಟಿಕೊಂಡು ಹೋದರೆ ಬಡೆ

ಗೆ ಯುವವರಿಲ್ಲ'' ನಿಜ. ಆದರೆ ಕಟ್ಟಿಕೊಂಡು ಹೊರಡಲು ಬಂಗಾರವು ಯಾರ ಹತ್ತರ ಉಳಿದಿದೆ? ಎಂದು ಲೋಕಮಾನ್ಯರು ತಟ್ಟನೆ ಫೇಳು

2

ದ್ದರು. ಬ್ರಿಟಿಶರ ಆಳಿಕೆಯಿಂದ ಹಿಂದೂದೇಶವು ದಿನದಿನಕ್ಕೆ ಡವಾಗಿ ಹೊಟ್ಟೆಗೆ ಕೂಳಿಲ್ಲದ ಸ್ಥಿತಿಗೆ ಬಂದಿದೆ ಎಂದು ಲೋಕ ತನ್ಯರು ನಿರ್ದಾಕ್ಷಿಣ್ಯದಿಂದ ಪ್ರ )ತಿಪಾದಿಸುತ್ತಿದ್ದರು. ಪ್ರಕಾರವಾಗಿ ಆಗಿನ ರಾಷ್ಟ್ರಿಯ ಸಭೆಯ ಸೂತ್ರ ಚಾಲ ಕರಲ್ಲಿಯೂ ಲೋ. ಬಿಳಕರಲ್ಲಿಯೂ ಮೂಲತಃ ಮತಭೇದವಿದ್ದುದ ರಿಂದ ಇವರಿಬ್ಬರು ಎಂದೂ ಕೂಡಿ ನಡೆಯಲಿಲ್ಲ. ಲೋಕಮಾನ್ಯರು ಕೇಸರಿ ಮತ್ತು ಮರಾಠಾ ಪತ್ರಿಕೆಗಳ. ಮುಖಾಂತರವಾಗಿ ಜನರಿಗೆ ರಾಷ್ಟ್ರೀಯ ವೃತ್ತಿಯ ಉಪದೇಶವನ್ನು ನಡಿಸಿದರು. ನಿರ್ಭೀತರಾಗಿ ನ್ಯಾಯವಾದ ಹಕ್ಕುಗಳನ್ನು ಸಂಪಾದಿಸುವುದಕ್ಕೆ ಪ್ರಯತ್ನಿ ಸಿರೆಂಬುದೇ ಲೋ. ಬಿಳಕರ ಉಪದೇಶದ ಮುಖ್ಯ ವಿಷಯ ವಾಗಿತ್ತು. ಉಪದೇಶವನ್ನು ಜನರ ಮನಸ್ಸಿನ ಮೇಲೆ ಅಚ್ಚೊತ್ತಿ ದಂತೆ ಮಾಡಿಸುವುದಕ್ಕಾಗಿ ಕಾಲಕಾಲಕ್ಕೆ ಪ್ರಾಪ್ತವಾಗುವ ಯಾವ ಪ್ರಸಂಗವನ್ನೂ ಅವರು ವ್ಯರ್ಥವಾಗಿ ಹೋಗಗೊಡುತ್ತಿದ್ದಿಲ್ಲ. ಸರಕಾರಿ ಅಧಿಕಾರಿಗಳಿಂದಾಗುವ ತಪ್ಪುತಡೆಗಳನ್ಫೂ, ಕಾಯಿದೆ ಕಾಸೂನುಗಳಲ್ಲಿರುವ ನ್ಯೂನಾಧಿಕ್ಯಗಳನ್ನೂ ವಿವರಿಸಿ ಸ್ವಾತಂತ್ರ್ಯ ಕಳೆದುಕೊಂಡುದರಿಂದ ಹಿಂದೀ ಜನರು ಎಷು ಶೆ ಅನ್ಯಾಯಗಳನ್ನು ಸಹಿಸಬೇಕಾಗಿದೆಯೆಂಬುದನ್ನು ಜನರಿಗೆ ಸ್ಪಷ್ಟ ಸ್ಪಷ್ಟ ಮಾಡಿ ತೋರಿಸುತ್ತಿದ್ದರು. ಲೋ. ಟಿಳಕರ ಕೇಸರಿ ಪತ್ರಿಕೆಯೆಂದರೆ ಅದೊಂದು ಬ್ರಿಟಿಶರ ನೂರಾಎಂಟು ಅನ್ಯಾಯಗಳ ಒಂದು ಪಟ್ಟಿ, ಲೋಕಮಾನ್ಯರ ಯಾವದೇ ಕೇಸರಿಯನ್ನೋದಲಿ, ಪರಕೀಯರ ಅನ್ಯಾಯದ ಘೋರವಾದ ಆಳಿಕೆಯ ಎಂದಿಗೆ ಅಳಿಯುವುದೊ

ದೇವಾ ಎ೦ಬ ಕಳವಳವಾದ ಕೂಗು ಹೃದಯದೊಳಗಿಂದ ಏಳದೆ ಇರುತ್ತಿದ್ದಿಲ್ಲ.

4

ut 4

ಟಳಕ ಕೆಥಾಮೃತಸಾರ

ಕೇಸರಿ ಪತ್ರಿಕೆಯ ಮುಖಾಂತರವಾಗಿ ತಮ್ಮ ಪಾರ ತಂತ್ರ್ಯದ ಬಗ್ಗೆ ಹೇಸಿಕೆಯುಂಟಾಗುವಂತೆ ಮಾಡಿ ಅಷ್ಟ ರಿಂದಲೆ ಲೋಕಮಾನ್ಯರು ತೃಪ್ಪರಾಗಲಿಲ್ಲ. ತಮ್ಮ ಸ್ವಂತದ ಜಂತ ದೇಶೋನ್ನತಿಯಾಗಬೇಕಾಗಿದ್ದರೆ ಪ್ರತಿಯೊಬ್ಬ ನಾಗರಿಕನೂ ಹೇಗೆ ನಡಕೊಳ್ಳ ಬೇಕೆಂಬ ಪಾಠವನ್ನ ಬೋಧಿಸುತ್ತಿ ದ್ದ ರು. ಸ್ಥಾಭಿಮಾನ, ಆತ್ಮವಿಶ್ವಾ ಸಗಳಿಲ್ಲದೆ ಯಾ ಚತವ ಮಂದಿಯ ಪಾಲನ ಮಾತನ್ನು ಸರಿತ, ಅದಕ್ಕಾಗಿ ಜನರಿಗೆ “ಸ್ವ ಆಂದರೆ ತನ್ನ ತನದ ತಟ ಮಾಡಿದರು. ಗುಣಾವಗುಣಗಳನ್ನೆ ಲ್ಲ ಅನು ಕರಿಸುವುದರಲ್ಲಿಯೇ ಉಬ್ಬಿ ಹೋದ ಮಂದಮತಿಗಳು ಲೋಕಮಾನ್ಯರ "ತನ್ನ' ತನದ ಉಪದೇಶದ ಏಪರೀತಾರ್ಥವನ್ನು ನಾಡಿದರು. ಆದರೆ ಚ. ಬಿಳಕರು ಇಂತಹ ಯಾವ ಬಟೇಣೆಗಳಿಗೂ ಆಂಒಲಿಲ್ಲ. ಗಣೇ ಶೋತ್ಸವ, ಶಿವಾಜಿ ಪುಣ್ಯತಿಥಿ ಮೊದಲಾದ ರಾಷ್ಟ್ರೀಯ ಉತ್ಸವ ಗಳನ್ನು ಆರಂಭಿಸಿದರು. ಜನರಲ್ಲಿ ಸ್ವಧರ್ಮಸ್ತದೇಶಗಳ ಅಭಿಮಾನವು ತಲೆದೋಕುವಂತೆ ಮಾಡಿದರು. ೧೮೯೬ ನೆಯ ಇಸವಿಯ ಕಡುತರ ವಾದ ಬರಗಾಲದಲ್ಲಿ ಬಡಬಗ್ಗ ರಿಗೆ ಕಾಳುಕಡಿಗಳು ಸಿಕ್ಕುವಂತೆ ಬಹಳ ಪರಿಶ್ರಮ ಪಟ್ಟಿ ರು. pt ಮುಂಬೈ ಇಲಾಖೆಯಲ್ಲಿ ಪ್ಲೇಗಿನ ಇವಳ ಪ್ಲೇಗಿನ ಸಲುವಾಗಿ ಜನರು ಊರು ಬಟ್ಟು ಹೋಗಬೇಕೆಂದೂ ಪ್ಲೇಗ - ಮೈಲಿ ಚುಚ್ಚಿ ಸಿಕೊಳ್ಳ ಬೇಕೆಂದೂ ಆಗಿನ ಅಧಿಕಾರಿಗಳು ಅನೇಕ ಕ್ರೂರ ಅನ್ಯಾಯಗಳನ್ನು ಮಾಡಿದರು. ಲೋಕಮಾನ್ಯರು ಜನರಿಗೆ ತಿಳಿಹೇಳಿ ಊರು ಬಿಡಿಸುವುದಕ್ಕೆ ಅಧಿಕಾರಿ ಗಳಿಗೆ ನೆರವಾದರು. ಆದರೂ ಅವರ ಅನ್ಯಾಯದ ರೀತಿಗಳನ್ನು ಖಂಡಿಸಲು ಹಿಂಜರಿಯೆಲಿಲ್ಲ.

ಪ್ಲೇಗಿನ ಅಧಿಕಾರಿಗಳ ಬಲುಮೆ. ಒತ್ತಾಯಗಳಿಂದ ತಲೆ ತಿರುಗಿದ. ಒಬ್ಬ ನು ಇಬ್ಬರು ಯುರೋಸೀಯ ಮುಖ್ಯಾಧಿಕಾರಿಗಳಿಗೆ

ಗುಂಡು ಹಾಕಿ ಸೇಡು ತೀರಿಸಿಕೊಂಡನು. ಬ್ರಟಿಶ ರಾಜ್ಯವು ಆರಂಭ

೧೦

ಲತ ಮಾನ್ಯ ಜನ

ವಾದ ಬಳಿಕ ಆಧಿಕಾರಿಗಳ ಅನ್ಯಾಯಕ್ಕಾಗಿ ಹೀಗೆ po ತೀರಿಸಿ ಕೊಂಡ Hpi ಇದೆ ಮೊದಲು. ಕೊಲೆಯು ಲೋ. ಟಿಳಕ ರಂದಲೆ ಆಯ್ಕೆಂದು ಆಧಿಕಾರಿಗಳು ಕೂಗು ಬಬ್ಬಿ ಸಿದರು. ಆದರೆ ಅದು ಸಿದ್ಧವಾಗಲಿಲ್ಲ. ಶ್ರೀ. ಟಿಳಕರು ಕೇಸರಿ ಮುಖಾಂತರವಾಗಿ ಜನರಲ್ಲಿ ಹಬ್ಬಿ ಸಿದ ಅಸಂತೋಷವೇ ಕೊಲೆಗೆ ಶೈ ವರ್ತಕವಾಗಿರಲಿಕ್ಕೆಬೇಕೆಂದೂ ತರ್ಕುಗಳು ಆರಂಭವಾದವು. *ೇಸರಿಯೊಳಗಿನ ಲೇಖಗಳ ಆಧಾರದ ಮೇಲೆ ರಾಜದ್ರೋಹದ ಆರೋಪವಿಡಲ್ಪಟ್ಟೆ ೧೮ ತಿಂಗಳ ಶಿಕ್ಚೆ! ಯೂ ಆಯ್ತು. ಆದರೆ ಶಿಕ್ಷೆ ಯಿಂದ ಶ್ರೀ. ಟಿಳಕರು ಲೋಕಮಾನ್ಯ ಬೆಳಕ ರಾದರು. ರಾಷ್ಟ್ರಿ ಪಕ್ಷದ ಆದಿ ಗುರುಗಳಾದರು. ಏಕೆಂದರೆ ಅಖಿಲ ಹಿಂದುಸ್ತಾನದಲ್ಲಿ ರಾಜದ್ರೋಹದ ಆರೋಪದಿಂದ ಕಾರಾ ಗೃಹವಾಸ ವನ್ನು ಅನುಭವಿಸಬೇಕಾದ ಮೊಟ್ಟ ಮೊದಲನೆಯ ಮಾನವು ಲೋ. ಟಿಳಕರಿಗ್ಲದೆ ಅನ್ಯರಿಗಿಲ್ಲ. ಲೋ. ಟಿಳಕರು ಕಾರಾಗೃಹದಿಂದ ಮರಳಿ ಬಂದ ಬಳಿಕ ಪುನಶ್ಚ ಹರಿಃ ಓಂ'' ಎಂದು ಜತೆ ಲೋಕಸೇವೆಗೆ ಸೊಂಟ ಕಟ್ಟಿ ದರು. ಅವಧಿಯಲ್ಲಿ ಲೋಕಮಾನ್ಯರು ಮಿತ್ರ ಕಾರ್ಯವೆಂದು ವಜ ಸಿದ ಶ್ರೀ. ಬಾಬಾ ಮಹಾರಾಜ ಎಂಬ ಒಬ್ಬ ಶ್ರೀಮಂತ ಗೃಹೆಸ್ಸ ಆಸ್ತಿಯ ನ್ಯಾಯದಲ್ಲಿ ಅವರ ಹಾಲಾ ಗಳು ಜ್‌ ಹಾಳಾ ದವು. ಸರಕಾರಿ ಅಧಿಕಾರಿಗಳೂ ಇದಲ್ಲಿ ಲೋ. ಬಿಳಕರು ಇನ್ನಿಷ್ಟು ತೊಂದರೆಗಳಿಗೆ ಒಳಗಾಗುವಂತೆ ಪ್ರಯತ್ನ ಮಾಡಿ ನೋಡಿದರ: ಆದರೆ ಅವಾವುಗಳಿಗೂ ಯಶಸ್ಸು ಸಿಕ್ಕಲಿಲ್ಲ. ಲೋಕಮಾಕ್ಯರಿಗೆ ಮಿತ್ರಕಾರ್ಯದಲ್ಲಿ ಕಲ್ಪನಾತೀತ ಸಂಕಷ್ಟಗಳನ್ನು ಅನುಭವಿಸ ಬೇಕಾದರೂ ಅವರು ತಾವು ಕೈಕೊಂಡ ಸಾರ್ವಜನಿಕ ಕೆಲಸಗಳಾವ್ರ ದುರ್ಲಕ್ಷಿ, ಸಲಿಲ್ಲ. ಲೋ. ಟಿಳಕರಿಗೆ ಆಗಿನ ಕಾಲದಲ್ಲಿ ಇದ್ದ ಪರೀತ ಪರಿಸ್ಥಿ ಕಷ್ಟ ನಷ್ಟ ಗಳನ್ನು ನೆನಿಸಿದರೆ ಎದೆ ನಡುಗುತ್ತ ದೆ ತೊಂದರೆಗಳಿಂದ ತಾಗ ಇಮ್ಮಡಿ ಉತ್ಸಾಹ ಥೈರ್ಯ

೧೧

ಟಳಕ ಕಥಾಮೃತಸಾರ

ಗಳಿಂದ ಅವರನ್ನು ಕಾರ್ಯಪುವೃತ್ತರನ್ನಾಗಿ ಮಾಡುತ್ತಿದ್ದ ಅವರ ಆಂತರೀಕ ಸ್ಫೂರ್ತಿಯು ಅಗಾಧವಾದುದು ಅನ್ಯಾದೃತವಾದದು ಎ೦ಬುದಸ್ತೆ ಸಂದೇಹವಿಲ್ಲ.

ಆಗ ಸರಕಾರದ ಅವಕೃಪೆಗೆ ಪಾತ್ರರಾದ ರಾಷ್ಟ್ರ್ರಭಕ್ತರಿಗೆ ಈಗಿನಂತೆ ಜನಸಾಮಾನ್ಯರ ಬೆಂಬಲನಿದ್ದಿಲ್ಲ. ಲೋಕಮಾನಸ್ವರಶ ಕಾರ್ಯದ ಬಗ್ಗೆ ಜನರಲ್ಲಿ ತುಂಬಾ ಆದರ ಪ್ರೀತಿಗಳಿದ್ದರೂ ಅದು ಕೇವಲ ಮನಸಿನೊಳಗೆ. ಲೋ. ಟಿಳಕರನ್ನು ದೇವರಂತೆ ಕಂಡಂತೆ ದೂರಿನಿಂದಲೆ ನಮಸ್ಕೃರಿಸುವನರಲ್ಲದೆ ಹತ್ತರ ಹೋಗಿ ಅವರ ಕಾರ್ಯ ದಲ್ಲಿ ಪ್ರತ್ಯಕ್ಷ ಸಹಾಯ ಮಾಡುವವರು ತೀರ ಕಡಿಮೆ. ಅರಸಾಳು ಗಳಂತೂ ಲೋಕಮಾನ್ಯರನ್ನು ಎಷ್ಟು ರೀತಿಯಿಂದ ಸೀಡಿಸುವುದು ಸಾಧ್ಯವಿತ್ತೊ ಅಷ್ಟು ಬಗೆಗಳಿಂದ ಕಾಡಿಸಲಿಕ್ಕೆ ಹೊಂಚು ಹಾಕಿ ಕೊಂಡೆ ಕುಳಿತಿದ್ದರು. ರಾಷ್ಟ್ರಿಯ ಮಹಾ ಸಭೆಯಲ್ಲಿ ಲೋ. ಟಿಳಕ ರಿಗೆ ಎಡೆ ದೊರೆಯಬಾರದೆಂದು ಅದರ ಸೂತ್ರದಾರರು ಸತತವಾಗಿ ಪ್ರಯತ್ನಗಳನ್ನು ನಡಿಸಿದ್ದರು. ಲೋಕಹಿತದ ಸಲುವಾಗಿ ಹಗಲಿ ರಳೂ ಸವೆದು ಸರಕಾರದ ಅವಕೃಪೆಯನ್ನೂ ಲೆಕ್ಕಿಸದೆ ಕಾರಾಗಾರದ ಯಾತನೆಗಳನ ಟ್ಟ ಅನುಭವಿಸಿ MS ಪರ್ವತದಂತೆ ಅವಿಚಲಿತ ಶ್ರ ದೈಯಿಂದ ಲೋಕಸೇವೆಯನ್ನೆ ನಡಿಸಿದ ಲೋ, ಟಿಳಕರಿಗೆ ರಾಷ್ಟ್ರೀಯ ಮಹಾ ಸಭೆಗಳಲ್ಲಿ " ಮುಂದಕ್ಕೆ. ಬಸ್ಸಿ ರಿ, ಇಲ್ಲಿ ಕುಳಿತು ಕೊಳ್ಳಿ ೦'' ಎಂದು ಪ್ರೀತಿ ವಿಶ್ವಾ ಸಗಳಿಂದ ಕರೆಯುವವರು ಸಹ ಫೂ ಇದ್ದಿಲ್ಲ. ಸ್ವಾಮಿ ಶ್ರ ದಾ ್ಲಿನಂದರು ತಾವು ಕಂಡ ಇಂತಹ ಒಂದು ಪ್ರಸಂಗವನ್ನು ನಿವರಿಸಿದ್ದಾ 3, ಲೋಕಮಾನ್ಯರು ೧೮೯೯ ರಲ್ಲಿ ಲಖನ್‌ ಕಾಂಗ್ರೆಸ್ಸಿಗೆ ಹೋದಾಗ ಪಿ ್ರ್ರೀಕ್ಟ, ಕರೂ ಪ್ರತಿನಿಧಿಗಳೂ ಅವರನ್ನು ಅತ್ಯಂತ ಆದರ ಪ್ರೀತಿಗಳಿಂದ ಬಯಜಯಕಾರದೊಡನೆ ಸತ್ಕರಿಸಿದರು; ಅಖಿಲ ಭಾರತವರ್ಷದ ಪ್ರಮುಖರು ಕುಳಿತುಕೊಂಡ ವ್ಯಾಸ ಪೀಠವನ್ನಲಂಕರಿಸಲು ಜನಸಮುದಾಯವು ಒತ್ತ್ಯಾಯಪಡಿಸ

೧೨

ಲೋಕಮೊನೈರ ಜೀವನರಹಸ್ಯ

ಲಾರಂಭಿಸಿತು. ಆದರೆ ಆಗಿನ ರಾಷ್ಟ್ರಿಯ ಸಭೆಯ ಸೂತ್ರ ಚಾಲಕ ಪಾದ ಮಂದ ಪಕ್ಚ, ಮುಂದಾಳುಗಳು ಲೋ. ಟಿಳಕರ ಬೆರಳಿಗೂ ಹೆದರಿ ಅವರನ್ನು ಹತ್ತರಕ್ಕೆ ಸಹ ಕರೆಯಲಿಲ್ಲ. ಲೋ. ಬಟಿಳಕರು ಜನರ ಉತ್ಸಾಹ ಅಥವಾ ವಿರೋಧಿಗಳ ಅನಾದರಗಳೆರಡನ್ನೂ ಅಷೆ ಸೇ ಬಗೆದು ತಮ್ಮ ಭಾಗದ ಪ್ರತಿನಿಧಿಗಳ ವಿಭಾಗದಲ್ಲಿ ಒಬ್ಬ ಸಾಮಾನ್ಯ ಮನುಷ್ಯನಂತೆ ಶಾಂತವಾಗಿ ಹೋಗಿ ಕುಳಿತುಕೊಂಡರು. ಲೋ. ಬಿಳಕರಿಗೆ ಇ೦ತಹ ಎಲ್ಲ ಪ್ರಸ೦ಗಗಳಲ್ಲಿಯೂ ಭಗವದ್ಗೀತೆಯ ಉಪ ದೇಶವೆ ಮಾರ್ಗದರ್ಶಕವಾಗಿತ್ತು. ಅನಾಸಕ್ತಿಯಿಂದ, ಫಲಾಶಾ ವಿರಹತರಾಗಿ ಕರ್ತವ್ಯವನ್ನು ಮಾಡುತ್ತಿರಬೇಕೆಂಬ ಯೋಗಸಾಧನ ವನ್ನೇ ನಡಿಸಿದ್ದರು.

ವರ್ಷದಲ್ಲಿ ಒಂದು ಸಾರೆ ಸಭೆ ಮಾಡಿ ಕೆಲವು ನಿರ್ಣಯಗಳನ್ನು ಮಾಡುವುದರಿಂದ ಕೆಲಸವು ಕೈಗೂಡಲಾರದು; ರಾಷ್ಠಿ ಸೀಯ ಸಭೆಯ ಕೆಲಸವು ಇಡಿ ವರ್ಷದಲ್ಲೆಲ್ಲ ಸತತವಾಗಿ ಸಾಗಬೇಕೆಂದು ಲೋಕ ಮಾನ್ಯರ ಅಪೇಕ್ಷೆ ಯತ್ತು. ಲೋಕಮತದ ಬೆಂಬಲವಿಲ್ಲದೆ ಸರಕಾರವು ನಮ್ಮ ಯಾವ ಬೇಡಿಕೆಗಳನ್ನೂ ಮನ್ನಿಸಲಾರದು. ಆದಕಾರಣ ಒನಚಾಗೃತಿಯನ್ನು ಮಾಡುವುದು ಅವಶ್ಯಕವೆಂದು ಪ್ರತಿಪಾದಿಸು ತ್ತಿದ್ದರು. ಮತ್ತು ಅದರ ಸಲುವಾಗಿಯೇ ರಾಷ್ಟ್ರೀಯ ಉತ್ಸವ, ಸ್ವದೇಶಿ ಚಳವಳಿ ಮೊಡಲಾದ ಆಂದೋಲನಗಳನ್ನು ಆರಂಭಿಸಿದ್ದರು. ಆದರೆ ಇದಾವುದೂ ಮಂದ ಪಕ್ಷಿಗಳ ಮನಸಿಗೆ ಬರಲಿಲ್ಲ. ಸರ: ಕಾರದ ಸಂಗಡ ನಯವಿನಯದಿಂದ ನಡಕೊಂಡು ಅವರಿಗೆ ನಮ್ಮ ದುಃಖಗಳನ್ನು ತಿಳಿಸಿದರೆ ಅವರು ಅವುಗಳನ್ನು ನಿವಾರಿಸುವರಿಂದು ಹೇಳುತ್ತಿದ್ದರು. ಆದರೆ ಮರುಳರ ದುರ್ದೈವದಿಂದ ಲಾರ್ಡ ಸರ್ಮುನರ ಆಳಿಕೆಯಲ್ಲಿ ಬಂಗಾಲದ ಎರಡು ವಿಭಾಗಗಳು ಮಾಡಲ್ಬ ಟ್ರವು. ಪ್ರಜಾಕ್ಲೊ ಭಕ್ಕೆ ಆರಂಭವಾಯಿತು. ರಾಷ್ಟ್ರೀಯ ಸಭೆಯಲ್ಲಿ ಮಂದ ಪಕ್ಷವು ಹಿಂದೆ ಬಿದ್ದು ಲೋ. ಟಿಳಕರ ತರುಣ

೧೩

ಟಿಳಕರ ಟು

ಪಕ್ಷ ವ್ರ ಪ್ರಬಲವಾಗಲಾರಂಭಿಸಿತು. ೧೯೦೫ರಲ್ಲಿ ಕಾಶಿಯಲ್ಲಾದ ರಾಷ್ಟ್ರೀಯ ಸಭೆಯೊಳಗೆ ಮಾತು ಸ್ಪಷ್ಟವಾಗಿ ನಿದರ್ಶನಕ್ಕೆ ಬಂದಿತು. ವರ್ಷ ಇಂಗ್ಲೆಂಡಿನಿಂದ ಹಿಂದುಸ್ತ್ಯಾನವನ್ನು ಸಂದರ್ಶಿಸ ಲಿಕ್ಕೆ ಬಂ ದಯುವರಾಜರ ಸ್ವಾಗತವನ್ನು ರಾಷ್ಟ್ರಿ ಯಸಭೆಯವರು

ಮಾಡಬಾರದೆಂದು ಸೂಚನೆಯನ್ನು ಲೋ. ಟಿಳಕರೂ, ಲಜಪತ ರಾಯರೂ ತರತಕ್ಕವರಿದ್ದರು. ಅದಕೆ" ಅಧ್ಯಕ್ಷ ರಾದ ನಾ. ಗೋಖಲೆ ಯವರು ಶ್ರೀ. ಲಾಲಾಜಿಯವರನ್ನು ಒಡೆದುಕೊಂಡದ್ದರಿಂದ ಮಾತು ಅಷ್ಟು ಸಾಧ್ಯವಾ ಾಗಲಿಲ್ಲ. ಆದರೂ ಬಂಗಾಲಿಗಳು ಆಚರಣ ದಲ್ಲಿ ತಂದ ಬಿ ಟಿ ಸರಕಿನ ಬಹಿಷ್ಕಾರದ ಚಳವಳಿಗೆ ರಾಷಿ ಪ್ರೀಯ

ಸಭೆಯಿಂದ ಮಾನ್ಯತೆ ದೊರೆತಿತು. ೧೯೦೬ ಇಸವಿಯ ಸಕತ ಕಾಂಗ್ರೆಸ್ಸಿ ಸೆಲಂತಸಿ ಟಿಳಕರ ತರುಣ ಪಕ್ಷದ ಸಂಪೂರ್ಣ ವಿಜಯ

ವಾಯ್ತು. ಜ್ಯವೆ ಹಿಂದುಸ್ತಾ ನದ ದ್ಯೇಯವೆಂದು ನಿಶ್ಚಿತ ವಾಯ್ತು. ನರಾಜ್ಯಸಾಧನೆಗೆ ರಾಷ್ಟ್ರ ಶಿಕ್ಷ ಣಸ ಸ್ವದೇಶಿ ಮತ್ತು ಬಹಿಷ್ಕಾರಗಳೆ ಸಾಧನಗಳೆಂದೂ ಗೊತ್ತಾ ಯಿತು.

ತರುಣ ಪಕ್ಷದ ವಿಜಯವನ್ನು ಕಂಡು ಮಂದ ಪಕ್ಚದವರು ಗಾಬರಿಗೊಂಡರು. ಸ್ವದೇಶಿ ಮತ್ತು ಬಹಿಷ್ಕಾರದ ಪ್ರಸಾರವು ದೇಶ ದಲ್ಲೆಲ್ಲ ನಡೆಯಿತು. ಅರಸಾಳುಗಳು ವಿವೇಕವನ್ನು ಬದಿಗಿರಿಸಿ ಅನ್ಯ್ಯಾ ಯಗಿಳಿಗೆ ಆರಂಭಿಸಿದರು. "ವಂದೇಮಾತರಂ' ಪದವನ್ನು ಹೇಳುವುದೂ ಅಪರಾಧವೆಂದು ಅಪ್ಪಣೆಗಳು ಹೊರಟವು! ಸಕಾರದ ಒಲವು ನೋಡಿ ಕೊಂಡು ಚಳವಳಿ ಮಾಡಿ ನೇಕೆಂಬ ಮಂದ ಪಕ್ಚೀಯರು ಮುಂದಿನ ವರ್ಷದ ಅಂದರೆ ೧೯೦೭ ನೆಯ ಇಸವಿಯ ಕಾಂಗ್ರೆಸ್ಸಿನಲ್ಲಿ ಕಲಕತ್ತಾ ಕಾಂಗ್ರೆಸ್ಸಿನಲ್ಲಿ ಟೆಳಕ ಪಕ್ಚದವರು ಪಾಸ ಮಾಡಿಕೊಂಡ ಸ್ವಾವಲಂಬ ನದ ತರಾವುಗಳನ್ನು ತಿರುಗಿ ತಕ್ಕೊಳ್ಳ ಬೇಕೆಂದು ಕುಯುಕ್ತಿ ಗಳಿಗೆ ಆರಂಭಿಸಿದರು.

೧೯೦೭ ರಲ್ಲಿ ರಾಷ್ಟ್ರೀಯ ಸಭೆಯು ನಾಗಪೂರಕ್ಕೆ ಸೇರ ಬೇಕೆಂದು ಗೊತ್ತಾಗಿತ್ತು. ಆದರೆ ಮಧ್ಯಪ್ರಾಂತದಲ್ಲಿ ಲೋ. ಟಿಳಕರ

ಎಂ

೧೪

ಹೋತ ನಾಸ್ಯ ಜೀ ವನೆರಹಸ್ಯ

ಪಕ್ಚದವರೇ ಹೆಚ್ಚಾಗಿರುವುದರಿಂದ ಸರ ವಿರೋಜಶಹಾ ಮೇಥಾ ತೆ ತಮ್ಮ ಅನುಯಾಯಿಗಳ ಪ್ರಾಬಲ್ಯವಿರುವ ಸುರತನಗರದಲ್ಲಿ ಮಹಾ ಸಭೆಯನ್ನು ಸೇರಿಸಿದರು. ಅಲ್ಲಿ ಜಗಳಗಳಾದುವು. ತರುಣ ಪಕ್ಚ ದವರು ಬಾರದಂತೆ ಹೊಸ ನಿರ್ಬಂಧಗಳನ್ನು ಹಾಕಿ ಮಂದ ಪಕ್ಷ ದವರು ಸರಕಾರಕ್ಕೆ ಹೆದರಿ ಸ್ವಾಭಿಮಾನದ Mu ವನ್ನು ತ್ಯಜಿಸಿ ದರು; ರಾಷ್ಟ್ರ ೨ಯವೃತ್ತಿಯ ತರುಣರನ್ನು ನ್ನು ತಮ್ಮಿಂದ ದೂರ ನಿಲ್ಲಿಸಿ ಸರಕಾರದ ಹೊಡೆತಕ್ಕೆ ಈಡು ಮಾಡಿದರು. ತಮ್ಮ ರಾಜನಿಷ್ಠೆಯ ಪ್ರದರ್ಶನ ಮಾಡಿದರು. ಇತ್ತ ಎಷ್ಟೋ ತರುಣರಿಗೆ ಲೋ. ಟಿಳಕರ ಸ್ನಾವಲ೦ಬನದ ಮಾರ್ಗವೂ ಶೀಘ್ರ ಫಲದಾಯಿಯಾಗಿ ತೋರ ಅಲ್ಲ. ಅಧಿಕಾರಿಗಳ ಅನ್ಯಾಯಗಳೂ ಹೆಚ್ಚಿದ್ದರಿಂದ ಇನ್ನಿಷ್ಟು ಅವರ ತಲೆ ತಿರುಗಿತು. ಅಧಿಕಾರಿಗಳ ಕೊಲೆಗೆ ಮೊದಲಾಯಿತು. ಲೋಕ ಮಾನ್ಯರಿಗೆ ಮಾರ್ಗವು ದೇಶದ ಸದ್ಯೆಸಿ ಸ್ಥಿತಿಯಲ್ಲಿ ಏನೂ ಲಾಭ ದಾಯಕನೆಂದು ತೋರಲಿಲ್ಲ. ಆದುದರಿಂದ. ತಾವ್ರಆ ದಾರಿಯನ್ನು ಹಿಡಿಯದಿದ್ದರೂ ಸರಕಾರಕ್ಕೆ ಮಾತ್ರ (ಈಗ ಹಾರುವ್ನ ಬಾಂಬು ಗಳಿಂದ ಎಚ್ಚರಗೊಳ್ಳಿ ಠಿ? Be ರಹಸ್ಯವೇನೆಂಬುದನ್ನು ತಿಳಿದುಕೊಂಡು ಆಸಂತೋಷದ ಬುಡಕ್ಕಿರುವ ಮೂಲ ಕಾರೂ ವನ್ನೇ ತೆಗೆದು ಹಾಕಿಬಿಡಿರಿ' ಎಂದು ಸ್ಪಷ್ಟ ವಾಗಿ ಎಚ್ಚ ಕೊಡುತ್ತಿ ದ್ವರು. ಲೋ. ಟಿಳಕರು ಹೀಗೆ ಬರೆಯುವುದು ಬಾಂಬುಗಳ ಅತ್ಯಾ ಚಾರಕ್ಕೆ ಪೆ ಪ್ರೋತ್ಸಾಹಕವಾಗಿದೆಯೆ೦ದು ಸರಕಾರದದರು ಆರು ವರ್ಷ ಗಳ ಕಠೋರ ಶಿಕ್ಷೆಯನ್ನು ಅವರಿಗೆ ವಿಧಿಸಿದರು.

ಲೋಕಮಾನ್ಯರ ಹಿಂದೆ ದೇಶದಲ್ಲೆಲ್ಲ ಮತ್ತೆ ಸ್ಮಶಾನಶಾಂತಿಯು ನೆಲೆಗೊಂಡಿತು. ಜನರು ದಿಬ್ಮೂಢರಾಗಿ ಲೋ. ಟಿಳಕರು ಎಂದು ಮರಳಿ ಬರುವರೊ ಎಂದು ಕಾಲನಿರೀಕ್ಷ ಣೆ ಮಾಡಹತ್ತಿದರು. ರಾಜ ತೀಯ ಕ್ಷೇತ್ರದಲ್ಲಿ ಸೇರುವುದಿಲ್ಲೆಂದು ವಚನ" ಕೊಟ್ಟರೆ ಲೋಕ ಮಾನ್ಯರನ್ನು ಬಂಧಮುಕ್ತ ಮಾಡಲಿಕ್ಕೆ ಸರಕಾರವು ಸಿದ್ಧವಿತ್ತು p

೧೫

ಲೋಕಮಾನ್ಯರ ಜೀವನರಹಸ್ಯ ಆದರೆ ಲೋಕಮಾನ್ಯರು ಮಾತ್ರ ಮಾತಿಗೆ ಸರ್ವಥಾ ಒಪ್ಪಲಿಲ್ಲ. ಸೆರೆಮನೆಯಲ್ಲಿ ಗೀತೆಯ ರಹಸ್ಯವನ್ನು ಬರೆವುದನ್ನು ಕೈಕೊಂಡರು; ಜರ್ಮನ್‌, ಫ್ರೆಂಚ, ಮತ್ತು ಪಾಲಿ ಭಾಷೆಗಳನ್ನು ಹೊಸದಾಗಿ ಕಲಿ

ತರು. ಗೀತಾರಹಸ್ಯದ ಮೂಲಕ ಮನುಷ್ಯನು ಬ್ರಾಹ್ಮೀ ಸ್ಥಿತಿಯ ಲ್ಲಿದ್ದು ಲೋಕೋದ್ಧಾರಕ್ಕಾಗಿ ಹೇಗೆ ಕರ್ಮವನ್ನಾ ಚರಿಸಬೇಕೆಂಬು

ಸ್ತು ಹೇಳುವುದೇ ಅವರ ಮುಖ್ಯೋದ್ದೇ ಶವಾಗಿತ್ತು. ಗೀತೆಯ ಉಪದೇಶವು ಮನಸಿನಲ್ಲಿ ಬಿಂಬಿಸಿದರೆ ಹಿಂದೀ ಜನರ ಉದ್ದಾ ರವಾಗ ಅಕ್ಕೆ ಅವಕಾಶವೇ ಇಲ್ಲವೆಂದು ಲೋಕಮಾನ್ಯರ ನಂಬುಗೆಯಾಗಿತ್ತು. ಆದಕಾರಣ ಅವರು ತಮ್ಮ ಕಾರಾಗ್ರಹ ವಾಸದಲ್ಲಿಯೂ ಲೋಕೋ ದ್ವಾರ ಚಿಂತೆಯಿಂದಲೇ ವ್ಯಾಪ್ಮರಾಗಿ ಅಧ್ಯಯನ ಗ್ರಂಥಲೇಖನದ ಕಾರ್ಯವನ್ನು ಬಟ್ಟೊಬಡದೆ ನಡಿಸಿದ್ದರು.

೧೯೧೪ ರಲ್ಲಿ ಶಿಕ್ಷೆಯ ಸಂಪೂರ್ಣ ಅವಧಿಯು ಮುಗಿದ ಬಳಿಕ ಜಡುಗಡೆಯಾಯಿತು. ಬಿಡುಗಡೆಯಾದ ಬಳಿಕ ದೇಶಸ್ಕಿತಿಯ ಸಮಗ್ರ ನಕ್ಷ ಣೆ ಮಾಡಿ ಹೋಮರೂಲಿನ ಚಳವಳಿಗೆ ಕೈಯಿಕ್ಯಿ ದರು. ಸ್ವರಾಜ್ಯದ ವಿಚಾರವನ್ನು ಜನರಿಗೆ ತಿಳಿಸಿ ಕೊಡುವುದಕ್ಕಾಗಿ ಕೊಟ್ಟ ಒಂದು ಉಪನ್ಯಾಸದಲ್ಲಿ ರಾಜದೊ )ೀಹನಿರು ವುದೆಂದು ಪೋಲೀ ಸರು ಖಟ್ಲೆ ಹಾಕಿದರು. ೧೦೦೦೦ ರೂ. ಗಳ ಸ್ವಂತ ಜಾನಿನಾನು ಮತ್ತು ೪೦೦೦೦ ರೂ. ಗಳೆ ಇಬ್ಬರು ಜಾವಿಸಾನದಾರರನ್ನು ಕೊಡ ಬೇಕೆಂದು ಕೇಳಿದರು. ಮ್ಯಾಜಿಸ್ಟೆ (ಊರು ಇದರಲ್ಲಿ ಲೋ. ಬಿಳಕ ರಿಗೆ ಅಪರಾಧಿಯೆಂದೂ ನಿರ್ಣಯಿಸಿದ್ದರೂ ಹೈಕೋರ್ಟಿನಲ್ಲಿ ಲೋಕ ಮಾನ್ಯ ಟಿಳಕರು ನಿರ್ದೋಷಿಯೆಂದು ತೀರ್ಪು ಸಿಕ್ಕಿತು. ಸ್ವರಾಜ್ಯ ಸಂಘಗಳು ದೇಶದಲ್ಲೆಲ್ಲ ಸ್ಥಾಪಿತವಾಗಿ ಜನಜಾಗೃತಿಯ ಕಾರ್ಯಕ್ಕೆ ಆರಂಭವಾಯಿತು. ರಾಷ್ಟ್ರಿಯ ಪಕ್ಷದವರು ಕಾಂಗ್ರೆಸ್ಸಿನಲ್ಲಿಯೂ ಸೇರಿ ಅದನ್ನು ಕೈವಶ ಮಾಡಿಕೊಂಡರು. ಮಹಾ ಯುದ್ದದಿಂದ ಬದ ಲಾಡ ಪರಿಸ್ಥಿತಿಯ ಲಾಭ ಪಡೆದ ಬೇಗನೆ ಸ್ವರಾಜ್ಯದ ಹಕ್ಕುಗಳನ್ನು

೧೬

ಲೋಕಮಾನ್ಯರ ಜೀವನ ರಹಸ್ಯ

೧೯೧೬ ii ಜ್‌ ಲಖನ್‌ ಕಾಂಗ್ರೆಸ್ಡಿ ಟಗ ಹಿಂದೂ. ಮುಸಲ್ಮಾನರ ಒಕ್ಕುಟ್ಟು ಲೋಕಮಾನ್ಯರ ಜಾಣತನದಿಂದಲೇ ಆಯಿತು. ಇವೆಲ್ಲ td ಫಲವೆ ಮಾಂಟಿಗ್ಳ್ಯು ಜೆಲ್ಮಸ್‌ ಫರ೯ ಸುಧಾರಣೆಗಳು ೧೯೨೦ ನೆಯ ಸುಮಾರಕ್ಕೆ ಹಿಂದುಸ್ತಾನ ದಲ್ಲಿ ಮಾಂನಗ್ಯೂ ಜೆಲ್ಮಸ್‌ ಫರ್ಡ ಸುಧಾರಣಗಳು ಆರಂಭವಾದವು. ಇವುಗಳ ಆರಂಭವೆ ಲೋಕಮಾನ್ಯರ ಅವತಾರ ಸಮಾಸ್ತಿ ಕಾಲವೆಂದು ಹೇಳಒಹುದು. ೨.೩... ಮತ್ತು ಖಿಲಾಫತ ಪ್ರಕರಣಗಳಿಂದ ಉಂಟಾದ ವಿಶೇಷ ಪರಿಸ್ಥಿತಿಯ ಸಲುವಾಗಿ ಅಸಹಕಾರವನ್ನು ಆರಂ ಭುಸಬೇಕೆಂದು ಮಹಾತ್ಮಾ ಜಿಯವರೂ ಅಲ್ಲೀ ಒಂಧುಗಳೂ ಪ್ರಯತ್ನ ಗಳನ್ನು ನಡಿಸಿದ್ದರು. ಇದಕ್ಕಾಗಿ ಲೋಕಮಾನ್ಯರ ಸಲಹೆ ಕೇಳಿದಾಗ ನೀವು ಮಾಡುವ ಯಾವದೇ ಚಳವಳಿಯು ಸೆನ್ನುಕೆಂತ ಉಗ್ರವಾಗಿರ ಲಾರದು. ಆದಕಾರಣ ನಾನು ನಿಮಗೆ ಯಾವಾಗಲೂ ಸಹಾಯಕ ನದ್ಕೇನೆಂದು ತಿಳಿಯಿರಿ ಎಂಬುದಾಗಿ ಹೇಳುವ ಉಲ್ಲೇಖಗಳಿವೆ. ನೀವೆಲ್ಲ ಒಮ್ಮುನಸಿನಿಂದ ನಿಶ್ವಯಿಸಿದುದಕ್ಕೆ ನನ್ನ ಸಮ್ಮತಿಯಿದೆ. ವ್ಯಾವ ಹಾರಿಕ ಭಾಗದ ಒಂದೆರಡು ಮಾತುಗಳಲ್ಲಿ ಸ್ವಲ್ಪ ಮತಚೇದವಾದರೂ ತ್ರ ನಾನು ನಿಮ್ಮೊ ನೆಯಿದ್ದೇನೆಂದು ಅವರು ಅಲ್ಲೀ ಬಂಧುಗಳು ಡಾ. ಅನಸಾರಿ ಪ್ರಭೃತಿಗಳಿಗೆ ಆಶ್ವಾಸನವನ್ನಿತ್ರಿದ್ದರು. ಆದರೆ ಲೋಕಮಾನ್ಯರಿಗೆ ಆಕಸ್ಮಿಕವಾಗಿ ಸಿರ ಬ೧ದು ೧೯೨೦ ಅಗಸ ನೆಯ ತಾರೀಖಿಗೆ ತೀರಿಕೊಂಡರು. ಲೆಹೀಕಮಾನ್ಯರು ಅದ್ವಿತೀಯ ಮಹಾಪುರುಷರು. ಅವರಲ್ಲಿ ಧೈರ್ಯ, ದೂರ ದೃ ಷ್ಟಿ, ಅನಿಚಲ ಶ್ರದ್ನೆಗಳೊಡನೆ ಅಗಾಧವಾದ ಬುದ್ದಿಸ ಸಾಮರ್ಥ್ಯವೂ ಇತ್ತು. ಯಾವದೇ ಹೊಸ ವಿಷಯವಿರಲಿ ಅದನ್ನು. ೪-೬ ದಿನಗಳಲ್ಲಿ ಸಂಪೂ ರ್ಣವಾಗಿ ಅರಿತುಕೊಂಡು ವಿಷಯದಲ್ಲಿ ನಿಷ್ಣಾತನಾದ. ಯಾವದೇ

೧೭

ಟಳಕ ಕಥುಮೃತಸಾರ

ಮನುಷ್ಯನೊಡನೆ ಅವರು ಪ್ರತಿಭಟಿಸಲು ಸಮರ್ಥರಾಗುತ್ತಿ ದ್ದರು.

ಕೇಸರಿ ಪತ್ರಿಕೆಯ ಸಂಪಾದಕರಾಗಿದ್ದಾ ಆವರಿಗೆ ಇಂತಹ ಸಂಗ ಗಳು ಎಷ್ಟೋ ಬಂದಿದ್ದವು. ಕಾಲೇಜಿ: ನಲ್ಲಿ ಪ್ರೋಫೆಸರರಾಗಿದ್ದಾಗ ಸಹ ಲೋಕನೂಸ್ಯರ “ವಿಧ ವಿಷಯಗಳೊಳಗಿನ ಜಾಣ್ಮೆಯನ್ನು ಕಂಡು ವಿಣ್ಯಾರ್ಥಿಗಳೂ ಸಹಕಾರಿಗಳೂ ಬೆರಗಾಗುತ್ತಿದ್ದರು.

ಆರ್ಯರ ಮೂಲಸ್ಥಾನ, ವೇದಕಾಲ, ವೇದಾಂಗ ಜ್ಯೋತಿಷ ಮತ್ತು

ಗೀತಾರಹಸ್ಯಗಳು ಸಪರ ಆಳವಾದ ಅಭ್ಯಾಸ, ಸೂಕ್ಷ್ಮ ಶ್ರಿ ಬುದ್ದಿ,

ಬಸವಾ“ ವಾಜನಗಳಿಗೆ ಸಾಕಿ ಯಾಗಿವೆ. be ನಿರ್ಣಯದ ಗ್ರಂಥವನ್ನೋದಿ ಅಮೇರಿಕೆಯ ವಿದ್ವಾಂಸನೊಬ್ಬನು ಆಶ್ಚರ್ಯ ಚಕಿತನಾಗಿ ಹಿಂದುಸ್ತಾನದ ಒಬ್ಬ ಕರಿಯ ಮನುಷ್ಯನು ಇಂತಹ ಸರ್ವೋತ್ನ ಸೈಷ್ಟವಾದ ಗೆ ಸಂಥವನ್ನು ಬರೆಯೆಒಲ್ಲನೆಂದು ನಾನೆಂದೂ ತಿಳಿದಿರಲಿಲ್ಲ ಎ೦ದು ಉದ್ದಾರಗಳನ್ನು ತೆಗೆದಿದ್ದಾನೆ, ಹಿಂದುಸ್ತಾನ ವನ್ನು ನೋಡಲಿಕ್ಕೆ ದೂ ಒಬ್ಬ ದೇಶದ ಪ್ರವಾಸಿ ವಿದ್ವಾಂಸ ನಿಗೆ « ದೇಶದಲ್ಲಿ ನೀವು ಡಿ ಗಜ. 7೫ ಎಂದು ಕೇಳಲಾಗಿ «ಆಗ್ರಾದ ತಾಜಮಹಾಲು ಮತ್ತು ಟಿಳಕರ ಬುದ್ದಿವೈಭವ' ಎಂದು ಹೇಳಿದನು. ಲೋಕಮಾನ್ಯರು ಬರಿ ಲೇಖನದ ಕಾರ್ಯವನ್ನ ಕೈಕೊಂಡಿದ್ದರೂ ಅವರು ಜಗತ್ತಿಗೆ ಬೆರಗುಗೊಳಿಸುವ, ಲೋಕ ಕಲ್ಯ್ಯಾಣಿಕಾರಿಯಾದ ಅನೇಕ ಉದ್ದ್ರಂಥಗಳನ್ನು ನಿರ್ಮಿಸಬಹು ದಾಗಿತ್ತು. ಆದರೆ ಪರಕೀಯ ಸರಕಾರವು ಇರುವದರಿಂದ ಉದ್ದ್ರಂಥಗಳು ಬೆಳಕನ್ನು ಕಾಣದೆ ಜಗತ್ತಿನ ಅಪಾರವಾದ ಹಾನಿ

ಯಾಯಿತು.

ಲೋ (ಕಮಾನ್ಯರ ಶಕ್ತಿ ಕ್ರಿಸರ್ವಸ್ವವ್ರ ಪರಕೀಯ ರಾಜರೊಡನೆ ಹೋರಾಡುವುದರಲ್ಲಿಯೆ ವೆಚ್ಚ 4 ವಾಯಿತು; ತಾವು ಸ್ವಂತ ಅನೇಕ ಸಂಕಷ ಗಳನ್ನು ಮೈಮೇಲೆ ಇಳಿದುಕೊಂಡು ಅವುಗಳೊಡನೆ ಪ್ರತಿ ಭಜಿಸಿ ಸ್ವಚನರಿಗೆ ಸ್ವಾಭಿಮಾನ, ಧೈರ್ಯ, ಸ್ವಾತಂತ್ರ್ಯ ಪೀತಿಗಳ

೧೮

ಪಾಠಗಳನ್ನು ಕಲಿಸುವುದರಲ್ಲಿ ಹೋಯಿತು. ದೇಶಕ್ಕಾಗಿ ಇವರಷ್ಟು ಸ್ವಾರ್ಥತ್ಯಾಗ ಮಾಡಿದವರೂ, ಸಂಕಟಗಳನ್ನು ಶಾಂತವಾಗಿ ಸಹಿಸಿ ದವರೂ ಇವರ ಮುಂಚೆ ಯಾರೂ ಆಗಲಿಲ್ಲ. ಜನರಿಗೆ ಪ್ರತಿಯೊಂದು ಮಾತಿನಲ್ಲಿಯೂ ಸ್ವದೇಶಿಯಾಗಲಿಕ್ಕೆ ಉಪದೇಶಿಸಿದವರು ಮೊಟ್ಟ ಮೊದಲು ಲೋಕಮನಾನ್ಯಕೆ. ಸ್ವಾಭಿಮಾನಿಯೂ ದೇಶದ ಉನ್ನತಿ ಯನ್ನು ಬಯಸುವವನೂ ಆದ ಪ್ರತಿಯೊಬ್ಬ ಭಾರತೀಯನಿಗೆ ಪ್ರಾತಃ ಸ್ಮರಣೀಯ ಮಹಾವಿಭೂತಿಗಳಲ್ಲಿ ಲೋಕಮಾನ್ಯರ ಪುಣ್ಯನಾಮವೂ ಒಂದಾಗಿದೆಯೆಂದು ಶ್ರೀ. ಅರವಿ೦ದ ಬಾಬುಗಳು ಹೇಳಿದ್ದು ಸಮ ರ್ಪಕವಾಗಿದೆ. « ಲೋಕಮಾನ್ಯರು ಇಲ್ಲದಿದ್ದರೆ ಹಿಂದುಸ್ತಾನವು ಇನ್ನೂ ಅಧಿಕಾರಿಗಳದುರಿಗೆ ಲಾಂಗೂಲ ಚಾಲನ ಮಾಡುತ್ತಲೂ ಹುಡಿಯಲ್ಲಿ ಹೊಟ್ಟೆ ಹೊಸೆಯುತ್ತಲೂ ಅವರ ಅಡಿಗಳ ಮೇಲೆ ಹೊರ ಳಡುತ್ತಲೂ ದೀನ ಭಿಕ್ಟುಕ ವೃತ್ತಿಯಲ್ಲಿಯೇ ಇರಬಹು ದಾಗಿತ್ತು. ಲೋಕಮಾನ್ಯರು ಹಿಂದೀ ಜನರಿಗೆ ತಲೆಯೆತ್ತಿ ಸ್ವಾಭಿ ಮಾನದಿಂದ ನಡೆಯಲಿಕ್ಕೆ ಕಲಿಸಿದರು. ಆದ್ದರಿಂದ ಇನ್ನು ಮುಂದೆ ಹಿಂದೂ ದೇಶವು ಬೇಗನೆ ಸ್ವರಾಜ್ಯವನ್ನು ಸಂಪಾದಿಸಿ ತನಗೆ ಅನಂತ ಉಪಕಾರ ಮಾಡಿದ ಮಹಾಪುರುಷನ ನೆನಪನ್ನು ಅದು ಎಂದೂ ಮರೆಯಲಿಕ್ಕಿಲ್ಲವೆಂದು -ನಂಬಿದ್ದೇನೆ'' ಎಂಬದಾಗಿ. ಸೆಂಟಿನಿಹಾಲ ಸಿಂಗರು ಬರೆದುದು ಯಥೋಚಿತವಾಗಿದೆ.

೧೯

ಲೋಕಮಾನ್ಯರ ಗುಣಕಥನ

ಳಿ ರೆ

೧. ಧೈರ್ಯ, ಸ್ಕೈೇರ್ಯು ಮತ್ತು ಸಾಹಸ ಎಅದೊವಾಷಮು (ರಾನಿ -- ಲೋಕಮಾನ್ಯರು ನಿರ್ಭಯ ವೃತ್ತಿಯವರೂ, ಸಾಹಸ ai ಆಗಿದ್ದುದು ಅವರ ಎಲ್ಲ ನಡೆವಳಿಯಲ್ಲಿಯೂ ಕ೦ಡು ಒರು ತ್ತದೆ; ಅಪರಾತ್ರಿ ಕಾಳರಾತ್ರಿಗಳಲ್ಲಿ ಪ್ರವಾಸದ ಮಾತಿರಲಿ, ಕಟ್ಟಿಡವಿ ಯಲ್ಲಿ ಒಬ್ಬ ೦ಟಿಗರಾಗಿ ಆಲೆದಾಡುವುದಿರಲಿ, ಪರ್ವತಾಗ್ರಗಳ ಸುತ್ತ ಕ್ಸು ಟ್ಟಿನ ಕಣಿವೆಗಳನ್ನು ಏರಿ ಇಳಿಯುವುದಿರಲ ಗಲಾಟಿ ಗುದ್ಧಾಟಿಗಳ ನೆರವಿಯಲ್ಲಿ ಹೋಗುವುದಾಗಲಿ, ಕೊನೆಗೆ ಮಹಾ ಯುದ್ದದ ಭೀಕರ ಕಾಲಾವಧಿಯಲ್ಲಿ ಹಡಗದ ಪ್ರವಾಸಮಾಡುವುದಿರಲಿ. ಬಹಳೇಚನ್ನಾಗಿ ಈಸಲು ಬರುತ್ತಿದ ದ್ದು ದರಿಂದ ಬೇಕಾದಲ್ಲಿ ಈಸಲು ಧುಮುಕುವುದು. ಅವರಿಗೆ ಸಾಹಸ ಸುತ್ತಿ ದ್ವಿಲ್ಲ. ಇ೦ಗ್ಲೆ ೦ಡಿನ ಪ್ರವಾಸದ ಕಾಲಕ್ಕೆ ಹಡಗದ ನಾ ತೊರಳಲ್ಲ ತೇಲಿಸ ಹವ ಪಟ್ಟಿ ಗಳನ್ನು ಕಟ್ಟಿ ತೊಂಡು ಸಣ್ಣ ನಾವೆಗಳಲ್ಲಿ ಶುಳಿತುಕೊಳು ವದನ್ನು. ಹೇತು ತ್ತಿದ್ದರು; ಏಕೆಂದರೆ ಆಗಿನ ಕಾಲದಲ್ಲಿ (ಟಾರ್ಷಡೊ) ನೀರಿನ ಸುರಂಗು ಗಳಿಂದ ಹಡಗವು ಮುಳುಗುವ ಹೆದರಿಕೆಯಿತ್ತು. ಒಂದು ದಿನ ಸಣ್ಣ ನಾವೆಗಳಿಗೆ ಇಳಿಯುವ ರಂಗತಾಲೀಮು ಆಯ್ತು. ಫಿ ಮಾನ್ಯರು ಆಂತಹ ಇಳಿ ವಯಸ್ಸಿನಲ್ಲಿ ಸಹ ಕೊರಳಲ್ಲಿ ಯನ

ಕಟ್ಟಿಕೊಂಡು ಉದ್ದವಾದ ಹಗ್ಗ "ನಿಚ್ಚ ಣಿಕೆಯಿಂದ ಕೆ ಟಾ ದರು. ನಾವೆಯನ್ನು ಹುಟ್ಟು: "ಕಡಿಯುತ್ತ ದೂರಕ್ಕೆ pee ಪ್ರಯೋಗವನ್ನು ಸ್ವಂತ ಮಃ ಇಷ್ಟೆ ಅಲ್ಲ, ಹಗ್ಗ ಬಿಷ್ಚು ವ್ರದೇ ಮೊದಲಾದ ನೌಕೆಯು ಹೊರಡುವ ಪೂರ್ವಸಿತೆದ್ದಯನ್ನೆ ಲ್ಲ ತಾವೇ

೨೦

ರೋಕಮಾನ್ಯರ ಗುಣಕಥನ

ಮಾಡಿದರು. ತಿರುಗಿ ಬಂದು ತಮ್ಮ ಸಂಗಡಿಗರಿಗೆ ಅದನ್ನೆಲ್ಲ ಕಲಿಸಿ ಅವರಿಂದಲೂ ನಾವೆಯನ್ನು ಆಡಿಸಿದರು.

೧೮೯೩ರಲ್ಲಿ ಪುಣೆಯಲ್ಲಿ ಗಲಾಟೆ ಗುದ್ಧಾಟಿವಾದ ಸುದ್ದಿ ಯನ್ನು ನೇಳಿದೊಡನೆಯೆ ಟಿಳಕರು ನಾಮಜೋಶಿ ್ರಭೃತಿಗಳೂಂ ದಿಗೆ ನೇರವಾಗಿ ದೊಂಬಯ ಸ್ಥಳಕ್ಕೆ ಹೋದರು. ಮುಂದೆ ನಾಮಟೋಶಿಯವರೇ ದೂರದ ಷ್ಟಿ ಯಂದ ಬಿಳಕರನ್ನು ಬೇರೊಂದೆ ಡೆಗೆ Ri

«ಯ ಸಭೆಯ ಅಧ್ಯಕ್ಷರನ್ನು ಆರಿ ೂಚನೆಯನ್ನು ತರಬೇಕೆಂದು ಗೊತ್ತಾದಾಗ br ಪಹಿಸಿಕೊತರು. ಆಗಿಸ ಪ್ರಸಂಗ ದಲ್ಲಿ ಹಾ ಮೈಮೇಲೆ ಬಂದ ವಿರೋಧಗಳಿಗೂ ಅತ್ಯಾಚಾರ ಮಾಡಲು ಹವಣಿಸಿದ ಹಲಕೆಲವು ಪುಂಡಗು೦ಡರಿಗೂ ಸಹ ಎಳ್ಳಷ್ಟೂ ಲೆಕ್ಕಿಸದೆ ಪ್ರಶಾಂತ ಗಂಭೀರ ವೃತ್ತಿಯಿಂದ ವ್ಯಾಸಪೀಠದ ಮೇಲೆ ನಿಂತ ಟಿಂಕರು ಎ೦ಟೆದೆಯ ಬಂಟಬಿನಿಗೂ ವಿತಾರಿವವರಾಗಿದ್ದರು. ಅವರ ಸಮಯದ ಅತುಲಧೈರ್ಯ, ಸಹನಶೀಲತೆ ಗಂಭೀಶವೃತ್ತಿ ಮೊದ ಲಾದವುಗಳು ಒಳ್ಳೊ ಳೆ ಸಯವರಿಗೂ ಬೆರಗುಗೊಳಿಸಿದುವು.

ಸ್‌

ಕೋರ್ಟಿನ ನ್ಯಾಯ, ಸೆರೆಮನೆಗಳ ವಿಚಾರದಲ್ಲಿ ಅವರು ತೋರಿ ಸಿದ ಧೈರ್ಯದ ಸಂಗತಿಗಳು ಸರ್ವಶ್ರುತವಾಗಿವೆ. ಇವರ ಮೇಲೆ ಹೀನ ಆರೋಪ ಪವಸ್ತಿ ಟ್ಟು ಮಾಡಿದ ಸ್ಥಾಯ ಸಮಯದಲ್ಲಿಯೂ ಆದರ ಕೊನೆಯ ತೀರ್ಪಿನ ಕಾಲದಲ್ಲಿಯೂ ಲೋಕಮಾನ್ಯರಿಗೆ ವಿನೋದ ಗೋಷ್ಠಿ ಗಳ ನೆನಸಪಾಗಬೇಕೆಂದರೆ ಅವರ ಮನ: ಸಿ ಸಸ್ಟೆ ರ್ಯ, ಶಾಂತಿ ಅಡೆಂತಪದಿರಬೇಕು! ನ್ಯಾಯದ ತೀರ್ಪು ಕೇಳಲು ಹೊರಟಾಗ ಹತ್ತ ಕುಳಿತವರಿಗೆ ಅವರು ನುಡಿದುಡೇನಂದರೆ: ಹೋಗುವಾಗ ನಾಲ್ವರು ಹೊರಟಿವ್ರ; ತಿರುಗಿ ಬರುವಾಗ ನೀವು ಮೂವರೇ ಇರತಕ್ಕ

೨೧

ಟಿಳಕ ಕಥಾವೃತಸಾರ

ವರು. ಆಗ ಜನರು ನಿಮಗೆ (ತ್ರಯಾಣಾ೦ ಧೂರ್ತಾಣಾಂ' ಎಂದು ಹೆಸರಿಡಬಹುದು ಎಚ್ಚರ. '' ಒಬ್ಬ ದೊಡ್ಡ ವಕೀಲನನ್ನು ನೋಡುವು ದರ ಬದಲು ಇಬ್ಬರು ಮಧ್ಯಮ ವಕೀಲರನ್ನು ನೇಮಿಸಿದರಾಯಿತು ಎ೦ದು ಯಾರೊ ನುಡಿದುದಕ್ಕೆ ಇಪ್ಪತ್ತು ವರ್ಷದ ವರನ ಬದಲು ಹತ್ತು ಹತ್ತು ವರ್ಷದ ಎರಡು ವರಗಳನ್ನು ತರಬೇಕು ಎಂದು ಪರಿ ಹಾಸ ಮಾಡಿದರು. | ೧೯೦೮ ರಲ್ಲಿ ಮುಂಬೈ ಹೈಕೋರ್ಟಿನಲ್ಲಿ ನಡೆದ ಅವರ ಮೇಲಿನ ರಾಜದ್ರೋಹದ ಖಟ್ಲೆಯಲ್ಲಿ ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾ ಧೀಶರು ಉಸುರಿದ ಗಂಭೀರ ಮತ್ತು ಭಯಂಕರ ಶಬ್ದಗಳಿಗೆ ಪ್ರತಿಯಾಗಿ ಲೋಕಮಾನ್ಯರು ತಮ್ಮ ಘನಗಂಭೀರ ಧ್ವನಿಯಿಂದ ದಿವ್ಯವಾದ ಶಾಶ್ವತ ತತ್ವವನ್ನೊಂದು ಹೇಳಿ ತಮಗೆ ಶಕ್ಯವಿದ್ದಷ್ಟು ನ್ಯಾಯಾಧೀಶನ ತೇಜೋಭಂಗ ಮಾಡಿದರು. ಬಿಳಕರಿಗೆ ಆಗ ೫೨ ವರ್ಷಗಳ ವಯಸ್ಸು; ಮುಪ್ಪು ಇಣಿಕಿ ನೋಡುತ್ತಿದೆ; ತನ್ನ ಅಧಿ ಕಾರವನ್ನು ಸ್ಥಾಪಿಸಲು ಇಂತಹ ವಯಸ್ಸಿನಲ್ಲಿ ತನಗೆ ಕಠೋರ ಶಿಕ್ಷೆಯಾಗುವುದನ್ನು ತಿಳಿದೂ ತಲ್ಲಣಗೊಳ್ಳದೆ ಎದೆಗುಂದದೆ ಲೋಕ ಮಾನ್ಯರು «4. ನ್ಯಾಯಾಸ್ಕಾನಕ್ಕೆಂತಲೂ ಶ್ರೇಷ್ಠವಾದ ಒಂದು ದೈವೀ ಶಕ್ತಿಯಿದ್ದು ಜಗತ್ತಿನ ನಿಯಂತ್ರಣವನ್ನು ಮಾಡುತ್ತಿದೆ. ನಾನು ಶಿಕ್ಷೆಯನ್ನು ಅನುಭವಿಸು ವುದರಿಂದಲೆ ನನ್ನ ದೇಶದ ಊರ್ಜಿ ತಾವಸ್ಯೆಯಾಗಬೇಕೆಂದು ದೈವೀ ಸಂಕಲ್ಪವಿರುವಂತೆ ತೋರುತ್ತದೆ'' ಎಂದು ನಿರ್ದಾಕ್ಸಿ ಣ್ಯದಿಂದ ಹೇಳಬೇಕಾದರೆ ಏನು ಅವರ ಆತ್ಮ ವಿಶ್ವಾಸ! ಎಷ್ಟು ಅವರ ಅವಿಚಲ ಧೈರ್ಯ! ವಿಲಾಯತಿಯಂದ ಮರಳಿ ಬಂದ ಬಳಿಕ ಲೋಕಮಾನ್ಯರಿಗೆ ಣೆಯ ನಾಗರೀಕರು ಸಾರ್ವಜನಿಕವಾಗಿ ಒಂದು ಮಾನಪತ ಶ್ರವನ್ನು ರ್ಪಿಸಬೇಕೆಂದು ಗೊತ್ತು ಮಾಡಿದ್ದರು. ಆದರೆ ಕೆಲವು ತಲೆತಿರುಕರು ಮಯ ಸಾಧಿಸಿದರೆ ಸೆಗಣೆಮಣ್ಣನ್ನು ಎರಚುವ ಹೊಂಚು ಹಾಕಿ

ಚ್ಟ

a

PAS

ವಿಪಿ

ಲೋಕಮಾನ್ಯ ಗುಣಕಥನ

ರುವರೆಂದೂ ಒಂದು ಸುದ್ದಿಯಿತ್ತು. ಸಂಬಂಧದಿಂದ ಮಿತ್ರರೂ ಆಸುಯಾಯಿಗಳೂ ಮುಂದೇನು ಮಾಡಬೇಕು? ಎಂದು ಮುಂತಾಗಿ ಕಿವಿಮಾತು ನಡೆಯಿಸಿದುದನ್ನು ನೋಡಿದೊಡನೆ ಟಿಳಕರು ಸಿಟ್ಟಾಗಿ ತಟ್ಟಿನೆ ನುಡಿದುದೇನಂದರೆ: «« ಮಾರ್ಕೆಟಿನಲ್ಲಿ ( ಸಭಾಸ್ಥಾನಕ್ಕೆ ) ಹೋಗಿ ನಾನು ನಿಲ್ಲುತ್ತೇನೆ. ಅದಾವನು ಸೆಗಣೆಯನ್ನು ಎಸೆಯುವ ನೆಂಬುದನ್ನು ನಾನು ನೋಡತಕ್ತುವನಿದ್ದೇನೆ.'

ರಾಯಗಡದ ಮೇಲೆ ಒಮ್ಮೆ ಅಲ್ಲಿಯ ಕೆರೆಯಲ್ಲಿ ಈಸಲು ಎಲ್ಲರೂ ಹೊರಟರು. ಆದರೆ ಒಳಗೆ ಜಿಗಿಯಲು ಆವನೂ ಮುಂದೆ ಬರಲೊಲ್ಲನು. ಬಲ್ಲಿ ಅಡ್ಡತಿಡ್ಡ ಕಲ್ಲುಗಳು ನೀರಿನಲ್ಲಿ ಅವಿತಿವೆಯೊ ಎಂದು ಹೆದರಿಕೆ ಎಲ್ಲರಿಗೆ, ಆಗ ಬಿಳಕರು ಮುಂದುವರಿದು « ಕೆರೆ ಯೊಳಗಿನ ಕಲ್ಲುಗಳಿಂದಲೇ ದುರ್ಗದೊಳಗಿನ ಅರಮನೆ ಮೊದಲಾದ ವುಗಳನ್ನೆಲ್ಲ ಕಟ್ಟಿರುವರೆಂದಬಳಿಕ ಇಲ್ಲಿ ಅಂಕಡೊಂಕ ಕಲ್ಲುಗಳು ಎಲ್ಲಿಂದ ಬರಬೇಕು? '' ಎ೦ದವರೆ ನೀರಿನಲ್ಲಿ ತಾನೇ ಮೊದಲು ಪ್ರವೇಶ ಮಾಡಿದರು.

ಡೆಕ್ಕುನ ಕಾಲೇಜಿನಲ್ಲಿ ಒಮ್ಮೆ ಕೆಲವು ಮಿತ್ರರು ಸೇರಿಮೇಲ್ಮಾಳಿ ಗೆಯ ಮೇಲೆ ಮಾತಾಡುತ್ತ ಕುಳಿತಿದ್ದರು. ಮಾತು ಮಾತು ನಡೆದು ಶಕ್ತಿಪರಾಕ್ರಮದ ಮಾತುಗಳೂ ಒಂದವು. ಕೂಟದ ಮೈಯಲ್ಲಿ ಆವೇಶ ಉತ್ಸಾಹವು ಸಂಚರಿಸಿತು. ಅವರಲ್ಲಿ ಒಬ್ಬನು «« ಈಗ ಇಲ್ಲಿಂದ ಫಕ್ಕನೆ ಆದ್ಯತ್ಯರಾಗುವ ಪ್ರಸಂಗ ಬಂದರೆ ಏಸು ಮಾಡುವಿರಿ?'' ಎಂದನು. ಉಳಿದವರೆಲ್ಲನೇಕರು ಒಬ್ಬರೊಬ್ಬರನ್ನು ಸಿರುಕಿಸಿ ಇದೇನು ಅಸಾಧ್ಯವೇ ಸರಿ ಎಂದರು. ಅದರೆ ಬೆಳಕರು ತಟ್ಟಿನೆದ್ದು ಗಂಡುಗಚ್ಚಿಯೆನ್ನು ಕಟ್ಟಿ "ಹುಂ, ಇಕೊಳ್ಳಿ ನಾನು ಹೀಗೆ ಮಾಡುವೆನು ' ಎಂದವರೆ ಮೇಲ್ಮಾಳಿಗೆಯಿಂದ ಕೆಳಕ್ಕೆ ಹಾರಿದರು. ಇವರು ಕಾಲು ಮುರಿದುಕೊಂಡಿರಳಿಕ್ಕೆ ಸಾಕೆಂದ: ಗ್ರಹಿಸಿ ಉಳಿದವ ಶೆಲ್ಲ ಸೋಪಾನ ಮಾರ್ಗದ ಕಡೆಗೆ ಬರುವಷ್ಟರಲ್ಲಿ ಬೆಳಕರು ತಮ್ಮ ಕಾಲಿನಿಂದಲೇ ಮೇಲೇರಿ ಬಂದುದು ಅವರಿಗೆ ಕಂಡಿತು!

೨೩.

ಟಿಳಕ ಕಥಾಮೃತಸಾರ

೨. ಸತತ ಪರಿಶ್ರಮ

ಲೋಕಮಾನ್ಯರು ತಾವು ಆವುದೆ ಕಾರ್ಯವನ್ನು ಕೈಕೊಂಡ ಕೂಡಲೆ ಶಕ್ಯವಿದ್ದ ಎಲ್ಲ ಬಗೆಗಳಿಂದಲೂ ಅದನ್ನು ಕೊನೆಗಾಣಿಸಲಿಕ್ಕೆ ಅವಿಶ್ರಾಂತವಾಗಿ ಸತತ ಪರಿಶ್ರಮ ಮಾಡುತ್ತಿದ್ದರು. ಅವರ ಉನ್ನ ತಿಗೂ ಕೀರ್ತಿಗೂ ಕಾರಣವಾದ ಅನೇಕ ಗುಣಗಳಲ್ಲಿ ಇದೂ ಒಂದು ಮುಖ್ಯವಾಗಿದೆ. ಸಂಬಂಧದಿಂದ ಶ್ರೀ. ಕಾ. ನ. ಕೇಳಕರರು ಹೀಗೆ ನೆನಪುಗಳನ್ನು ಕೊಡುತ್ತಾರೆ:

ನ್ಯೂ ಇಂಗ್ಲಿಷ ಸ್ಕೂಲಿನ ಅನಾವರಣ ಸಮಾರಂಭವಾಗುವ ಮುನ್ನಾದಿನ ನಾಮಜೋಶಿ, ಮತ್ತು ಟಿಳಕರು ಸ್ವತಃ ತಾವೆ ಕೋಣೆಯನ್ನು ಸಾರಿಸಿದರು. ಇರುಳನ್ನು ಅಲ್ಲಿಯೆ ಕರೆಹಲಿಗೆಯ ಮೇಲೆ ಮಲಗಿ ಕಳೆದರು. ಬೆಳಗಿನ ಜಾವದಲ್ಲೆದ್ದು ಬಾಕು ಖುರ್ಚಿ ಗಳನ್ನೆಲ್ಲ ತಮ್ಮ ಉತ್ತರೀಯದಿಂದ ತಿಕ್ಕಿ ಜಳಜಳ ಮಾಡಿ ಮತ್ತೆ ಹತ್ತುಗಂಟಔಯೊಳೆಗಾಗಿ ಊಟ ತೀರಿಸಿಕೊಂಡು ಸಮಾರಂಭದ ಹೊತ್ತಿಗೆ ಹನ್ನೊಂದಕ್ಕೆ ಸಿದ್ಧರೇ!

ಶಾಲೆಯು ಆರಂಭವಾದ ಬಳಿಕ ಸಹ ಎಷ್ಟೋ ದಿನಗಳವರೆಗೆ ಸಂಜೆಯ ಊಟಿ ತೀರಿಸಿಕೊಂಡು ಶಾಲೆಗೇ ಮಲಗುವದಕ್ಕೆ ಹೋಗು ತ್ರಿದ್ದರು. ಆಲ್ಲಿ ಮುಂದಿನ ತಮ್ಮ ಕಾರ್ಯಕಲಾಪಗಳ ವಿಚಾರ ಏಮರ್ಶೆಗಳನ್ನು ನಡಿಸುತ್ತಿದ್ದರು. ಕರೆ ಹಲಿಗೆಯ ಮೇಲೆ ಚಾಪಿ ಯನ್ನು ಚಲ್ಲಿದರಾಯಿತು; ಇದೆ ಹಾಸಿಗೆ. ಒಂದೆರಡು ಗಂಟೆಯ ವರೆಗೂ ಮಾತುಕಥೆಗಳು ನಡೆಯುತ್ತಿದ್ದುವು. ವಿಚಾರ ಚರ್ಚೆ ಯಲ್ಲಯೆ ಮುದ್ರಣಾಲಯ ಮತ್ತು ಕೇಸರೀ-ಮರಾಠಾ ಪತ್ರಿಕೆಗ ಳನ್ನು ತೆಗೆಯುವುದು ಗೊತ್ತಾಯಿತು.

ಒಮ್ಮೆ ಮುದ್ರಣಾಲಯ ಕಟಿ ಡಕ್ಕೆ, ಬೆಂಕಿ ಬಿದ್ಮಾಗ ನಟಿ ರು ಳಲ್ಲಿ ನಾಮಜೋಶಿ ಪ್ಪ ್ರಭೃತಿಗಳು ತಮ್ಮ ತಲೆಯಮೇಲೆ ಅಚ್ಚು ಕೂಟದ ಸಾಮಾನುಗಳನ್ನೆಲ್ಲ ಹೊತ್ತು ಒಯ್ದರು.

ವಿ೪

ಲೋಕಮಾನ್ಯರ ಗುಣಕಥನ

ಇದೇ ಮಾತನ್ನು ಕುರಿತು ಟಿಳಕರ ಚರಿತ್ರಕಾರರೂ ಪಟ ಶಿಷ್ಯರೂ ಆದ ನ. ಚಿ. ಕೇಳಕರರು ಬರೆದಿರುವುದೇನ೦ದರೆ: ಟಿಳಕರ ಕಾರ್ಯಕ್ಷೇತ್ರವು ದೊಡ್ಡದಿದ್ದಂತೆ ವಿಶ್ರಾಂತಿಯಿಲ್ಲದೆ ಕೆಲಸ ಮಾಡುವ ಸಾಮರ್ಥ್ಯವೂ ಅವರಲ್ಲಿ ಅಸಮಾನ್ಯವಾಗಿತ್ತು. ಕೆಲಸದಲ್ಲಿ ಮೈಮರೆತು ಹಸಿವೆ ನೀರಡಿಕೆಗಳ ಎಚ್ಚ ಸೈ ರವೂ ಇಲ್ಲದಿರು ವುದು ಅತಿಶಯೋಕ್ತಿ ಯೆನಿಸಿದರೂ ಕೆಲವು ಅಳತೆಯವರೆಗೆ ಇದು ನಿಜವೂ ಆಗಿದೆ. ಟಿಳಕರು ಸೀಮಾ ಪುರುಷರೆಂದೇ ಹೇಳಲು ಅಡ್ಡಿ ಯಲ್ಲ ಅವರು ಸ್ವತಃ ತಮ್ಮ ಒಬ್ಬ ಮಿತ್ರನ ಹತ್ತರ ಹೀಗೆ ಹೇಳುದು ದರ ಉಲ್ಲೆ ೇಖವಿದೆ. te ಮುಂಬೈಯ ಒಂದು ರಾಷ್ಟ್ರೋಯ ಸಭೆಯ ಸಮೆಯದಲ್ಲಿ ಕೇಸರೀ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ಪ್ರಕಟಿ ಸುವುದಕ್ಕಾಗಿ ನಾನು ಫಲ ಖುರ್ಚಿಯ ಮೇಲೆ ಬಿಟ್ಟೂ ಬಿಡದೆ ೩೬ ತಾಸು ಕುಳಿತು ಕೆಲಸ ಮಾಡಿದ್ದೇನೆ.'' ಅವರು ಹೇಳಿದ ಮಾತು ಸತ್ಯವಿರಬೇಕೆಂದು ನಂಬಲು ಸಾಕಷ್ಟು ಅನುಭವಗಳು ಜನೆ ರಿಗೆ ಹೊರಗೆ ಬೇಕಾದಸು ಶೆ ಬಂದಿವೆ. ಅವರ ದೊಡ್ಡ ದೊಡ್ಡ ಪ್ರಚಾರ ಪ್ರವಾಸಗಳ ಕಾಲಕ್ಕೆ ಹಗಲಿರುಳೆನ್ನದೆ ಹೇಗೆ ಮಾಡುತ್ತಿ ದ್ದ ರೆಂಬದನ್ನು ಜನರು ನೋಡಿದ್ದುಂಟು. ಮತ್ತು ಅದೂ ಸಹ ಗಲಾ ಟೆಯ ತೆಲನ, ಓಡಾಟಿದ ಕೆಲಸ, ಕೂಗುವ ಕೆಲಸ. ಅಂದಬಳಿಕ ಮನೆ ಯಲ್ಲಿ ಆರಾಮವಾಗಿ ಕುಳಿತು ಓದುಬರೆವುದನ್ನು ಇಲ್ಲವೆ ವಾದ ವಿವಾದದ ಕಾರ್ಯವನ್ನು ಅವರು ಬೇಕಾದಷ್ಟು ಹೊತ್ತು ಮಾಡು ತ್ರಿರಬಹುದೆಂಬಲ್ಲಿ ಎನಾಶ್ಚ ರ್ಯ ? ಬಾಪಟಿ ಕಮಾಶೆನ್ನಿನಲ್ಲಿ ದಿನಾಲು ಕಮಿನಾಶನ್ನ ಮುಂದೆ ಹಾಜ ರಿದ್ದು ಉಳಿದ ಹೊತ್ತಿನಲ್ಲಿ ನಾಲ್ವತ್ತು ಐವತ್ತು ಹಾಳಿಗಳನ್ನು ಬರೆದು ಓದಕ್ಕೆ ವಕೀಲನ ಕಡೆಗೆ ಕೊಡುತ್ತಿ ದರು. ಚಿರೋಲ ಕೇಸಿನ ಬಿಪ್ಪಣಿ ಪುಸ್ತ ಕಗಳನ್ನು ಬರೆಯಲು ಅವರು ಹಗಲೆನ್ನಲಿ ಲ್ಲ ಇರುಳೆನ್ನಲಿಲ್ಲ. ಗಂಡ be ಆರ್ಯರ ಮೂಲ ವಸತಿ ಸ್ಥಾನವನ್ನು ಕುರಿತು ಸ೦ಥಬರೆಯುವಾಗ ಮಧ್ಯಾಹ್ನ ಊಟ

೨೫

ಟಳಕ ಕಥಾಮೃತಸಾರ

ಮಾಡಿ ಒಮ್ಮ ಕುಳಿತರೆಂದರೆ ರಾತ್ರಿ ಊಟದ ಹೊತ್ತಿನವರೆಗೆ ಅವರು ಮಿಸುಕಾಡುತ್ತಿರಲಿಲ್ಲ. ಮತ್ತು ಯಾವದೊಂದು ಅಧ್ಯಾಯವನ್ನು ಮುಗಿಸುವದಿದ್ದಾಗ ಊಟವನ್ನೂ ಮುಂದೆ ನೂಕುತ್ತಿದ್ದರು. ಅವರ ಹಿಡಿತದಲ್ಲಿ ಸಿಕ್ಕ ಲೇಖಕನು ದಣಿದು ತಿಣಿಕಬೇಕಾಗುತ್ತಿತ್ತು; ಆದರೆ ಟಿಳಕರಿಗೆ ಮಾತ್ರ ದಣಿಎಲ್ಲ. ಟಿಳಕರ. ಇಡೀ ಆಯುಷ್ಯದ ಲ್ಲೈಲ್ಲ ಲೇಖಕನಿಗೆ ತಾವು ಏಷಯವನ್ನು ಹೇಳಿ ಬರೆಯಿಸುತ್ತಿದ್ದುದು; ಸ್ವಂತ ಕೈಯಿಂದ ಬರೆಯು ವುದಕ್ಕೆ ಅವರಿಗೆ ಬೇಜಾರ. ಹೀಗಿದ್ದರೂ ಮಂಡಾಲೆ ಸೆರೆಮನೆಯಲ್ಲಿ) ಅವರು ಗೀತಾರಹಸ್ಯವೆನ್ನು ಆಮೂಲಾ ಗ್ರವಾಗಿ ಸ್ವಹಸ್ತದಿಂದ ಅಲ್ಪಾವಧಿಯಲ್ಲಿಯೇ ಬರೆದು ತೆಗೆದರೆಂಬ ಮಾತು ಅವರ ಅವಿಶ್ರಾಂತಶ್ರಮದ ಉತ್ಕೃಷ್ಟ ದೃಷ್ಟಾಂತವಾಗಿದೆ. ಗೀತಾರಹಸ್ಯದ ಪ್ರಥಮ ಮುದ್ರಣದ ಕಾಲಕ್ಕೆ ನಸಕು ಹರಿವುದ ಕೊಳಗಾಗಿ ಎದ್ದು ಚಿತ್ರಶಾಲಾ ಪ್ರೆಸ್ಸಿಗೆ ಹೋಗಿ ಅಲ್ಲಿ ಕಂಪೊಸಿಟಿರ ಮತ್ತು ಪ್ರೂಫ ಕರೆಕ್ಟರರಿಗೆ ಬೆನ್ನು ಹತ್ತುತ್ತಿದ್ದರು. ಇಂತು ಬೆಂಬತ್ತಿ ೨-೩ ತಿಂಗಳಲ್ಲಿಯೇ ಮೊದಲನೆಯ ಆವೃತ್ತಿಯನ್ನು ಕಟಿಸಿದರು. ಬೇಸರ ಎಂಬ ಶಬ್ದವೇ ಅವರಿಗೆ ಗೊತ್ತಿದ್ದಿಲ್ಲ. ೩. ಮಿತ್ರಪ್ರೇಮ

ಟಿಳಕರ ಮಿತ್ರಪ್ರೀತಿ ಅನ್ಯಾದೃಶವಾದುದು. ಲೋಕಮಾನ್ಯರು ಯಾರನ್ನಾದರೂ ತಮ್ಮವನೆಂದು ತಿಳಿದ ಬಳಿಕ ಆಯಿತು; ವ್ಯಕ್ತಿ ಯನ್ನು ಎಂದೆಂದಿಗೂ ಮರೆವಂತಿಲ್ಲ. ಲೋಕಮಾನ್ಯರು ತಮ್ಮ ಗೆಳೆ ಯರಿಗಾಗಿ ತೋರಿಸಿದ ಪ್ರೀತಿ ಸ್ವಾರ್ಥತ್ಯಾಗಗಳಿಗೆ ಅಳತೆಯೆ ಇಲ್ಲ. ಅವರಿಗಾಗಿ ಅನುಭವಿಸಿದ ಕಷ್ಟಗಳಿಗೆ ಎಣೆಯಿಲ್ಲ. ಶ್ರೀಮಂತ ಬಾಬಾ ಮಹಾರಾಜ ಎಂಬ ಮಿತ್ರನ ಕೆಲಸಕ್ಕಾಗಿ ಲೋಕಮಾನ್ಯರ ಅರ್ಧ ಕ್ಕಿಂತ ಹೆಚ್ಚು ಆಯುಷ್ಯವು ವೆಚ್ಚಾಯಿತು. ಎರಡು ಎರಡೂವರೆ ಲಸ್ಲೆ ಹಣವು ಹಾಳಾಯಿತು. ಲೋಕಮಾನ್ಯರ ಸುದೈವದಿಂದ ನ್ಯಾಯದಲ್ಲಿ ಕೊನೆಗೆ ಪ್ರಿವ್ಹಿ ಕೌನ್ಸಿಲಿನಲ್ಲಿ ಗೆಲವು ದೊರೆತುದರಿಂದ

ಪಿಸ

ರೋಕೆಮಾನ್ಯರ ಗುಣಕಥನೆ

ವೆಚ್ಚವಾದ ಅಕ್ಟಾವಧಿ ರೂಪಾಯಿಗಳ ಸಾಲವು ಮೈಮೇಲೆ ಬರಲಿಲ್ಲ ವೆಂಬುದು ನಿಒ. ಆದರೆ ಬಟ್ಟೆಯಲ್ಲಿ ಬೆಳಕರಿಗೆ ಸಹಿಸಬೇಕಾದ ಮಾನಸಿಕ ಶಾರೀರಿಕ ಕೆ ೇಶಗಳ ಮೂಲಕವಾಗಿಯೆ ಅವರ ಕೆಲವೊಂದು ವರ್ಷಗಳ ಆಯುಷ್ಯವಾದರೂ *ಡಿಮೆಯಾಗಿರಲಿಕ್ಕೆ ಬೇಕೆಂದು ಅನೇ ರು ಹೇಳುತ್ತಾರೆ.

ಶ್ರೀಯುತ ಬಾಪಟಿರೆಂಬ ಬಡೋದೆಯ ಇನ್ನೊಬ್ಬ ಮಿತ್ರರ ವಿಷಯಕ್ಕೂ ಹೀಗೆಯೆ ಕೆಲ ದಿನ ಲೋಕಮಾನ್ಯರಿಗೆ ತಮ್ಮ ಜೀವ ವನ್ನು ಸವೆಯಿಸಬೇಕಾಯಿತು. ಶ್ರೀ. ಬಾಪ ಟಂ ನ್ನು ಬಡೋದೆಯ ಸೆಸಿಡೆನ್ಸಿಯವರು ತೊಡಕಿನಲ್ಲಿ ಹಿಡಿಯಬೇಕೆಂದು ತರ ಮೇಲೆ ಅನ್ಯಾಯದ ಆರೋಪವನ್ನು ಹೊರಸಿದ್ದ ರು. ಆಗ ಲೋಕಮಾನ್ಯರು `ಬಡೋದೆಗೆ ಹೋಗಿ ಅಲ್ಲಿಯೆ ನಿಂತು ಇರುಳನ್ನು ಹಗಲು ಮಾಡಿ ದುಡಿದು ಕಾಯಿದೆಕಾನೂನುಗಳ ಸಹಾಯವನ್ನು ಒದಗಿಸಿಕೊಟ್ಟು ಮಿತ್ರರಿಗೆ ನೆರವಾದರು. ಕಾಲಕ್ಕೆ ನೆಳಲಿಗೆ ನಿಲ್ಲಲಕ್ಕೂ ಜನರು ಅಂಜುತ್ತಿದ್ದರು. ಆದರೆ ಲೋಕಮಾನ್ಯರು ಮಿತ್ರಪ್ರೇಮದಿಂದ ಆರ್ಥಿಕ, ಶಾರೀರಿಕ, ಮಾನಸಿಕ ತೊಂದರೆಗಳಾವವನ್ನೂ ಲೆಕ್ಕಿಸದೆ ಶ್ರೀ. ಬಾಪಟಿರ ಸಹಾಯಾರ್ಥವಾಗಿ ಬಡೋದೆಗೆ ಧಾವಿಸಿ ಹೋದರು.

ಅವರ ಆಯುಷ್ಯದಲ್ಲಿ ಇನ್ನೂ ಎಷ್ಟೋ ಇಂತಹ ಪ್ರಸಂಗ ಗಳು ಇನೆ. ರಾಜಕೀಯ ಆಂದೋಲನಗಳಲ್ಲಿ ಬಕ ಕೆಷ ಬಟ್ಟಿ ಸೈಂತಹ ದೇಶಸೇವಕರಲ್ಲಿ ಬಡತನದ ಬೇಗೆಯಿಂದ ಬಳಲಿ ಕಂಗೆಟ್ಟ ಎಷ್ಟೋ ಜನರು ಅವಶ್ಯಕವಾದ ನೆರವು ಕೊಟ್ಟು ಅವರನ್ನು ಹಚ್ಚಿದ ಉದಾಹರಣೆಗಳಿಗೂ ಕೊರತೆಯಿಲ್ಲ. ಶ್ರೀ. ಭಟ್ಟ. ಎ೦ಬ ನಾಸಿ ಕದ ತರುಣರೊಬ್ಬರು ೧೯೦೭ ಕ್ರಾಂತಿಕಾರರ ತಂಡದಲ್ಲಿ ಸೇರಿದ ಆರೋಪದಿಂದ ಕ್ಲೆ, ಗೆ ಗುರಿಯಾಗಿದ್ದರು. ಅವರು ಸೆರೆಮನೆಯಿಂದ ಹೊರಗೆ ಬಂದಬಳಿಕ ಬಡತನದ ಬಳಲಿಕೆಯಿಂದ ಕಂಗೆಟ್ಟು ಇಲದ ಬಣಿಕೆಗಳಿಗೆ ಒಳಗಾಗಿದ್ದರು. ಇಂತಹ ಸಂದರ್ಭದಲ್ಲಿ

೨೭

ಟಳಕ ಕಥಾಮೃತಸಾರ

ಮಾನ್ಯರು ಅನರನ್ನು ಕೇಸರಿಯ ಸಂಪಾದಕ ವರ್ಗದಲ್ಲಿ ಸೇರಿಸಿ ಕೊಂಡು ಹೊಟ್ಟೆಯ ಚಿಂತೆಯೊಳಗಿಂದ ಮುಕ್ತರನ್ನಾಗಿ ಮಾಡಿದರು. ಇಷ್ಟೆ ಅಲ್ಲದೆ ಶ್ರೀ. ಭಟ್ಟಿರು ಮುಂದಿನ ವಿದ್ಯಾಭ್ಯಾಸಕ್ಕಾಗಿ ನೆರವು ಬೇಡಿದಾಗ ಶಿಕ್ಷ ಕ್ಕಾಗಿ ಕೆಲವು ಹಣವನ್ನೂ ಹೊಟ್ಟು ತಮ್ಮ ಮೇಲೆ ಲೋಕಮಾನ್ಯರು ಅನ೦ತ ಉಪಕಾರಗಳನ್ನು ಮಾಡಿದರೆಂದು ಅವರೇ ಬರೆದಿರುತ್ತಾರೆ. ೪. ಕೋಮಲ ಮನಸು

ಪ್ರೊ. ವಾ. ಮ. ಜೋಶಿ ಎಂಬವರು ಮರಾಠಾ ಪತ್ರಿಕೆಯ ಸಹಸಂಪಾದಕರಿದ್ದಾಗ ಒಂದ ಒಂದು ಅನುಭವವನ್ನು ಹೀಗೆ ಬರೆದಿ ದ್ದಾರೆ:

ವಿಭೂತಿಗಳ ಸಂದರ್ಶನದಿಂದ, ಅವರ ಪ್ರೀತಿ ಪುರಸ್ಸರವಾದ ಒಂದೆರಡು ಶಬ್ದಗಳಿಂದ, ಕಕ್ಕುಲತೆಯ ನೋಟದಿಂದ, ಗಂಭೀರ ಮಂದ ಸ್ಥಿತದಿಂದ ಅಥವಾ ಮೌನ ಮ್ಯಾಖ್ಯಾನದಿಂದಲೇ ಎಷ್ಟೊ ಸಾರೆ

ಭಿದ್ಯತೇ ಹೃದಯಗ್ರಂಥಿಃ ಛಿದ್ಯೆಂತೇ ಸರ್ವಸಂಶಯಾಃ |

ಹೃದಯದೊಳಗಿನ ಗಂಟು ಒಡೆಯುತ್ತದೆ; ಎಲ್ಲ ಸಂಶಯಗಳೂ ಓಡುತ್ತವೆ ಎಂಬಲ್ಲಿ ಏನೂ ಸಂಶಯವಿಲ್ಲ.

ನನ್ನು ಅಂತರಂಗದೊಳಗಿನ ಕೆಲವು ಗಂಟುಗಳು ಹೀಗೆಯೆ ಒಡೆ ದಿನೆ. ಒಂದು ಗಂಟು ಬೆಳಕರ ಬಗೆಗೆ ಇತ್ತು. ಬಿಳಕರೆಂದರೆ ನನ ತುಂಬಾ ಆದರವಷ್ಟೆ ಕೇ ಅಲ್ಲ, ಪೂಜ್ಯ ಬುದ್ದಿಯೂ ಇತ್ತು; ಮತ್ತು ಇನ್ನೂ ಇದೆ. ಆದರೆ ಎದೆಯ ಒಂದು ಬದಿಯಲ್ಲಿ ಅವರ ಬಗ್ಗೆ ಒಂದು ಗಂಟು ಇತ್ತು. ಓಿಳಕರು ಎಷ್ಟೆ ಹೇ. ಧೀಮಂತರೂ ವಿಗಾಂಸರೂ ಸ್ವದೇಶಾಭಿಮಾನಿಗಳೂ ಸ್ವಾರ್ಥತ್ಯಾಗಿಗಳೂ ಆಗಿರುಲ್ಲ ಅರ” ಅವರು ನೀರಸ ತರ್ಕಪುಧಾನ' ಕಕೋರವೃತ್ತಿಯವರು ಎಂದ ಧಕ್ಷ ತಿಳುವಳಿಕೆಯಾಗಿತ್ತು. "ಮರಾಠಾ' ಆಫೀಸಿನಲ್ಲಿ ಒಂದ್ದು ವರ್ಷ ಕೆಲಸ ಮಾಡಿದ ಮೇಲೆ ನನ್ನ ಗ್ರಹಿಕೆಯು ದೃಢವಾಗತೊಡಗಿತು.

೨೮

ಕೋಕೆಮಾನ್ಯರ ಗುಣಕಥನ

ಆದರೆ ಮುಂಡೆ ಒಂದು ಶನಿವಾರ; ಇರುಳು ೧೧-೧೨ ಗಂಟೆಯ ಸುಮಾರು. ಮರಾಠಾ (ಇಂಗ್ಲಿಷ; ಪತ್ರಿಕೆಯ ಮೊದಲ ಅಚ್ಚು (ಪ್ರೂಫು) ಗಳನ್ನು ತಿದ್ದಿ ಕೊಡುನದಕ್ಕಾಗಿ ನಾನು ಆಫೀಸಿಗೆ ಹೋಗಿದ್ದೆನು; ಆಗ ಬೆಳಕರೂ ಸಹಜವಾಗಿ ಅಲ್ಲಿ ಬಂದರು. ಅವರೊ ಡನೆ ಅಂದು ಆದ ಸ೦ಂಭಾಷಣದಿಂದ ಲೋಕೋತ್ತರಸಾಧುಸತ್ತ್ಪುರುಷ ರಂತೆ ಟಿಳಕರು ಸಹ "ವಚ್ರಾದಸಿ ಕಕೋರಾಣಿ, ಮೃದೂನಿ ಕುಸು ಮಾದಪಿ1' ಎ೦ಬ ಮಾತಿಗೇನು ಹೊರತಾಗಿಲ್ಲವೆಂಬುದರ ಮನವರಿಕೆ ಯಾಯಿತು. ಆ, ಮಾತುಕಥೆಗಳು ನಡೆದು ನಾನು ಇರುತ್ತಿದ್ದ ಶನಿವಾರ ಪೇಟೆಯೊಳಗಿನ ತಾಂಬೆಯವರ ವಾಡೆಯ ಮಾತು ಹೊರ `ಬೆತು. ಮಹಮನೆಯ ಯೋಗಾಯೋಗವೇ ಒಂದು ವಿಲಕ್ಚ್‌ ವಾಗಿದೆ. ಪುಣೆಯೊಳಗಿನ ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳು ಇಲ್ಲಿ ಹಲಕೆಲವು ದಿನಗಳಾದರೂ ಇದ್ದುದು ಕಂಡು ಬರುತ್ತದೆ. ಟಿಳಕ, ಆಗರಕರ, ಗೋಖಲೆ, ಶ್ರೀಧರಪ೦ತ, ಕರಂದೀಕರ, ಶಂಕರರಾವ ಅವಾಟಿ ಮೊದಲಾದವರಿಗೆ ಮನೆಯೇ ಆಶ್ರಯವನ್ನು ಕೊಟ್ಟಿತ್ತು. ವಾಡೆ ಮತ್ತು ಅಲ್ಲಿಯ ಸಂದಿಯ ಮಾತು ಬಂದು ಅಲ್ಲಿಯೆ ಕೆಲ ದಿನ ಟಿಳಕರ ಮನೆಯ ಹತ್ತರ ಬಾಡಿಗೆಯಿದ್ದ ಅವರ ಜೀವದ ಗೆಳೆಯ ಆಗರಕರರ ನೆನಪು ಸಹಜವಾಗಿ ಉಂಟಾಯಿತು. ಆಗರಕರರು ಸುಧಾರಕ' ಪತ್ರಿಕೆಯನ್ನು ಎಂಥ ಪರಿಸ್ಥಿತಿಯಲ್ಲಿ ಯಾಕೆ ತೆಗೆಯ ಬೇಕಾಯಿತು ಎಂಬುದನ್ನೆಲ್ಲ ಬಿಳಕರು ಹೇಳಿದರು. ತಾಂಬೆಯವರ ಮಹಮನೆ ಯಲ್ಲಿದ್ದುದರ ಆಗರಕರರ ಗೆಳೆತನದ ಹಿಂದಿನ ಚಿತ್ರ, ಪಟ್ಟವ" ಪಣ್ಣೆದುರಿಗೆ "ಕಟ್ಟಿ ದಂತಾದುದರಿಂದ ಸಾಧಾರಣವಾಗಿ ಎಂದೂ ರಾಗವ ಟಿಳಕರು ಇಂದು ಅಲ್ಪ ಸ್ವ ಲ್ಪ ಮೈಮರೆತರು; aS ಬಗ್ಗೆ ಮಾತನಾಡುವಾಗಲ೦ತೂ ಅವರ ಬಾಯಿಂದ ಮಾತುಗಳೆ ಹೊರಡದಾದುವು; ಕಣ್ಣಿಂದ ನೀರ ಹನಿಗಳು ಮಾತ್ರ ಪಟಪಟನೆ ಕೆಳಗೆ. ಉದುರಿದವು. ವೃತ್ತಪತ್ರಿಕೆಗಳಲ್ಲಿ ಒರೆಯುವಾಗ

ರಿ

ಟಿಳಕೆ ಕಥಾಮೃತಸಾರ

ಶ್ರೀ. ಆಗರಕರರು ಪ್ರತಿಸ್ಪರ್ಧಿಗಳೆಂದು ಅವರ ಮೇಲೆ ನಿರ್ದಾಕ್ಷಿಣ್ಯ ದಿಂದ ತೀತ್ಷ್ಶ ks ಬೇಕಾಸ್ತ್ಯವನ್ನೂ ್ರಯೋಗಿಸುತ್ತಿದ್ದರೂ ಲೋ. ಟಿಳ ಕರ ಅಂತಃಕರಣದ ಆಂತರಂಗದಲ್ಲಿ ತಮ್ಮ ಗೆಳೆಯನ ವಿಷಯಕ್ಕೆ ತುಂಬಾ ಆದರವೂ ಪ್ರೀತಿಯೂ ವಾಸವಾಗಿದ್ದುವೆಂಬುದು ಅಂದು ನನಗೆ ಅನುಭವಕ್ಕೆ ಬಂದಿತು. ಓಿಳಕರು ಇಷ್ಟು ಶೆ ಕೋಮಲ ಹೃದಯರೆಂದು ನಾನು ತಿಳಿದಿದ್ದಿಲ್ಲ. ವದುರಾಳಿಗಳೊಡನೆ ಕಠೋರ ತನದಿಂದ ಕಾದಾಡುವ ಕಡುಗಲಿಯ ಆ೦ತರಂಗವು ಮೃದುಮಧು ರವೂ ಆಗಿರು ವ್ರದೆಂದು ಅಂದು ಲೋಕಮಾನ್ಯರು ತಮ್ಮ ಮಿತ್ರನಿಗೆ ಅರ್ಪಿಸಿದ ಅಶ್ರುಗಳ ಜಲಾಂಜಲಿಯಿಂದ ಚೆನ್ನಾಗಿ ನನ್ನ ಮನವರಿಕೆ ಯಾಯ್ತು. ಪ್ರಸಂಗವೇನೊ ಕ್ಲುಲ್ಲಕವೆನಿಸುವಂತಿದೆ. ಆದರೆ ಮಹಾ ವಿಭೂತಿಗಳ ಬಾಹ್ಯ ಆಚರಣದ ನಿರ್ಜಲ ಮೇರು ಪ್ರದೇಶಗ ಳಲ್ಲಿ ಸ್ನೇಹರಸಪೂರ್ಣ ವಿದ್ಗೆಂಗೆಯೂ' ಹೇಗೆ ಗೂಢವಾಗಿ ಹರಿಯು ತ್ಲಿರುತ್ತಾಳೆಂಬ ಪ್ರಸಂಗದಿಂದ ಚೆನ್ನಾಗಿ ವ್ಯಕ್ತವಾಗುವಂತಿದೆ. ೫. ಪ್ರಸಂಗಾವಧಾನ

೧೯೧೬ ರಲ್ಲಿಯ ಒಂದು ಸಂಗತಿ. ಲೋಕಮಾನ್ಯರು ಗದುಗಿಗೆ ಕೆಲವೊಂದು ಸೈಂತದ ಕೆಲಸಕ್ಕಾಗಿ ದಯಮಾಡಿಸಿದ್ದರು. ಆಗ ಊರ ಪ್ರಮುಖರಾದ ಡಾ. ಉಮಚಿಗಿ ಡಾ. ಹುಯಿಲಗೋಳ ಪ್ರಭೃತಿಗಳು ಲೋಕಮಾನ್ಯರಿದ್ದೆಡೆಗೆ ಹೋಗಿ, ಒಂದು ಉಪನ್ಯಾಸವನ್ನು ಕೊಡಲು ಬಿನ್ನವಿಸಿದರು. ಆದರೆ «« ನನ್ನ ಮರಾಠಿ ಭಾಷಣಗಳು ಇಲ್ಲಿಯವರಿಗೆ ಹೇಗೆ ತಿಳಿಯೆಬೇಕು?'' ಎಂದು ಲೋಕಮಾನ್ಯರು ಉಸುರಿದರು. “ಅದಕ್ಕೆ ಪ್ರತ್ಯುತ್ತರವಾಗಿ ಊರ ಪ್ರಮುಖರು " ಇಲ್ಲಿಯೆ ಜನಗಳೆಲ್ಲ ತಮ್ಮ ದರ್ಶನೋತ್ಸುಕರಾಗಿ ಕಾದುಕೊಂಡು ಕುಳಿತಿದ್ದಾರೆ; ಆದುದ ರಿಂದ ತಾವು ನಮ್ಮೂರವರ ಆಳಲಿ ಭಕ್ತಿಯ ಸನ್ಮಾನವನ್ನು ಸ್ವೀಕರಿ ಸುವುದಾಗಲಿ'' ಎಂದು ಬೇಡಿಕೊಂಡುದಕ್ಕೆ ಲೋಕಮಾನ್ಯರು ಒಪ್ಪಿ ಕೊಂಡರು. .

೩೦

ಲೋಕಮಾನ್ಯರ ಗುಣಕಥನ

ಇತ್ತ ಮಧ್ಯಾಹ್ನದಲ್ಲಿ ಅಲ್ಲಿಯ ಮಾಮಲೆದಾರರಾದ ಶ್ರೀ. ಪಡಿಬಿದರಿಯವರು ಸಭೆಯನ್ನು ವಿರಚಿಸದಿರಲಿಕ್ಕೆ ಹೇಳಿದರು. ಊರ ಪ್ರಮುಖರು ಮಾತಿಗೆ ಒಪ್ಪದ್ದಕಾರಣ ಮಾಮಲೇದಾರರು ಸಭೆ ಯನ್ನು ನಿಲ್ಲಿಸಿಬಡುವ ಅಪ್ಪಣೆ eh ಹೆದರಿಕೆ ಹಾಕಿದರು. ಆಂದು ಜಿಲ್ಲೆಯ ತಲೆ ಸೀತ್ಟರ ಮಿ. ಟಿರ್ನರರು ಗಡುಗಿನಲ್ಲಿಯೆ ತಂಗಿ ದ್ಸರು. ಗೊತ್ತಾದ ವೇಕೆಗಿಂತ ಎಷ್ಟೋ ಹೊತ್ತು ಮೊದಲೆ ಸಭ ಸ್ಥಾನದಲ್ಲಿ ೧೦-೧೨ ಸಾವಿರ ಜನ ಗಾ Rg ಲೋಕಮಾನ್ಯರು ಸಭೆಗೆ ಬರುವ ಮೊದಲೆ ಮಿ. ಪಡಿಬಿದಿರಿಯವರು ಬಂದು ಜನರನ್ನು ಚದರಿಸಿಬಿಟ್ಟಿ ರು; ಮುಂದಾಳುಗಳಿಗೆ ವ್ಯಾಸಸೀಠ ವನ್ನು ಕಿತ್ತೊಗೆಯಲಕ್ಕೆ ಪಿಸ.ತ್ತಲೆ ಅವರು ಬಾಯ್ತಾತು

ಬೇಡ; ನಿಮ್ಮ ಕಟ್ಟಿಪ್ಪಣೆಯನ್ನು ಬರೆದು ಕೊಡಿರೆಂದರು. ನನ್ನ ಬಾಯ್ತಾತೇ ಬರೆದಪ್ಪಣೆಯೆಂದು ತಿಳಿಯಿರಿ. ನಾನು ಫಸ್ಟ ರ್ಕ ಕ್ಲಾಸ

ಮ್ಯಾಜಿಸ್ಥೆ ೨ಟನಿದ್ದೇನೆ'' ಎಂದು ಆರ್ಭಟಿಸಿದರು. «ಬೇಕಾದರೆ ನೀವೆ ವ್ಯಾಸಪೀಠವನ್ನು ಇತ್ತಿಸಿರಿ; ನಾವದನ್ನು ಕಿತ್ತಲಾರೆವು್ರ'' ಎಂದು ಮುಂದಾಳುಗಳು ಮರುನುಡಿದರು. ಮಾಮಲೇದಾರ ಸಾಹೇಬರು ತಾವೇ ಅದನ್ನು ಕಿತ್ತಿ ಸಿದರು.

ಸಭೆಯ ಚಾಲಕರು ಸಂಗತಿಯನ್ನು ಲೋಕಮಾನ್ಯರಿಗೆ ಅರುಹಿ ಸಭೆಯಂತೂ ಜರುಗಲೇಬೇಕೆಂದು ತಮ್ಮ ಇಚ್ಛೆಯಿರುವು ದಾಗಿ ವಿಜ್ಞ್ಯಾವಿಸಿಕೊಂಡರು. ಚತತ) ತಮ್ಮೂರಿಗೆ ಒಂದ ವಂದ್ಯ ಮಹಾ ಪುರುಷನಿಗೆ ಆದರ ಸತ್ಕಾರವನ ಸ್ಸ ಸ್ವೀಕರಿಸಲಿಕ್ಕೆ ಔತ ನವನ್ನು ಕೊಟು ಏನಾದರೊಂದು ನಿಮತ್ತದಿಂದ ಅದನ್ನು ಮಾಡದೆ ಬಿಡುವುದರಿಂದ ತಮ್ಮ ಹಾಗೂ ಮಾನ್ಯ ಅತಿಥಿಯ ಗೌರವಕ್ಕೆ ಕುಂದು ಬಂದಂತಾಗುವುದೆಂದು ತಿಳಿದು ಊರ ಪ್ರಮುಖರು ಏನೇ ಆಗಲಿ ಸಭೆಯು ಆಗುವುದೇ ಯುಕ್ತವೆಂದು ಆಗ್ರಹಪ ಪಟ್ಟಿರು, ಲೋಕ

ನಾನ್ಯರು ಅವರಿಗೆ, ನೀವೇನೂ ಹಾಗೆ ಭಾವಿಸಿಕೊಳ್ಳಬೇಡಿರಿ, ಫಫಗ್ಗೆ

೩೧

ಟಿಳಕ ಕಥಾಮೃತಸಾರ

ಇ೦ತಹ ಪ್ರಕಾರಗಳು ಹೊಸವಲ್ಲ; ಎ೦ದು ಮುಂತಾಗಿ ಸಮಾಧಾನದ ಮಾತುಗಳನ್ನು ಹೇಳಿ ನಿಮಗೆ ಬರೆಹದಪ್ಪ ಶನೆಯು ಬಂದಿದೆಯೆ ಎಂದು. ಪ್ರಶ್ನಿಸಿದರು, ಅದಾವುದೂ ಇಲ್ಲವೆಂದು ತಿಳಿಯುತ್ತಲೆ ಲೋಕ ಮಾನ್ಯರು ನುಡಿದರು. ಹಾಗಾದರೆ ಅತ್ಯುಗತ್ಯವಾಗಿ ಸಭೆಯನ್ನು ಏರಚಿಸಿರಿ; ನಾನೊಪ್ಪಿ ಕೊಂಡಂತೆ ತಾಂಬೂಲ ಸಮಾರಂಭಕ್ಕೆ ಬರು ವೆನು; ಅಲ್ಲಿ ಬಾಯ ಡಾ ಬರೆಹದ ಅಪ್ಪಣೆಯು ಬಂದರೂ ಅದನ್ನು ನಾನು ನೋಡಿಕೊಳ್ಳು ಮನುಃ

ಮತ್ತೆ ಸಭೆಯೂ ಸೇರಿತು, ಲೋಕಮಾನ್ಯರು ದಯಮಾಡಿಸಿ

ದರು. ಅಧಿಕಾರಿಗಳೂ ಕೂಡಲೆ ಬರಹದಪ್ಪಣೆಯನ್ನು ಅವರ ಕೈಗೆ ಕೊಟ್ಟರು. ಲೋಕಮಾನ್ಯರು ಅದನ್ನು ಶಾಂತರೀತಿಯಿಂದ ಓದಿ ಕೊಂಡಬಳಿಕ « ಇದರಲ್ಲೇನಿದೆ?'' ಎಂದು ನಸುನಕ್ಕು ಮುಂದೆ ದರು. ಆಪ್ಪಣೆಯಲ್ಲಿ ನಾನು ತಾಂಬೂಲವನ್ನು ಸ್ವಿ ಸ್ನೀಕರಿಸಕೂಡ ದೆಂದು ಎಲ್ಲಿ ದೆ?” ಚಿತ್ತ ಕೊ ್ಲೀಭಕ ಉಪನ್ಯಾಸ ಮೊಡಬಾರಣೆಂದು ಮಾತ್ರ ವಿಧಿಸಿದೆ. ನಾನು ತಮ್ಮ ಅಪ್ಪ ಣೆಯನ ನ್ನು ಶಿರಸಾ ವಹಿಸಲು ಸಿದ ನಿದ್ದೆ ಅನೆ. ಚಿತ್ತಳೊ ್ಲೀಭಕ ವ್ಯಾಖ್ಯಾನಗಳನ್ನು. ಹೇಳಲು ನಾನಿಲ್ಲಿ ಒಂದಿಲ್ಲ. ಚಿತ್ತಕೊ ನೀಭಕ ಆಂದರೇನು ಬ೦ಬುದನ್ನು ನಾನು ಚನ್ನಾಗಿ ಒಲ್ಲೆ; ಅಲ್ಲದೆ ಸನ್ನ ಉಪನ್ನಾ ಿಸವು ಚಿತ್ತಕೊ ಸೀಧಕವಾಗಿತ್ತೆ ಬಡೇ ಸಿದ | ಪಡಿಸಬೇಕಾದೀತೆಂಬುದು ಮಾತ್ರ ಸೆಸಪಿರಲಿ. ಲೋಕ

ಮಾನ್ಯರ ಕೆಶಾಗ ಬುದ್ದಿಯ ಹಾಗೂ ಪ್ರಸಂಗಾವಧಾನ ಜಾಣ್ಮೆಯ ಡತುರೋಕ್ಷಿ ಗಳನ್ನು ಕೇಳುತ್ತ ಲೆ ಮಾಮಲೇದಾರರು ಬುದಿ ಶೂನ್ಯ ರಾದರು. Pe ಮಾಡಬೇಕೆಂಬುದು ತಿಳಿಯದಾಯಿತವರಿಗೆ. ಕಲೇಕ್ಸ ರರ ಬೀಡು ಇಲ್ಲಿಯೆ ಇದೆ'' ಮಾಮಲೇದಾರರು ಉಸುರಿ ದರು ಸತ ನವರಿಗೆ ಕೇಳಿಬರುತೆ ತ್ತೇನೆ; ಸ್ವಲ್ಪ ತಡೆಯುವಿರಾ? '' ಲೋಕಮಾನ್ಯರು ಅದಕ್ಕೆ ಸಮ್ಮುತಿಸಲು ಮಾಮಲೇದಾರರು ಕಲೇ ಷ್ಟ ಟರರನ್ನು ಕಾಣಹೋದರು. ತಾಂಬೂಲ ಸಮಾರಂಭಕ್ಕೆ ಅಡ್ಡೀ

೩೨

ಲೋಕಮಾನ್ಯರ ಗುಣಕಥನ ಮಾಡುವುದು ಅನುಚಿತವೆಂದು ತೋರುವಂತಿತ್ತು. ಆಗ ಕಲೇಕ್ಟರರು ಮಾಮಲೇದಾರರ ಮೇಲೆ ತುಂಬಾ ರೇಗಿದರಂತೆ. ಸಭೆಯನ್ನು ನೀವೇ ಎಕೆ ನಿಲ್ಲಿಸಲಿಲ್ಲವೆಂಬ ಕಲೇಶ್ಟರರ ಪ್ರಶ್ನೆಗೆ ತಾವು ಇಲ್ಲಿರು ವಾಗ ನಾನೇಕೆ ಹೊಣೆಯನ್ನು ಹೊರಲಿ ಎಂದು ಮಾಮಲೇ ದಾರರು ಮರುನುಡಿದರೆಂದು ಕೇಳಿಕೆ. ಅದೇನೆ ಇದ್ದರೂ ತಾಂಬೂಲ ಸಮೂರಂಭಕ್ಕೆ ಅಡ್ಡಿಯಿಲ್ಲ ಐದು ಮಿನೀಟು ಉಪನ್ಯಾಸ ಮಾಡ ಬಹುದು ಎಂಬುದಾಗಿ ಕಲೇಕ್ಟರಂ೦ದ ಒಪ್ಪಿಗೆ ಬಂದಿತು. «ಐದು ವಿನೀಟಿನ ಅರ್ಥವೇಸು?'' ಲೋಕಮಾನ್ಯರು ಮಾಮಲೇದಾರರಿಗೆ ಕೇಳಿದರು «« ಸಭೆಯು ಆರಂಭವಾದಬಳಿಕ ಐದು ಮಿನೀಟಿನಲ್ಲಿ ತೀರ ಬೇಕೊ ಆಥವಾ ನನ್ನ ಭಾಷಣವು ಅವಧಿಯಲ್ಲಿ ಮುಗಿಯ ಬೇಕೊ?'' «ತಾವು ಐದು ಮಿನೀಟು ಮಾತಾಡಬಹುದು'' ಎಂದು ಮಾಮಲೇದಾರರು ಹೇಳಿದರು. ಆಗ ಲೋಕಮಾನ್ಯರು («ನಾನು ಮುನೀಟಿಗೆ ಎಂಭತ್ತು, ಶಬ್ದಗಳನ್ನು ಆಡುತ್ತೇನೆ. ಐದು ಮಿನೀಟು ಆಂದರೆ ಕೇಸರಿಯ ಎರಡೂನರಿ ಕಾಲಂಮಿನಷು ) ವಿಷಯವು ಆಯಿ ತೆಂಬುಡು ಪ್ರಾಣಿಗಳಿಗೇನು ಗೊತ್ತು?'' ಎಂದು ವಿನೋದವಾಗಿ ವಿಬಯಧ್ವೆನಿಯಲ್ಲಿ ಸುಡಿದರು. ಸಭೆಗೆ ಆರಂಭವಾಯಿತು. ಅಲ್ಲಿದ್ದ ಸೋಲೀಸ ಸುಪರಿಂಟಿಂಡೆಂಟಿ ಮತ್ತು ಮಾಮಲೇದಾರರನ್ನು ಲೋಕ ಮಾನ್ಯರು ವ್ಯಾಸಪೀಠದ ಮೇಲೆ ಕರೆದರು. ಆದರೆ ಅವರಿಗೆ ಬರಲು ಮೋರೆಯಿರಲಿಲ್ಲ. ಲೋಕಮಾನ್ಯರ ಭಾಷಣವಾಯಿತು. ಸಭೆಯು ಯಾವ ಎಡೆತಡೆಗಳಿಲ್ಲದೆ ಶಾಂತವಾಗಿ ಕೊನೆಗೊಂಡಿತು. ೬. ಸ್ಪಷ್ಟೋಕ್ತಿ

೧೯೦೬ ನೆಯ ಇಸವಿಯಲ್ಲಿ ಒಮ್ಮೆ ಲೋಕಮಾನ್ಯರು ಗುರ್ಲ ಹೊಸೂಂಗೆ (ಬೆಳಗಾಂವಿ ಜಿಲ್ಲೆ) ದಯಮಾಡಿಸಿದ್ದರು. ಆಗ ಅಲ್ಲಿ ಶ್ರೀ. ಚಿದಂಬರಸ್ವಾಮಿಯೆ ಜಾತ್ರೆ ಬೇರೆ. ಲೋಕಮಾನ್ಯರ ಆಗಮನ ವಾಗತಕ್ಕದ್ದೆಂದು ಕೇಳಿ ಇನ್ನಿಷ್ಟು ಜನಸಮುದಾಯಕ್ಕೆ ಉಕ್ಕು

೩೨

| ಟಿಳಕೆ ಕೆಧಾಮೃ ತಸಾರ..

ಬಂದಿತು. ಅಂದಿನ ಇರುಳು ಶ್ರೀ. ಚಿದಂಬರ ಜ್‌ ಹೊರ ಮಗ್ಗಲಿನ ವಿಸ್ತಾರವಾದ ಬೈಲಲ್ಲಿ ಪ್ರಚಂಡ ಸಭೆಯು ಸೇರಿತು. ೧೫-೨೦ ಸಾವಿರಕ್ಕೆ ಮಿಕ್ಕಿ ಮಂದಿ ಕೂಡಿತ್ತು. ಲೋಕಮಾನ್ಯರು ಒಂದು ತಾಸಿನವರೆಗೆ ಅವ್ಯಾಹತವಾಗಿ ಸ್ಫೂರ್ತಿದಾಯಕ ಉಪ ನ್ಯಾಸ ಮಾಡಿದರು. ಆದರೆ ಸಭೆಗೆ ಬಂದ ಮಂದಿಯೆಲ್ಲ ಚಿತ್ರದ ಗೊಂಬಿಯಂತೆ ಸದ್ದಿಲ್ಲದೆ ಮಿಸುಕಾಡದೆ ಕುಳಿತಿತ್ತು. ಇದು ಲೋಕ ಮಾನ್ಯರ ಮನಸಿಗೆ ತುಂಬಾ ವಿಷಾದವನ್ನುಂಟು ಮಾಡಿತು. 'ತೆಮಗೆ ಇಲ್ಲಿಯ ಭಾಷೆ ಬಾರದುದಕ್ಕೆ ಮರಾಠಿಯಲ್ಲಿ ಮಾತನಾಡಬೇಕಾ ಯಿತು. ಆದರೆ ಅದೆಲ್ಲ ಬೋರ್ಗಲ್ಲ ಮೇಲೆ ಮಳೆಗರೆದಂತಾಯಿತು. ಆದಕಾರಣ ಕನ ಡದಲ್ಲಿ ತಮ್ಮ ಭಾಷಣದ ಸಾರಾಂಶವನ್ನು ಹೇಳುವುದಕ್ಕಾಗಿ RE ಧುರೀಣರಾದ ಶ್ರೀ. * ರಾಯ ರಿಗೆ ಸೂಚಿಸಿದರು. ಆದರೆ ರಾಯರು ತಮಗೆ ಅಷ್ಟು ಕನ್ನಡವು

ಬರುವದಿಲ್ಲವೆಂದುದರಿಂದ ಕೆಲಸವು ಅವರ ಒಬ್ಬ ಮಿುಶ್ರನಿಂದ ನೆರವೇರಿತು. ಅವನು ಕನ್ನಡದಲ್ಲಿ ಸಾರಾಂಶವನ್ನು ಹೇಳಿದಬಳಿಕ ಸಭಾವಿಸರ್ಜನೆಯಾಗಿ ಎಲ್ಲರೂ ಮನೆಗೆ ಹೋದರು.

ಆಗ ರಾತ್ರಿ ಸುಮಾರು ಎಂಟು ತಾಸು ವಿಠಾರಿದ್ದವು. ಆದರೂ

ಲೋಕಮಾನ್ಯ ರೆ ಸಭಾಪ್ರಸಂಗದಿಂದ ತಲೆಯಲ್ಲಿ ಬಂಡ ಅನೇ ಕಾನೇಕ ಗಿಂದ ನಿದ್ದೆಯ ವಿಚಾರವು ಹಿಂದುಳಿಯಿತು. ಲೋಕ

ಮಾನ್ಯರು ಶ್ರೀ. * * ರಾಯರನ್ನು ಹತ್ತರಕ್ಕೆ ಕರೆದು ಕುಳ್ಳಿರಿಸಿ ಕೊಂಡರು. ನಿಜವಾದ ಲೋಕಸೇವೆಯ ಕಳವಳದಿ೦ದಲೂ ತಮ್ಮ ಒಬ್ಬ ಅದ್ಭುತ ಕಾರ್ಯಶಕ್ತಿಯುಳ್ಳ ಅನುಯಾಯಿ ಮಿತ್ರನ ಮೇಲಿನ ಪ್ರೇಮದಿಂದಲೂ ಅಂತ$ಕರಣವು ತುಂಬಿ ಒಂದು ಶ್ರೀ. * *ರಾಯ ರೊಂದಿಗೆ ದೇಶಸೇವೇಚ್ಚುಗಳಿಗೆ ಅತ್ಯಂತ ಮಹತ್ವದ ವಿಚಾರಗಳ ಚರ್ಚೆಯನ್ನು ಆರಂಭಿಸಿದರು.

ಲೋಕಮಾನ್ಯ: ಇಂದಿನ ಸಭೆಗೆ ಹೆಚ್ಚಾಗಿ ಯಾವ ಜನರು ಬಂದಿದ್ದ ರು?

೩೪

ರೋಕೆಮಾನ್ಯರ ಗುಣಕೆಥನ

ರಾಯರು: ಅಿಂಗವಂತರು.

ಲೋಕಮಾನ್ಯ: ಯಾವ ಪ್ರಾಂತದಲ್ಲಿ ಸಾರ್ವಜನಿಕ ಚಳವಳಿ ಯನ್ನು ಮಾಡಬೇಕೆಂದು ನಿಮ್ಮ ಮನಸಿನಲ್ಲಿದೆ?

ರಾಯರು:-- ಅರ್ಥಾತ್‌ ಇದೇ ಕರ್ನಾಟಕದಲ್ಲಿ,

ಲೋಕಮಾನ್ಯ: ಹಾಗಿದ್ದ ಪಕ್ಷದಲ್ಲಿ ದಲ್ಲಿ ನೀವು ಎರಡು ಸಂಗತಿ ಗಳನ್ನು ಆಚರಣೆಯಲ್ಲಿ ತರಲಿಕ್ಕೆಬೇಕು. ನೀವು ಮಾಡತಕ್ಕ ಮೊಟ್ಟಿ ಮೊದಲನೆಯ ಮಾ ಇತೇನಾದಕೆ: ನೀರಶೈವ ಧರ್ಮದ ಉದ್ಧ್ವ್ರ್ರಂಥಗ ಳನ್ನು ಚೆನ್ನಾಗಿ ಪರಿಶೀಲಿಸಿ, ಧರ್ಮದ ಉದಾರತತ್ವಗಳ ಅಭ್ಯಾಸ ವನ್ನು ಆದರಪ್ರೀತಿಪೂರ್ವಕವಾಗಿ ನಡೆಯಿಸಿರಿ ಹೀಗೆ ಮಾಡುವುದ ನಂದ. ಜನಾಂಗದ ಬಗ್ಗೆ -ಆ ಜಾತಿಯ ಬಗ್ಗೆ ನಮ್ಮಲ್ಲಿ ಪ್ರೀತಿ ಏಿಶ್ವಾಸಗಳುಂಟಾಗಿ ನಮ್ಮ. ಕಾರ್ಯಕ್ಕೆ ಅದರ ಸಹಾನುಭೂತಿ ಸಹ ಕಾರವೂ ದೊಕೆಯುವುದು. ಇಲ್ಲದಿದ್ದರೆ ನಿರರ್ಥಕವಾಗಿ ಪರಸ್ಪರರಲ್ಲಿ

ತಪ್ಪು ತಿಳುವಳಿಕೆಗಳುಂಟಾಗುವವು. ಶ್ರೀ. ಪಾಠಕ ಎಂಬವರಿಗೆ ಜೈನ

ಧರ್ಮದ ತತ್ವ ಜಾ ಫ್ಲಿನವು ಚೆನ್ನಾಗಿ ಗೊತ್ತಿರುವುದರಿಂದ ಅವರ ವಿಷ ಯಕ್ಕೆ ಜನರಲ್ಲಿ ಷ್ಟು ಪೂಜ್ಯ ಬುದ್ಧಿಯಿದೆಯೆಂಬುದನ್ನು ನಾನು ಬಲ್ಲೆ. ನೀವು ಕೈಕೊಳ್ಳತಕ್ಕ ಇನ್ನೊಂದು ಸಂಗತಿ: ನೀವು ಕನ್ನಡ ದಲ್ಲಿ ಮಾತನಾಡಲಿಕ್ಕೆಬೇಕು. ಏಕೆಂದರೆ ನಾವು ಯಾವ ನರನ್ನು ತಿದ್ದಿ ತಿಳಿಹೇಳಿ ಮೇಲಕ್ಕೆ ತರಬೇಕೆನ್ನು ತ್ರಿರುವೆವೊಆ ಜನರಭಾ ತೆಯ, ನಮಗೆ ಬಾರದಿದ್ದರೆ ಹೇಗೆ? ಆದಕಾರಣ ಕನ್ನಡದ ಜ್ಞಾನವು ನಿಮಗೆ ಅತ್ಯಂತ ಅವಶ್ಯಕವಾಗಿದೆ.

ಮರುದಿನ ಬೈಲಹೊಂಗಲದಲ್ಲಾದ ಲೋಕಮಾನ್ಯರ ಭಾಷಣದ

ಇತ್ಯುರ್ಥವನ್ನು ಕನ್ನಡದಲ್ಲಿ ಶ್ರೀ. * * ರಾಯರೇ ಹೇಳಿದರು. ಅವರ

ಕನ್ನಡ ಭಾಷಣವನ್ನು ಕೇಳಿ ಸಭಿಕರಲ್ಲು೦ಟಾದ ಆವೇಶ ಉತ್ಪಾ ಫಹ ನ್ನು ನೋಡಿ ಲೋಕಮಾನ್ಯರೂ ಹಿಗ್ಗಿದರು.

೩೫

ಟಿಳಕ ಕೆಥಾಮೃತಸಾರ

೭. ಭಾಷಾಭಿಮಾನ

ಹಿಂದುಸ್ತಾನದ ಅನೇಕ ಪ್ರಾಂತಗಳಲ್ಲಿ ಲೋ. ಟಿಳಕರು ಎಷ್ಟೋ ವರ್ಷಗಳವರೆಗೆ ನಾ. ಗೋಖಲೆ, ಸುರೇಂದ್ರನಾಥ ಬಾನರ್ಜಿ ಮೊದಲಾದವರಷ್ಟು ಪ್ರಖ್ಯಾತರಾಗಿರಲಿಲ್ಲ; ಇದನ್ಕೆ ಕಾರ ಣವು ಲೋಕಮಾನ್ಯರ ಸಭಾಷಾಭಿಮಾನವೆ. ಇಂಗ್ರೇಜಿಯಲ್ಲ ಲೇಖ ಬರೆವುದರಿಂದಲೂ ಉಪನ್ಯಾಸ ಮಾಡುವುದರಿಂದಲೂ ಸಿಕ್ಕು ವಷ್ಟು ಪ್ರಸಿದ್ಧಿಯು ದೇಶಭಾಷೆಯ ಮುಖಾಂತರ ಕೆಲಸಮಾಡುವುದ ರಿಂದ ದೊರೆಯಲಾರದೆಂದು ಬೇರೆ ಹೇಳಬೇಕಾಗಿಲ್ಲ. ಕೀರ್ತಿ, ಖ್ಯಾತಿ ಬೆಳೆಯುವ ಮಾತಂತೂ ಒತ್ತಟ್ಟಿಗಿರಲಿ, ಲೋಕಮಾನ್ಯರು ಮರಾಠಿ ಭಾಷೆಯ ಮೂಲಕವಾಗಿಯ್ಕೆ ಮುಖ್ಯವಾಗಿ ತಮ್ಮ ಎಲ್ಲ ಕಾರ್ಯ ವನ್ನು ಮು೦ದುವರಿಸಿದುದರಿ೦ದ ಅವರ ಬಗ್ಗೆ ಅನೇಕ ತಪ್ಪು ಕಲ್ಪನೆ ಗಳನ್ನು ಹಬ್ಬಿಸಲಿಕ್ಕೆ ಅವರ ವಿರೋಧಿಗಳಿಗೆ ಅನುಕೂಲವಾಯ್ದು,. ಆದರೂ ತಾವು ಕೈಕೊಂಡ ಕೆಲಸವು ಸತ್ಯವಾಗಿದ್ದರೆ ಅದು ಯಶಸ್ವಿ ಯಾಗಲಿಕ್ಕೇಬೇಕು ಎ೦ಬ ಆತ್ಮವಿಶ್ವಾಸದಿಂದ ದೇಶಸೇವೆಯನ್ನು ನಡಿಸಿದ್ದರು.

ಈ" ' ಸಂಬಂಧದಿಂದಲೆ ಒಮ್ಮೆ ಮಾತಿಗೆ ಮಾತು ಬಂದಾಗ ದೇ. ಭ. ಕಾಕಾ ಕಾಲೇಲಕರರೆದುರು ಲೋಕಮಾನ್ಯರು ನುಡಿ ದಿದ್ದೇನಂದರೆ:

ನಾನು ಕೇಸರೀ ಪತ್ರವನ್ನು ಕೈಕೊಂಡಾಗ ದೇಶಭಾಷೆಯಲ್ಲಿ ಏಕೆ ವರ್ತಮಾನಪತ್ರವನ್ನು ಆರಂಭಿಸುವಿರಿ, ನಿಮ್ಮ ಪತ್ರಿಕೆಯನ್ನು ಯಾರೂ ಕೇಳಲಿಕ್ಕೂ ಇಲ್ಲ ಎಂದು ಜನರು ಆಡಹತ್ತಿದರು. ಆದರೆ ನಾವು ದೃಢನಿಶ್ಚಯವನ್ನು ಪ್ರಕಟಿಸಿದೆವು. ಆಗ ಅವರು, "ಹಾಗಾದರೆ ಕೊನೆಗೆ ಎರಡು ಕಾಲಮಗಳನ್ನಾ ದರೂ ಇಂಗ್ರೇಜಿ ಲೇಖನಗಳಿಗಾಗಿ ಕಾದಿಡಿರಿ' ಎಂದು ಆಗ್ರಹಪಡಿಸಿದರು. ಆದರೆ ನಾವು ಇದು ಸಾಧ್ಯವೇ ಇಲ್ಲ; ಕೇಸರಿಯು ಜನರ. ಸಲುವಾಗಿ ಇದೆ; ಆದಕಾರಣ ಜನರು

೩೬

ಲೋ ಡಕ ಮಾನ್ಯಕ ಜೀವನ ಹಸ

ಹೊಸರಿಯೆ ಸ್ವಾಗತವನ್ನು ಮಾಡಿಯೇ ಮಾಡುವರು; 'ಎಂದು

ಸ್ಪಷ್ಟವೂ Be eB ಇಂದು ಮರಾಠಾ ಎ೦ಬ ಇಂಗ್ಲಿಷ ಪತ್ರಿಕೆಯನ್ನು ಕೇಸರಿಯ ಉತ್ಪನ್ನಿ ನೊಳಗಿಂದ ಸಡಿಸಬೇಕಾಗುತ್ತಿದೆ.

ತೇಸರಿಯನ್ನು ಮೊದಲು ಹೊಸ ಭಾಸ ಸೆಯನ್ನೇ ಉಂಟು ಮಾಡಬೇಕಾಯಿತು, ರಾಜಕೀಯ ವಿಷಯದ ಪರಿಭಾಷೆಯನ್ನು ಸಿದ್ದ ಪಡಿಸಬೇಕಾಯ್ಕು. ಹಳೆಯ ಮರಾಠಿಯಲ್ಲಿ ಭಕ್ತಿ ಸುತ್ತು ವೇದಾಂತ ವಡೆ; ಲಾವಣಿಕಾರರು ಮತ್ತು ಗೊಂದಲಿಗರು ಅದರಲ್ಲಿ ವೀರ ರಸದ ಮಾತುಗಳನ್ನು ತಂದರು; ಆದರೆ ರಾಜ್ಯಕಾರ್ಯದ ಗಂಭೀರವಾದ 'ಡರ್ಜೈ, ವಾದವಿವಾದ, ವಿನೋದ ಉಪಹಾಸ, ಮೊನೆಮಾತು, ಮೂದಲಿಸುವ ಮಾತು, ಇವೆ ಮೊದಲಾದವುಗಳನ್ನೆ ಲ್ಲ ಮಾಡಲು ನಮಗೆ ಪಸರ ಭಾಷೆಯನ್ನೆ ನನಾ ಯಾವ

ಮನೆ ನವಿ ಷ್ಕನ ಸಿ ಉತ್ಕಟ ಇಚ್ಛಾಕತ್ತಿಯು ಇರುವದೊ ಅವನ

ಸಹಜವಾಗಿ ಭಾಷೆಯನ್ನು ಒರ್ಮಿಸಬಲ್ಲನು. ಲೋಕಮಾನ್ಯರ ನುಡಿಗಳನ್ನು ಫೇಳಿಕೊಂಡಬಳಿಕ ಶ್ರೀ

ಕಾಲೇಲಕರರೂ ನಿಷಯೆದಲ್ಲಿ ತಾವ್ರ ಕಣ್ಣಾ Hs ಕಂಡ ಮ. ಗಾಂಧಿ ಯವರ ಉದಾಹರಣನವನ್ನು ಹೇಳಿ ಮಾತನ್ನೇ ಪ್ಟ್ರೀಕರಿಸಿದರು. ` ಅವರು ಆ೦ದುದೇನೆಂದರೆ:

ಅಹುದು ತಾವ್ರ ಹೇಳಿದುದು ಅಕ್ಟರಶಃ ಸತ್ಯವಾಗಿದೆ. ಗಾಂಧಿ ಯವರೇನು ಗುಜರಾಧಥಿಯ ಮಹಾ ಪಂಡಿತರು. ಆದರೂ ಅವರು ಗುಜರಾಧಿಯಲ್ಲಿ ನವಜೀವನವನ್ನೇ ಇರೆದಿದ್ದಾರೆ. ಅವರ ಲೇಖನ ಭಾಷಣಗಳಿಂದ ಗುಬರಾಧಿಯು ಒಂದು ವೀರ ಒನಾಂಗದ ವೀರವಾಣಿ ಇಸಿಸಿಕೊಳುತ್ತಿದೆ.

ಆಗ ಅಡಕ್ಕೆ "ನಿಜ; ನಾನದನ್ನು ನೋಡಿದ್ದೆ ನೆ” ಎಂದು ಲೋಕಮಾನ್ಯರೂ ತಲೆದೂಗಿ ಡಿ ನುಡಿದುದೇನಂದರೆ: ನನಗೆ

೩.೭

ಟಿಳಕೆ ಕಥಾಮೃತೆಸಾರ

ಗುಜರಾಥಿ ಮಾತನಾಡಳು ಬರುವದಿಲ್ಲ; ಆದರೆ ಅಚ್ಚಾದುದನ್ನು ಓದಬಲ್ಲೆ. ೮. ಆತ್ಮನಿಶ್ಚಾಸ

೧೯೦೭ ರಲ್ಲಿ ಸುರತ ಕಾಂಗ್ರೆಸ್ಸಿನ ಸಮಯ. ಮಹಾಸಭೆಯ ಮುನ್ನಾದಿನ ರಾತ್ರಿ ಒಬ್ಬ ಅನುಯಾಯಿಯು ಲೋಕಮಾನ್ಯರ ಹತ್ತರ ಬಂದು, ನಾಳೆ ತಮಗೆ ಹೊಡೆಯಬೇಕೆಂದು ಕೆಲವರು ಹೊಂಚು ಹಾಕಿದ್ದಾರೆ. ಆದಕಾರಣ ಅದಕ್ಕೆ. ಪ್ರತಿಯಾಗಿ ಏನು ಉಪಾಯ. ಮಾಡಬೇಕೆಂಬುದರ ಅಪ್ಪಣೆಯಾಗಲಿ, ಎಂದು ಬಿನ್ನವಿಸಿದನು. ಆಗ ಲೋಕಮಾನ್ಯರು ತಟ್ಟನೆ ನುಡಿದುದೇನಂದರೆ, « ಹೊಡೆಯಲು; ೈಯಾರೆ ಹೊಡೆಯಲಿ; ನಾನು ಸೈಕೊಂಡಿರುವುದು ಸತ್ಕಾರ್ಯವು. ನನಗೆ ಹೊಡೆಯುವ ಶಕ್ತಿ ಅದಾವನಿಗೆ? ನಮ್ಮ ಸಂರಕ್ಷಣೆಯನ್ನು ಸಾಡುವುದಕ್ಕೆ ಸರವೆ ೀಶ್ವರನು ಸಿಡ್ದನಿದ್ದಾನೆ ಫಂ

ಮರುದಿನ ಹೊಂಚುಗಾರರು ಮಂಟಪದಲ್ಲಿ ಹೊಕ್ಕು ಪುಂಡಾ ಬಕ್ಕ ಆರಂಭಿಸಿದರು. ಲೋಕಮಾಕ್ಯರಿಗೆ ಎಲ್ಲರೂ ಬೇಡಿಕೊಂಡರು, ಮಹಾಸ್ವಾವಿನಾ ಹಿಂಭಾಗದಲ್ಲಿ ಬಿಡಾರಕ್ಕೆ ನಡೆಯಿರೆಂದು. ಲೋಕ ಮಾನ್ಯರು! ಧೀರ ಗಂಭೀರ ವೃತ್ತಿಯಿಂದ ಮ್ಯಾಸಪೀಠದ ಮೇಲೆಯೆ ನಿಂತು "ನಾನು ಹೆ೦ಗಸರ "ಬಾಗಿಲಿನಿಂದ ಓಡಿ ಹೋಗುವವ ನಲ್ಲ. ಈಶಸ೦ಕಲ್ಪನಿದ್ದಂತೆ ಆಗುವುದು ಆಗಲಿ.'' ಎಂದು ಹೇಳಿದರು.

೯. ಬುದ್ಧಿ ವಂತಿಕೆ

ಲೋಕಮಾನ್ಯರ ಹಿರಿಮಗನು ವಿಶ್ವ ಶೈನಾಥರಾಯನು ೧೯೦೨ ರಲ್ಲಿ ಪ್ರಿವ್ನಿಯಸ್‌ ಕ್ಲಾಸಿನಲ್ಲಿದ್ದನು. ವರ್ಷ ಪ್ರಿನ್ಸಿಪಾಲ ಸರಾಂಜಪೆಯವರು ವಿಲಾಯತಿಯಿಂದ ಸಿನಿಯರ ರಾಂಗ್ಲರಾಗಿ ಗಣಿತ ಶಾಸ್ತ್ರದಲ್ಲಿ ಅತಿ ನಿಷ್ಣಾತರೆಂದು ಮಾನ್ಯತೆಯನ್ನು ಪಡೆದು ಬಂದಿ

ದ್ವರು. ಅವರೆ ಪ್ರಿವ್ವಿಯಸ್‌ ಕ್ಲಾಸಿಗೆ ಗಣಿತವನ್ನು ಹೇಳುತ್ತಿದ್ದರು.

FoR

೩೮

ಲೋಕಮಾನ್ಯರ ಗುಣಕಥನ

ಒ೦ದು ದಿನ ವಿಷಯವನ್ನು ಹೇಳುತ್ತಿರುವಾಗ ಒಂದು ಗಡಚಾದ ಪ್ರಶ್ನೆಯು ತತ್‌ಕ್ಹಣದಲ್ಲಿ ಪ್ರಿ. ಪರಾಂಜಪೆಯವರಿಗೆ ಬಗೆಹರಿಯಲಿಲ್ಲ. ನಾನು ನಾಳೆ ನೋಡಿಕೊಂಡು ಬರಿದು ತಿಳಿಸುವೆನು ಎಂದು ಹೇಳ ಪ್ರಿನ್ಸಿಸಾಲರು ಹೊರಟು ಹೋದರು. ಮರುದಿನ ಕ್ಲಾಸಿಗೆ ಒರುವ ಮುನ್ನ ವಿಶ್ವನಾಥರಾಯನು ತಮ್ಮ ತಂದೆಗೆ ಆದೇ ಗಣಿತ ಪ್ರಶ್ನೆ ಯನ್ನು ಕೇಳಲು ಬೆಳಕರು ಅದನ್ನು ಮೂರೇ ಮೆಟ್ಟಿನಲ್ಲಿ ಬಿಡಿಸಿದರು. ವಿಶ್ವನಾಥರಾಯನಿಗೆ ಗಣಿತಜ್ಞಾನವು ಅಷ್ಟರಮಟ್ಟಿಗೆ ಇದ್ದುದರಿಂದ ತಂದೆ ಹೇಳಿದುದನ್ನು ಸುಮ್ಮನೆ ಬರೆದಿಟ್ಟು ಕೊಂಡನು. ಮರುದಿನ ಕ್ಲಾಸಿನಲ್ಲಿ ಪ್ರಿ. ಪರಾಲಂಜಪೆಯವರು ಅದನ್ನು ವಿವರಿಸಿ ಹೇಳಿದರು. ಆದರೆ ಅದನ್ನು ಬಡಿಸಲು ಅವರಿಗೆ ಹತ್ತು ಹನ್ನೆರಡು ಮೆಟ್ಟುಗಳ. ಬೇಕಾದುವು. ಬಳಿಕ ವಿದ್ಯಾರ್ಥಿಗಳಿಗೆ ನೀವಾರಾದರೂ ಮಾಡಿ ಈೂಂಡು ಒಂದಿರುವಿರೊ? ಬಂದು ಕೇಳಲು ವಿಶ್ವನಾಥರಾಯನು ಸೆಟ್ಟಿಗೆ ಕರೆ ಹಲಿಗೆಯ ಹತ್ತರ ಒಂದು ತಾನು ಬರೆದುಕೊಂಡುದನ್ನೇ ಮತ್ತೆ ಬರೆದಿಟ್ಟಿನು. ತಾವು ೧೦-೧೨ ಮೆಟ್ಟಿನಲ್ಲಿ ಬಡಿಸಿದ ಲೆಕ್ಕವ್ರ ಮೂರೇ ಹಾರಿಕೆಯಲ್ಲಿ ಅತಿ ಸುಲಭವಾಗಿ ಬಂದುದನ್ನು ನೋದಿ ಪ್ರಿ. ಪರಾಂಜಪೆಯವರಿಗೆ ಆನಂದವಾಯ್ತು. ಇದನ್ನು ನೀನೇ ಓಿಡಿಸಿರುವೆಯಷ್ಟೆ ? ಎಂದು ಕೇಳಿದರು. ವಿಶ್ವನಾಥರಾಯನು ನಿಜ ೦ಗತಿಯನ್ನು ಹೇಳಲು ಸರಿ, ಬೆಳಕರ ಹೊರ್ತು ನೇರೆಯವರಾರೂ ಇಷ್ಟು ಸುಲಭವಾಗಿ ಬಡಿಸಲಾರರು'' ಎಂದು ನುಡಿದರು. ೧೦. ಗುಣೀ ಗುಣಿನಂ ವೇತ್ರಿ

ಲೋಕಮಾನ್ಯರಿಗೂ ಪ್ರಿಶ್ಸಿಪಾಲ ಪರಾಂಜಪೆ ಪ್ರಭೃತಿಗಳಿಗೂ ಎಣ್ಣೆ-ಸೀಗೆಯಷ್ಟು ಗೆಳೆತನ. ಪ್ರಿ. ಪರಾ೦ಜಪೆಯವರು ಮರ್ಯಾದಿ ವಾರಿ ಲೋಕಮಾಸ್ಯರನ್ನು ನಿಂದಿಸುತ್ತಿದ್ದರು.

ಒಮ್ಮೆ ಒಬ್ಬ ಗೃಹಸ್ಥರು ಲೋಕಮಾನ್ಯರ ಓಲಗ ಶಾಲೆಯೊಳ ಗಿ೦ದ ಮಾತುಕಥೆಗಳನ್ನು ತೀರಿಸಿಕೊಂಡು ಮರಳುವಾಗ ಅಲ್ಲಿ ಅವರ

ಟ್ಟೆ

2

೩೯

ಟಳ ಹೆ ಕಥಾಮೃತಸಾರ

ಕಣ್ಣಿಗೆ ಪ್ರಿ. ಪರಾಂಜಪೆಯವರ ಛಾಯಾಚಿತ್ರದರ್ಶನವಾಯ್ತು. ಅವರು ಕೂಡಲೆ ಸೋಜಿಗಗೊಂಡು ಅದನ್ನೇ ನೋಡುತ್ತ ಅಲ್ಲ ನಿಲ್ಲಲು ಲೋಕಮಾನ್ಯರು ಹತ್ತರ ಬಂದು ಏಕೆ ಆಶ್ಚರ್ಯ ಮುದ್ರೆ ಯಿಂದ ನೋಡುತ್ತಿರುವಿರಿ? ಎಂದು ಕೇಳಿದರು. ಗೃಹಸ್ಮನು- ತಮ್ಮ ಬಲವಾದ ವಿರೋಧಿಗಳಾದ ಪ್ರಿ. ಪರಾಂಜಸೆಯವರ ಫೋಟೋ ಇಲ್ಲೇಕೆ ಎಂದು ಕೇಳಿದನು. ಟಿಳಕರು ಆತನಿಗೆ “ನೀವು ಜನಗಳು ತಪ್ಪುವುದು ಇಲ್ಲಿಯೆ. ಏರೋಧಿಯೆಂದು ಅವನ ಗುಣ ? ಣಿ ಬಂದಿ ಆಟ ಯೇನು] ನನ್ನ ಮತ್ತು ಅವರ ೀದವಿರ ಗ್ರಹಣಕ್ಕೆ ಬಂದ ಆಡ್ಮಿಯೇನು? ನನ್ನ ಮತ್ತು, ಅವರ ಮತಭೇದವಿ

ಬಹುದು. ಆದರೆ ಅವರ ಸೂಕ್ಷ್ಮ ಬುದ್ಧಿ, ಸ್ವಾರ್ಥತ್ಯಾಗವು ಸುಳ್ಳೇನು? ಗುಣಕ್ಕೆ ನಾನೆಂದೂ ಮಾತ್ಸರ್ಯ ಮಾಡಲಾಗದು.

ಇದೇ ಮೇರೆಗೆ ನಾ. ಗೋಖಲೆಯವರ ವಿಷಯಕ್ಕೂ ಲೋಕ ಮಾನ್ಯರ ಅಂತಃಕರಣದಲ್ಲಿ ಆದರ ಪ್ರೀತಿಗಳು ವಾಸವಾಗಿದ್ದುವು. ನಾ. ಗೋಖಲೆಯವರಿಗೂ ಟಿಳಕರಿಗೂ ಇದ್ದ ತೀವ್ರವಾದ ವಿರೋ ಧವು ಒಗತ್‌ಪೃಸಿದ್ಧವೆ ಇದೆ. ಆದರೂ ನಾ. ಗೋಖಲೆಯವರು ಡೇಶಹಿತದ ಒಳ್ಳೆಯ ಕೆಲಸವನ್ನು ಮಾಡಿದಾಗೆಲ್ಲ ಅವರನ್ನು ನಿರ್ವಂಚನೆಯಿಂದ ತುಂಬಾ ಹೊಗಳಿ ಲೋಕಮಾನ್ಗರು ಪ್ರಶಂಸಿ ಸುತ್ತಿದ್ದರು. ಪಬ್ಲಿಕ ಸರ್ವಿಸ ಕವಿಸಾಶನದ ಮುಂದೆ ವಿಲಾಯತಿಯಲ್ಲಿ ಬಹಳೇ ಚೆನ್ನಾಗಿ ಸಾಕ್ಷಿ ಹೇಳಿ ಬಂದುದಕ್ಕೆ ಪ್ರಚಂಡ ಸಭೆ ಕೂಡಿಸಿ ತೋಕಮಾನ್ಯರು ನಾ. ಗೋಖಲೆಯವರಿಗೆ ಅಭೂತಪೂರ್ವ ಸನ್ಮಾನ ಮಾಡಿದ್ದನ್ನು ನೋಡಿ ಅನೇಕರಿಗೆ ಆಶ್ಚರ್ಯವೆನಿಸಿತು.

೪೧

ಲೋಕಮಾನ್ಯರ ಕೆಲವು ವಿಚಾರಗಳು ನಾ ಅಹಿಂಸಾ ಧರ್ಮದ ದಿಗ್ವಿಜಯ ಬಾಬಾ ಜೈನರ ತತ್ವಜ್ಞಾನವು ಇಂದು ಎಲ್ಲೆಡೆಯಲ್ಲಿಯೂ ಪ್ರಚಾರ ದಲ್ಲಿ ಇಲ್ಲದಿದ್ದರೂ ಜೈನರ ಅಹಿಂಸಾದಿ ಆಚಾರ ವಿಚಾರಗಳ ಪರಿ ಕಾಮವು ವೈದಿಕ ಧರ್ಮದ ಮೇಲೆ ಸಂಪೂರ್ಣವಾಗಿ ಆಗಿದೆ. ಶಂಕರಾ ಚಾರ್ಯರು ಜೈನಮತದ ಖಂಡನೆಯನ್ನು ಮಾಡಿದ್ದರೂ ಜೈನರ ಆಚಾರದ ವರ್ಚಸ್ಸು ಬ್ರಾಹ್ಮಣ ಧರ್ಮದ ಮೇಲಿರುವುದನ್ನು ಒಪ್ಪಿ ಕೊಂಡೇ ತಮ್ಮ ಕೆಲಸವನ್ನು ಕೊನೆಗಾಣಿಸಿಕೊಳ್ಳಬೇಕಾಯಿತು. ಜೈನಗು ವೇದಗಳನ್ನು ಪ್ರಮಾಣ ಗ್ರಂಥಗಳೆಂದು ತಿಳಿಯುವದಿಲ್ಲ. ಶತ ಧವ ರುದೊಳಗಿನ ಸೆಯೆ ಇದಕ್ಕೆ ಮೂಲ ಕಾರಣವಿರಲಿಕ್ಕೆ ಬೇಕು; ವೈದಿಕ ಧರ್ಮ ಪರಂಪರೆಯ ಅನಾಸ್ಕೆಯಲ್ಲ. ರಾಮಾ ಯಣ, ಮಹಾ ಭಾರತ, ತಹ ಕಥೆಗಳೂ, ದೇವತೆ ಗಳೂ ಯೋಗಶಾಸ್ತ್ರ ದೊಳಗಿನ ತತ್ವ ಗಳೂ ನಮ್ಮಂತೆ ಜೈನರಿಗೂ

ಮಾನ್ಯವಿರುತ್ತ ರೆ. pe ಕೆ ಜೆ ನಧರ್ಮೇಗಳೂ ಆರ್ಯ ಬಾಂಧವರೇ ಆಗಿದ್ದಾ ರೆ. ಪರಡೇಶಗಳೆನಿದ ಬರೆದವರ. ಒಂದಾನೊಂದು ಸಮಯ

ದಲ್ಲಿ ಜೈನ ಧರ್ಮಿಃ!ಳು ವೈದಿಕ ಧರ್ಮವನ್ನೂ ವೈದಿಕ ಧರ್ಮಿಗಳು ಜೈನಧರ್ಮವನ ಸ್ಟ ಸೆ ಸ್ವೇಚ್ಛೆ ಯಿಂದ ಬೇಕಾದಾಗ ಸ್ವೀಕರಿಸುತ್ತಿದ್ದ ದ್ದರು. (ಕರ್ನಾಟಕದಲ್ಲಿ ಇಪ; ಚಲುಕ್ಯರು, ಹೊಯ್ಸಳರ ಕಾಲಕ್ಕೆ ಅದ ಇಂಥ ಅನೇಕಾನೇಕ ಉದಾಹರಣಗಳು ಇತಿಹಾಸದಲ್ಲಿ ಸಿಕ್ಕು

ತ್ತವೆ. - ಲೇಖಕ) ಪದ್ಧತಿಯು ಇಂದಿಗೂ ಅಲ್ಪ ಸ್ವಲ್ಪ ಉಳಿದಿದೆ. ವು ಜೆ ನರು ವೈಷ್ಣ ವರೌದುದನ್ನೂ, ಜಲ ವೈಷ್ಣ ವರು 'ಶೃನರಾದು

ದನ್ನೂ ಮೊನ್ನೆ ತಾನೆ ಕೇಳಿದ್ದೇವೆ. ಆದುದರಿಂದ ಇವೆರಡು ಧರ್ಮ ಗಳೊಳಗಿನ ಭೇದವು ರಾಷಿ ದೃಷ್ಠಿ ಯಿಂದ ತೀರ ಗೌಣವಾಗಿದೆ.

೪೧

ಟಿಳಕ ಕಥಾಮೃತಸಾರ

ಇವೆರಡೂ ಧರ್ಮಗಳು ಒಂದೇಶರೀರದ ಎರಡುಕೈಗಳಂತಿವೆ. ಜಗತ್ತಿನ ಎಲ್ಲರಾಷ್ಟ್ರಗಳಲ್ಲಿಯೂ ಇನೆರಡೂ ಧರ್ಮಗಳಿಗೆ ಸಮ್ಮತ ವಾಗಿರುವ ಅಹಿಂಸಾದಿ ತತ್ವಗಳ ಪ್ರಸಾರ ಮಾಡುವ ಕಾರ್ಯ ವನ್ನು ಇವರಿಬ್ಬರೂ ಒಮ್ಮನಸಿನಿಂದ ಕೈ ಕೊಂಡರೆ ಅಹಿಂಸಾ ಧರ್ಮದ ಧ್ವಜಪತಾಕೆಯು ದಿಗ್ಲೇಶಗಳಲ್ಲೆಲ್ಲ ಮೆರೆಯಲಿಕ್ಕೆ ಅದಾನ ಆತಂಕವೂ ಉಂಬಟಾಗಲಿಕ್ಕಿಲ್ಲ. ಒಂದು ಕಾಲಕ್ಕೆ ಹಿಂದುಸ್ತಾನದಲ್ಲಿ ಇವೆರಡು ಧರ್ಮಗಳಲ್ಲಿ ಸ್ವಲ್ಪ ಏರೋದವಿತ್ತು. ಆದರೆ ವಿರೋಧದಿಂದ ಆಗಬೇಕಾಗಿದ್ದ ಇಷ್ಟೃಪರಿಣಾಮವು ಆಗಿ ಬಿಟ್ಟಿದೆ; ಈಗ ವೈದಿಕ ಧರ್ಮಿಗಳು ಆಚಾರದಿಂದ ಜೈನ ಧರ್ಮಿಗ ಳಾಗಿದ್ದಾರೆ; ಜೈನ ಧರ್ಮಿಗಳು ತತ್ವಚ್ಞಾನದಿಂದ ಮೈದಿಕ ಧರ್ಮಿಗ ಳಾಗಿದ್ದಾರೆ. ಆದಕಾರಣ ನಿಜ ಸ್ಥಿತಿಯನ್ನು ಮನಗಂಡು ಇಬ್ಬರೂ ತಮ್ಮ ತಮ್ಮ ಏಳ್ಗೆ ಗಾಗಿ ಸೊಂಟಿಕಟ್ಟಿದರೆ ಅದು ಕೈಗೂಡಲಿಕ್ಟೇ ಬೇಕೆಂಬಲ್ಲಿ ಸಂದೇಹವಿಲ್ಲ. ( ಕೇಸರಿ ೧೩-೧೨-೧೯೦೪ )

ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವು ಬೇಕು

""ಧರ್ಮಶಿಕ್ಚ ಣವಿಲ್ಲದ್ದರಿಂದ ಸಮಾಜದ ಮೇಲೆ ಅದಾವ ಬಗೆಯ ಪರಿಣಾಮಗಳುಂಟಾಗಿರುವವು ಹಾಗೂ ಬ್ರಿಟಿಶರ ಆಡಳಿತದಲ್ಲಿ ಅದಾವ ಬಗೆಯ ಹೊಸ ಪೀಳಿಗೆಯುಂಬಾಗಿದೆ ಎಂಬುದನ್ನು ಬಿಚ್ಚಿ ಹೇಳುವ ಅವಶ್ಯಕತೆಯಿಲ್ಲ. ಪರಕೀಯ ಸರಕಾರವಿರುವುದರಿಂದಲೂ ಮೇಲಾಗಿ ಪರಧವಿರ್ಷಾಯ ಸರಕಾರವೂ ಆಗಿರುವುದರಿಂದಲೂ ಧಾರ್ಮಿಕ ಶಿಕ್ಷ ಣಕ್ಕೆ ಅನುಕೂಲತೆಗಳನ್ನು ಅದು ಕಲ್ಪಿಸಿ ಕೊಡಲಾರದು; ಇದನ್ನು ನಾವೇ ಮಾಡಲಿಕ್ಕೆಬೇಕು. ಧಾರ್ಮಿಕ ಶಿಕ್ಚ: ಣದ ಎರಡು ಅಂಗಗಳಿವೆ. ಬುದ್ಧಿ ಗ್ರಾಹ್ಯ ಶಿಕ್ಷಣವು ಅದರ ಒಂದಂಗ ವಾಗಿದೆ. ಆದರೆ ಇಷ್ಟರಿಂದಲೆ ಬಗೆಹರಿಯಲಾರದು. ಯಾವ

೪೨

ಲೋಕಮಾನ್ಯ ಕೆಲವು ವಿಚುರಗಳು

ಧರ್ಮಶಿಕ್ಟ, ಣದಿಂದ ಮನುಷ್ಯನು ಸ್ವಾಭಿಮಾನಿಯೂ ಶ್ರದ್ದಾ ವಂತನೂ, ಕರ್ತವ್ಯದನ್ಸ್‌ ನೂ, ಸತ್ಯನಿಷ್ಠ: ನೂ ಆಗುವನೊ ಆಡುತ ನಿಜವಾದ ಧರ್ಮಶಿಕ್ಟಣವು; ಮತ್ತು ವಿದ್ಯಾರ್ಥಿಗಳಿಗೆ ಅತ್ಯ೦ತ ಅನಶ್ಯಕವಾಗಿರುವುದು ಬಗೆಯ ಶಿಕ್ಷ ಣವು. ಕೇವಲ ತಾತ್ವಿಕ, ಔಪಪತ್ತಿಕ ವಿಚಾರಗಳನ್ನು ಅವರು ದೊಡ್ಡವ ನರಾದ ಬಳಿಕ ಆಳವಾಗಿ ಓದಿಕೊಳ್ಳಬಹುದು. ಚಿಕ್ಕಂದಿನಲ್ಲಿ *ಸೋಮಲವಾದ ಅಂತಃಕರಣದಲ್ಲಿ ಸದಾಚಾರ, ಸ್ವಾಭಿಮಾನ ಮತ್ತು ಸ್ವ ರ್ಮ ನಿಷ್ಕೆಗಳ ಬೀಜಾರೋಪಣವು ಆದರೇನೇ ಮುಂದೆ ಮನುಷ್ಯನ ಸಡೆಸುಡಿಗಳಲ್ಲಿ ಅದರ ಸುಪರಿಣಾಮಗಳು ಕಂಡುಬರುವವು. ಆದುದ ರಿಂದಲೇ ಶಾಲೆಗಳಲ್ಲಿ, ಅವಶ್ಯಕವಾದ ಧರ್ಮಶಿಕ್ಟ. ಣವು ಬೇಕೇಬೇಕು. ಧಾರ್ನಿಕ ಶಿಕ್ಷಣವನ್ನು ಕೊಡುವ ಅನೇಕ ಬಗೆಗಳಿದ್ದರೂ ಅವೆಲ್ಲವು ಗಳಲ್ಲಿ ಶಿಕ್ಷಕರ ಆಚರಣದ ಆದರ್ಶವ್ರ ಸರ್ವೋತ್ಕ್ರೃಷ್ಟವಾಗಿದೆ. (ಲೋ. ಟ. ಗೇ. ಆ.) ಮೂರ್ತಿಪೂಜೆ

ಪ್ರಾಚೀನ ಕಾಲದಲ್ಲಿ ಇಂದ್ರ, ಸೂರ್ಯ, ವಾಯು, ಅಗ್ಬಿ

ಮೇಘ ಮೊದಲಾದವುಗಳ ಆರಾಧನೆಯು ನಡೆಯುತ್ತಿತ್ತು; ಮುಂಡೆ ಸರ್ವಶಕ್ತಿಮ೦ತನಾದ ಪರಮೇಶ್ವರನು ಒಬ್ಬನೇ ಇದ್ದು ಆತನ ಅಂಶ ರೂಪಗಳೇ ಅಗ್ನಿ, ವಾಯು ಮೊದಲಾದವುಗಳೆಂಬ ಕಲ್ಪನೆಯು ತಲೆ ದೋರಿತು. ke NE ದೇವತೆಗಳ ಗುಡಿಗಳು ಅಸ್ತಿತ್ವದಲ್ಲಿ ಬಂದವು... ಅಗಸ ಧ್ರ್ಯ್ಯೂಯಷಿಯ ಆಶ್ರಮದಲ್ಲಿ ಶ್ರೀರಾಮಚಂದ್ರನು

ಹೋದಾಗ ಅಲ್ಲಿ ಅಗ್ನಿ ಮೊದಲಾದ ದೇವತೆಗಳ ಸಾ ್ಸಿನಗಳನ್ನು ಕಂಡ ಉಲ್ಲೇಖವಿದೆ. ನದ ರಾಮಾಯಣ ಕಾಲದಲ್ಲಿ ಚಟ ಗಳಿದ್ದು ವೆಂದು ಸಿದ್ಧವಾಗುತ್ತದೆ. ಮನುಸ್ಮೃೃತಿಯಲ್ಲಿಯೂ ದೇವಾ ಲಯಗಳ ವಿಚಾರವು ಬಂದಿದೆ. ಇತರ ರಾಷ್ಟ್ರಗಳಲ್ಲಿಯೂ ಮೂರ್ತಿ ಪೂಜೆಯು ಅತಿ ಪ್ರಾಚೀನ ಕಾಲದಿಂದ ನಡೆದ ಬಂದುದಿದೆ. ಇಜಿಸ್ಲಿ

೪೩.

ಟಳಕೆ ಕಥಾಮೃತಸಾರ

ನಲ್ಲಿ ಸಾವಿರ ವರ್ಷಗಳ ಮೊದಲು ಕಟ್ಟಿಲ್ಪಟ್ಟಿ ಸೂರ್ಯನ ದೇವಾ ಲಯವಿದೆ. ಮಹಮ್ಮದ ಮತ್ತು ಕ್ರಿಸ್ತನ ಅನುಯಾಯಿಗಳು ಮೂರ್ತಿ ಪೂಜಕರಲ್ಲ, ಆದರೆ ಒಂದು ದೃ ಷ್ಟಿ ಯಿಂದ ಅವರೂ ಮೂರ್ತಿ ಪೂಜಕರೇ ಆಗಿದ್ದಾ ಕೆ. ಚವರಿ ಸು ವಿಶ್ವವೆಲ್ಲವೂ ಪರ

ಮಾತ್ಮನ ಬಾಹ್ಯಶರೀರವೆಂಬ ಕಲ್ಪನೆಯಿತ್ತು; ಮತ್ತು ಅದರ ಆರಾ ಧನೆಯೆಂದರೇನೆ ಮೂರ್ತಿಪೂಜೆಯ. ಭಗವದಿ ತೆಯಲ್ಲಿ ಶ್ರೀಕೃಷ್ಣನು

ಅರ್ಜುನನಿಗೆ ವಿಶ್ಠರೂಪದರ್ಶನ ಮಾಡಿಸಿದ ಉಲ್ಲೇಖವಿದೆ. ಅದರಂತೆ ಪುರುಷಸೂಕ್ತ ಮೆತ್ತು ಅರಣ್ಯಗಳಲ್ಲಿಯೂ ಇದೆ. ಮೂರ್ತಿ ಪೂಜೆಗೆ "ಪುತೀಕ' ವೆಂದು ಉಪನಿಷತ್ತುಗಳಲ್ಲಿ ಹೇಳಿದೆ. ಪ್ರತೀಕವೆಂದರೆ ಪ್ರತಿನಿಧಿ. ಎಲ್ಲ ವಿಶ್ವ ವನ್ನು ಕಣ್ಣೆ ದುರಿಟ್ಟು ಕೊಳ್ಳು ವುದು ಅಸಾಧ್ಯ ವಾಗಿರುವುದರಿಂದ ಆದರ ಒಂದಂಶವನ್ನು ವರು ತೆರನಾಗಿ ಮೂರ್ತಿ ಇಷ್ಟ ಕಲ್ಪ ತಲೆದೋರಿತು. ವೈಸ ರಾಯನೆಂದರೆ ಬಾದಶಹನಲ್ಲ, ಅವನ Ck ಹೇಗೊ ಹಾಗೆಯೆ ಸರ್ವವ್ಯಾಪಿಯಾದ ಪರಮಾತ್ಮನ ಪ್ರತಿನಿಧಿಯೆ ಮೂರ್ತಿಯು.

ಮೂರ್ತಿ ಪೂಜೆಯಲ್ಲಿ ಹಲಕೆಲವು ಸಾಂಕೇತಿಕ ಚಿಹ್ನಗಳೂ ಇವೆ. ಈಸ್ಟ ಇಂಡಿಯಾ ಕಂಪನಿಯ ಹಳೆಯ ಬಿಲ್ಲಿಯ ಮೇಲಿನ ತಕ್ಕಡಿಯು pe 'ಸಂಕೇತವಿರುವಂತೆ ಶ್ರೀ ವಿಷ್ಣುದೇವರ ಕೈಯಲ್ಲಿ ಚಕ್ರವಿದೆ. ಪರಮಾತ್ಮನ ಕೈಯಲ್ಲಿ ಅವ್ಯಾಹತವಾಗಿ ತಿರುಗುತ್ತಿರುವ ಕಾಲ ಚಕ್ರದ ಸೂಚಕವಾಗಿದೆ ಅದು. ಮೂರ್ತಿಯು ಪರಮಾತ್ಮನ ಚಿತ್ರವು ಟಾ ಪ್ರತಿನಿಧಿಯಾಗಿದೆ ಎಂದು ಮನವರಿಕೆಯಾದ ಬಳಿಕ ಮೂರ್ತಿ ಪೂಜೆಯನ್ನು ಮಾಡುವುದರಲ್ಲಿ ಪಾತಕವಿಲ್ಲ. ಮೂರ್ತಿ ಪೂಜೆಯನ್ನು ಹಲವು ಒಗೆಗಳಿಂದ ಮಾಡಬಹುದು. ದೇವದೇವನ ಸ್ಮುತಿಸ್ತೋತ್ರ ಗಳನ್ನಷ್ಟು } ಹೇಳಿದರೆ ಸಾಕು; ಅವನಿಗೆ ನೈವೇದ್ಯಾದಿ ಉಪಚಾರ ಗಳೇತಕ್ಕೆ ? ಎಂದು ಕೆಲವರ ಆಕ್ಲೇಪ. ಹಾಗಾದರೆ ದೇವನಿಗೆ ಸ್ತುತಿಯಾದರೂ ಏತಕ್ಕೆ ಬೇಕೆಂದು ನನ್ನ ಪ್ರಶ್ನೆ. ಸ್ತುತಿಯಂತೆ ಇನ್ನುಳಿದ ಅನೇಕ ಉಪಚಾರಗಳನ್ನೂ ಮಾಡುವುದುಂಟು. ಇಂತಹ

ve

ಕೋಕಮಾನ್ಯರ ಕೆಲವು ನಿಚಾರಗಳು

ಅನೇಕ ಉಪಚಾರಗಳಲ್ಲಿ ಮನಸು ತೊಡಗಿ ಅಂತಃಕರಣವು ಉಲ್ಲ ಸಿತ ವಾಗಿ ಭಕ್ತಿಯು ಹೆಚ್ಚುವುದು. ಒಮ್ಮೆ ಮೂರ್ತಿಯ ಕಲ್ಪ ನೆಯು ಬೇರು 'ಓಡಿದಬಳಿಕ ಪಾಸಕರ ರುಚಿಭೇದದಂತೆ ಒಗೆಬಗೆಯ ದೈವತಗಳು ರೂಢಿಯಲ್ಲಿ ಬಂದುವು. ಮೂರ್ತಿಗಳು ಮುಖ್ಯವಾಗಿ ಮೂರು ಪ್ರಕಾರದವು: (೧) ಅವತಾರಿಕ ಪುರುಷರ ಪ್ರತಿಮೆಗಳು (೨) ಸೂರ್ಯ, ಚಂದ್ರ, ಬೃಹಸ್ಪತಿ ಮೊದಲಾದನರ ಪ್ರತಿಮೆಗಳು (೩) ಸಾಂಕೇತಿಕ ಚಿಹ್ನಗಳು { Symbols ). ಗಣಪತಿಯ ಮೂರ್ತಿಯು ಸಾಂಕೇತಿಕ ನರ್ಗದೊಳಗಿನದು. ಮುದ್ಧಲ ಪುರಾಣ ದಲ್ಲಿ ಗಣಪ್ಪ ನಿಗೆ ಆನೆಯ ಸೊಂಡೆಯೇಳೆ ಬಂದಿತೆಂದು ಹೇಳಿದೆ. ಆದರೆ ನಾನು ದೃಷ್ಟಿ ಯಿಂದ ನೋಡದೆ ತಾತ್ವಿಕ ದೃಷ್ಠಿ ಯಿಂದ ವಿಚಾರಿ ಸುತ್ತೇನೆ. ಗಣಪ್ಪನ ಸೊ೦ಡಿಯು ವಿದ್ಯೆಯ ಸೂಚಕವಾಗಿದೆ. ವಿದ್ಯೆಯ ಅಧ್ಯಕ್ಷ ಕ್ಸ ಓಂ ಕಾರವು. ಅದನ್ನು ಮೂರ್ತಿಕರಿಸ ಬೇಕಾಗಿದ್ದರೆ ಸೊಂಡಿಲಿನ ರೂಪದಿಂದಲೆ ಅದನ್ನು ತೋರಿಸುವುದು ಅಗತ್ಯವಿದೆ. «(ಸರ್ವೇಷು ಗಾತೆ ಶ್ರೇಷ್ಟ ಶಿರ ಪ್ರಧಾನಮ್‌,.'' ಆದುದರಿಂದಲೆ ಓಂಕಾರವನ್ನು ಅಲ್ಲಿ ಇಟ್ಟಿದ್ದಾಗಿದೆ. ಜ್ಞ್ಯಾನವೆ ಶಕ್ತಿ.

ಇರಿಗ್ಲಿಪಿಸಲ್ಲಿ « ೫೩೦೫1084 i is Pour ಎ೦ದು ಗಾದೆಯಿದೆ. ಇದರೆ" ನಿದರ್ಶಕವೆಂದರೆ ಗಣೇಶ ಮೂರ್ತಿಯು. ಜ್ಞಾನವಿದ್ದಲ್ಲ ಯದ್ದಿ ಸಿದ್ದಿ ಗಳಿಷೆ. ಇದರ ಸೂಚಕವೆಂದೇ ಗಣೇಶನ ಇಕ್ಕೆಲದಲ್ಲಿ ಎರಡು ಹೆಣ್ಣು ಮೂರ್ತಿಗಳು. ವೇದಗಳಲ್ಲಿ ಪರಮಾತ್ಮನ ಸೂಚ ತವೆಂದು ಓಂಕಾರವು ಹೇಳಲ್ಪಟ್ಟಿದೆ. ಇಲಿಯು ವಿಘ್ನ ಸೂಚಕವಾಗಿದೆ. ಆ೦ಕುಶ, ಪರಶುಗಳಾದರೂ ಇದೇ ಮೇರೆಗೆ ಸಾಂಕೇತಿಕ ಚಿಹ್ಮಗ

ಳಾಗಿವೆ. ಇನ್ನು ಚತುರ್ಥಿಯ ದಿನದಲ್ಲಿಯೇ ಗಣಪ್ಪನ ಪೂಜಿ ಏಕೆ? ಜಾಗೃತಿ, ಸ್ವಪ್ನ ಅಥವಾ ಸುಷುಪ್ತಾ ವಸ್ಥೆ ಯಲ್ಲಿ ಪೂಜೆಯನ್ನು ಮಾಡುವುದಕ್ಕಿಂತ ಚತುರ್ಥಾವಸ್ಥೆ ಯಲ್ಲಿ ಅಂದರೆ ತುರ್ಯ ಸ್ಥಿತಿಯಲ್ಲಿ ಪೂಜಿಸುವುದು ಉತ್ತಮವೆಂದು ಚತುರ್ಥಿಯ ದಿನ ನಣೇಶ ಪೂಜಿ

ಯನ್ನು ಮಾಡುವ ಸಾ೦ಂಪ್ರದಾಯವುಂಟಾಗಿರಬೇಕು. ಆಂದು

೪೫%

ಟಳಕೆ ಕಥಾವೃತಸಾರ

ಚಂದ್ರನನ್ನು ನೋಡಬಾರದೆಂಬ ರೂಢಿಯೇಕೆ ಉಂಟಾಗಿರಬಹುದು ? ಮನಸು ಜತ! ಸಭಾವವುಳ್ಳು ದು; "ಚಂದ್ರಮಾ ಮನಸೋ ಜಾತಃ?

ಇತ್ಯಾದಿ ನಚನಗಳೂದ ಚಂದ i ಪರಮಾತ್ಮನ ಮನಸು; ಆದಕಾರಣ ಚಂಚಲ ಸ್ವಭಾವದ ಮನಸ್ಸಿನ ಕಡೆಗೆ ಗಮನಿಸದೆ ಪರಮಾತ್ಮನ ವಿಶ್ವ ರೂಪವನೆ ಕೇ ನಿರೀಕ್ಸಿ ಸಬೀತು ಧ್ಯಾನಿಸಬೇಕು. ಎ೦ಬ ಉದ್ದೇ

ಶವೆ ಎದರಲ್ಲಿರಬೇಕೆಂದು ಗೊತ್ತಾಗುತ್ತದೆ. ಕೇಸರಿ ೮-೯-೧೯೦೩ ) 4 ಸ್ವದೇಶಿ, ಮತ್ತು « ಬಹಿಷ್ಕಾರ? ಚಳವಳಿ ಇದನ್ನು ಕುರಿತು ಲೋಕಮಾನ್ಯರ ವಿಚಾರಗಳು ಎಷ್ಟು ಓಜಸ್ತಿ ಯಾಗಿದ್ದುನೆಂಬುದು ಕಳಗಿನ ಖಲ್ಲೇಖಗಳಿಂದ ಕಂಡು ಬರುವಂತಿದೆ. ಹಿಂದುಸ ಇ,ನದಲ್ಲಿ ಇಂಗ್ಲಿಷ ಅಧಿಕಾರಿಗಳಿಗೆ ತಮ್ಮ ರಾಜ್ಯವು ಹೋದೀತೆಂಬ ಸೆದರಿಕೆಯೆ ಇಲ್ಲದಾಗಿದೆ; ಆದಕಾರಣ ಆಳರಸರು ನಮ್ಮ ಬಿನ್ನಹ, ಬೇಡಿಕೆಗಳಿಗೆ ಎಳ್ಳಷ್ಟೂ ಬೆಲೆಯನ್ನು ಕೊಡುವದಿಲ್ಲ; ಇಷ್ಟು ಹೆಮ್ಮೆ ಬಂದು ಬಿಟ್ಟಿದೆ ಅವರಿಗೆ. ಇವರನ್ನು ಚೆನ್ನಾ! ಗಿ ಎಚ್ಚರಿಸಲಕ್ಕೆ ಸಮ್ಮ ಹತ್ತರ" ಒಂದೇ ಸಾಧನವಿದೆ; ಅದುವೆ ಬಹಿ ಷ್ಕಾರ. ನಾವು ಸದ್ಯಸ್ಸಿ ತಿಯಲ್ಲಿ ಎಲ್ಲ ವಿದೇಶಿ ವಸ್ತುಗಳನ್ನೂ ಬಹಿಷ್ಯು ರಿಸುವುದು ಕಷ್ಟ. ಆದರೂ ಆತ್ಯಂತ ಅವಶ್ಯಕವೇ ಟನ ಏದೇ ಶೀಯೆ ವಸ್ತುಗಳನ್ನು ಕೊಳ್ಳುವಾಗ ಒಂದು ಮಾತನ್ನಾದರೂ ನೆನ ಪಿಡುವುದು ಕರ್ತವ್ಯವಾಗಿದೆ. ವಿದೇಶೀಯ ವಸ್ತುಗಳನ್ನು ಉಪ ಯೋಗಿಸದೆ ಗತ್ಯಂತರವೇ ಇಲ್ಲದಿದ್ದರೆ ನಾವು ಕೊಳ್ಳಬೇಕೆಂದಿರುವ ವಸ್ತುಗಳನ್ನು ನಮ್ಮನ್ನು ಹಿಂಡಿ ಹಿಸುಕಿ ಸಿಪ್ಪೆ ಮಾಡುತ್ತಿರುವರಾಜ್ಯ ಕರ್ತರ ದೇಶಡೊಳಗಿಂದಾದರೂ ಕೊಳ ಬಾರದೆಂಒ ನಿಶ್ಚಯವನ್ನೂ ದರೂ ಮಾಡುವುದು 'ಅಗತ್ಯವಾಗಿದೆ. ಇಂಗ್ಲಿಷರು ನಮ್ಮ ತವನು ್ಸ್ಪ ಕೈಪತಪಡಿಸಿಕೊಂಡಿರುವರು. (ಇದು ಎಷ್ಟು ದಿನ ಸಾಗುವದೋ ಸಾಗರಿ; ) ಅವರ ವಿರುದ್ಧ ಶಸ್ತ್ರ

ವನ್ನೆತ್ತುವ ಶಕ್ತಿಯು ನಮ್ಮಲ್ಲಿಲ್ಲ; ಇಚ್ಛೆಯೂ ಉಂಬಾಗಿಲ್ಲ;

ಕೋಕೆಮಾನ್ಯರ ಕೆಲವು ನಿಚಾರಗಳು

ಆದರೆ ನಾವು ಇಂಗ್ಲೆಂಡಿನ ಸಾಮಾನು ಕೊಂಡು ಕೋಟ್ಯಾವಧಿ' ರೂಪಾಯಿಗಳನ್ನು ಪ್ರತಿವರ್ಷ ಅಲ್ಲಿಯ ವರ್ತಕರಿಗೂ ಕೂಲಿಕಾರ ರಿಗೂ ಸುರಿಸುತ್ತಿಡ್ಲೇನೆ. ಹೊನ್ನಿನ ಹೊಳೆಯನ್ನಾದರೂ ನಾವು | ತಡೆದು ಹಿಡಿಯಬಾರದೆ? ಯಾವ ಆಳರಸರು ನಮ್ಮ. ಹಗಳನ್ನು ಮನ್ನಿ ಸುವದಿಲ್ಲವೊ, ನಮ್ಮ ದುಃಖಗಳನ್ನು ಕಣ್ಣೆ ತ್ರಿ: ತ್ತ ನಾಡಿನ ಸರಕು ಕೊಂಡು ಆನಂಗೆ ವಾಗುವುದು ಅದಾವ ಜಾಣತನ? ಬಹಿಷ್ಠಾರಾಸ್ತ್ರದ . ದಿಂದಲೆ ಚೀನ ದೇಶವು ಅಮೇರಿಕೆಯವರಿಗೆ ಒಳ್ಳೆ ಬುದ್ದಿಗಲಿಸಿ ಹಾದಿಗೆ ತಂದ ಪುತ್ಯಕ್ಷ ಉದಾಹರಣವು ನಮ್ಮ ಕಣ್ಣೆ ದಂಗೆ. ಶಸ್ತ್ರವಿಹೀ ನರೂ ದುರ್ಬಲರೂ ಆದ ಪ್ರಜೆಗಳೇ ಒಕ್ಯುಟ್ಟಾಗಿ ಒಮ್ಮುನಸ್ಸಿ ನಿಂದ ಧೈರ್ಯದಿಂದ ಎದ್ದು ನಿಂತರೆ ಬಲಳುಮೆಯ ರಾಜ್ಯಕರ್ತೃಗಳ ಕಣ್ಣಿನ ಮಬ್ಬು ಇಳಿಯಲು ತಡವಾಗುವುದಿಲ್ಲ. ರಾಷ್ಟ್ರದ ಇತಿ ಹಾಸದಲ್ಲಿ ಈಗಿನಂತಹ ಪ್ರಸಂಗಗಳು ಬರುವುದು ಅಪರೂಪ. ಆದ ಕಾರಣ ಇ೦ತಹ ಸಂದರ್ಭಗಳು ಯಾವಾಗ ಉಂಟಾಗುವವೊ ಆಗಲೆ ಹೊತ್ತು ಸಾಧಿಸಿಕೊಳ್ಳಲಿಕೈಬೇಕು. ಗಾಳಿ ಬಟ್ಟಾಗ ತೂರಿಕೊಳ್ಳದೆ ಬಿಟ್ಟಿರೆ ನಮ್ಮಂತಹ ತಿಳಿಗೇಡಿಗಳು ನಾವೇ; ನಮ್ಮಂತಹ ಅಲಸಿಗರೂ ನಾವೇ; ನಮ್ಮಂತಹ ಕರ್ತವುಪರಾಜ್ಮುಖ ಹೇಡಿಗಳೂ ನಾವೇ. ವಿದ್ಯಾರ್ಥಿಗಳೂ ಸಾರ್ವಜನಿಕ ಚಳವಳಿಗಳೂ ತರುಣರು ಏಿದ್ಯಾರ್ಥಿಗಳಿದ್ದಾಗ ಅಭ್ಯಾಸಕ್ಕೇ ಮುಖ್ಯ ಲಕ್ಷ $ ವನ್ನು ಕೊಡಬೇಕೆಂದು ನನ್ನ ಅಭಿಪ್ರಾಯವೂ ಇದೆ. ಆದರೆ ವಿದ್ಯಾರ್ಥಿ ಯಾಸಿಕಾಗತ ಭಯಾ ಮಹತ್ವದ ವಿಷಯಗಳಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಸದದ ವಿಷಯಗಳೂ ಸಮಾವಿಷ್ಟವಾಗುತ್ತವೆ. ವಿಷಯಗಳ ಜ್ಞಾನವು ಈಗಿನ ಶಾಲೆ ಕಾಲೇಜಿನಲ್ಲಿ ದೊರೆಯುವದಿಲ್ಲ. ಶಿಕ್ಚಣ ಗಿನಿ ಶಿಕ ಕರು ಅಂತರಂಗದಲ್ಲಿ ಸಾರ್ವಜನಿಕ ಚಳವಳಿಗಳ ಬಗ್ಗೆ ಸಹಾನುಭೂತಿ

೪೭

ಟಿಳಕೆ ಕೆಥಾಮೃತಸಾರ

ಯನ್ನೂ ತೋರಿಸುತ್ತಿರಬಹುದು. ಆದರೆ ಅದರ ಉಪಯೋಗವೇನು? ಮನೆಯೊಳಗಾಡುವುದನ್ನು ಬೈಲಿಗೆ ಬಂದು ಹೇಳುವುದಕ್ಕೆ ಸುರತಂತ್ರ ರಾದ ಅಧ್ಯಾಪಕರಿಗೆ ಸ್ವಾತಂತ್ರ್ಯವಿಲ್ಲ. ರಾಷ್ಟ್ರೀಯ ಸಭೆ, ಸಾಮಾ ಜಿಕ ಪರಿಷತ್ತು, ಔದ್ಲೋಗಿಕ ಪರಿಷತ್ತು, ಪ್ರದರ್ಶನಗಳು, ಶಿವಾಜಿ ಉತ್ಸವ, ಸ್ವದೇಶಿ ಚಳವಳಿ ಮೊದಲಾದ ರಾಷ್ಟ್ರೀಯ ಮಹೋತೆ ವೆ ಗಳಲ್ಲಿ ವಿದ್ಯಾರ್ಥಿಗಳು ಶಕ್ಯವಿದ್ದಷ್ಟು ಮನಮುಟ್ಟಿ ಕೆಲಸ ಮಾಡಿದರ ಲ್ಲವೆ ಅವರಿಗೆ ಸಾರ್ವಜನಿಕ ಚಳವಳಿಯ ಶಿಕ್ಷಣವು ಸಿಕ್ಕುವುದು? ಇಲ್ಲದಿದ್ದರೆ ಇದರ ಅನುಭವ, ಅಭಿರುಚಿಗಳುಂಟಾಗುವ ಬಗೆಯಾದರೂ ಹೇಗೆ? ಕಲಿಯುವಾಗ ಸಾರ್ವಜನಿಕ ಚಳವಳಿಯಲ್ಲಿ ಸೇರುವಂತಿಲ್ಲ; ಕಲಿಯುವುದು ಮುಗಿದಕೂಡಲೆ ಸರಕಾರಿ ಕಚೇರಿ ಕಟ್ಟೆಗಳಲ್ಲಿ ಆಳಾಗಿ ದುಡಿಯದೆ ನಡೆಯುವಂತಿಲ್ಲ! ಚಿಕ್ಕವನಿದ್ದಾಗ ನಿದ್ಯಾರ್ಥಿ; ಹರೆದವನಾ ದಾಗ ನೌಕರ; ಇಳಿವಯಸ್ಸಿಗೆ ಪೆನ್ಶನ್‌ದಾರ! ಆದಕಾರಣ ವಿದ್ಯಾರ್ಥಿ ಗಳಿಗೆ ಸಾರ್ವಜನಿಕ ಆಂದೋಲನದಲ್ಲಿ ಸೇರಗೊಡದಿರುವುದು ರಾಷ ಹಾನಿ, ರಾಷ್ಟಿ ಘಾತನೆಂದೇ ನಮ್ಮ ನಿಶ್ಚಿತವಾದ ಅಭಿಪ್ರಾಯ. ವಿದ್ಯಾರ್ಥಿಗಳು ತಮ್ಮ ಎಲ್ಲ ಕಾಲವನ್ನೂ ಇದರಲ್ಲಿಯೆ ಕಳೆಯ ಬೇಕೆಂದು ನಮ್ಮ ಅಭಿಪ್ರಾಯವಲ್ಲ, ಜ್ಞಾನಸಂಪಾದನೆಯು ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ. ಆದುದರಿಂದ ರಾಷ್ಟ್ರಿ ಚಳವಳಿಯ ಪರಿಚಯವನ್ನು ಮಾಡಿಕೊಳ್ಳುವುದೂ ಅವರ ಅವಶ್ಯಕ ಕಾರ್ಯವು. ರಾಷ್ಟ್ರೀಯ ಚಳವಳಿಗಳಲ್ಲಿ ಸೇರಿ, ಅವುಗಳನ್ನು ನಿರೀಕ್ಷಿ ಸಿ ಅದರಿಂದಾಗುವ ದೇಶದ ಹಿತಾಹಿತಗಳನ್ನು ಸರಿಯಾಗಿ ಅರಿತುಕೊಳ್ಳು ವುದು ವಿದ್ಯಾರ್ಥಿಯಾಗಿದ್ದಾಗಲೆ ಸಾಧ್ಯವು. ಮಹ ತ್ವದ ಕಾರ್ಯಕ್ಕೆ ಯಾವ ಅಧ್ಯಾಪಕರು ವಿರೋಧಿಸುವರೊ ಅವರು "ಗುರು' ಗಳೇ ಅಲ್ಲ; (ಹಿತ) ಶತ್ರುಗಳು. ಇಂತಹರು ಗುರು ಗಳಾಗಿರದೆ ಹೊಟ್ಟೆಯ ಪಾಡಿಗಾಗಿ ದುಡಿಯುವ ತೊತ್ತುಗಳೇ ಸರಿ.

ಕೇಸರಿ ೭-೧೧-೦೫